ಮದುರೈ : ಎಂದಿಗೂ ನಿದ್ರಿಸಲಾರದ ಧಾರ್ಮಿಕ ನಗರ
ದಕ್ಷಿಣದ ತಮಿಳುನಾಡಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಮದುರೈ ನಗರವು ಒಂದು ಪ್ರಾಚೀನ ನಗ್ರವಾಗಿದ್ದು ಹಗಲು ರಾತ್ರಿ ಎನ್ನದೆ ನಿರಂತರ ಚಟುವಟಿಕೆಯಿಂದ ಕೂಡಿರುವ ತಾಣ. ಆದ್ದರಿಂದಲೆ ಈ ಕ್ಷೇತ್ರವನ್ನು ಪ್ರೀತಿಯಿಂದ "ನಿದ್ರಿಸಲಾರದ ನಾಡು" ಎಂದು...
ವಾರಣಾಸಿ : ಆಧ್ಯಾತ್ಮಿಕ ರಾಜಧಾನಿಗೊಂದು ತೀರ್ಥಯಾತ್ರೆ
ಕಾಶಿ ಅಥವಾ ಬನಾರಸ್ ಎಂತಲೂ ಕರೆಯಲ್ಪಡುವ ಶಿವನ ನೆಚ್ಚಿನ ತಾಣವೆ ವಾರಣಾಸಿ. ನಿರಂತರ ಜನವಸತಿಯಿರುವ ವಿಶ್ವದ ಅತಿ ಪ್ರಾಚೀನ ನಗರಗಳಲ್ಲಿ ಒಂದಾಗಿರುವ ವಾರಣಾಸಿಯ ಇತಿಹಾಸವು ಪ್ರಸ್ತುತ ಜಗತ್ತಿನ ಕೆಲವು ಪ್ರಮುಖ ಧರ್ಮಗಳಿಗಿಂತಲೂ ಹಿಂದಿನದ್ದಾಗಿದೆ....
ನೃತ್ಯಪ್ರಿಯ ಬೆಂಗಳೂರಿಗರ ಮನ ಕದಿಯುವ ನೃತ್ಯಗ್ರಾಮ
ಭಾರತೀಯ ಪರಂಪರೆಯನ್ನು ಅಣು ಅಣುವಾಗಿ ಬಿಂಬಿಸಲು ಸಾಕಷ್ಟು ಶ್ರೀಮಂತ ಕಲೆಗಳನ್ನು ನಮ್ಮ ದೇಶದಲ್ಲಿ ಇಂದಿಗೂ ಕಾಣಬಹುದು. ಇಂತಹ ಕಲೆಗಳಲ್ಲಿ ಒಂದಾಗಿದೆ ಕಲಾತ್ಮಕ ನೃತ್ಯ. ಭರತನಾಟ್ಯವಿರಲಿ, ಕುಚಿಪುಡಿಯಿರಲಿ ಇಲ್ಲವೆ ಒಡಿಶಿ ನೃತ್ಯವಿರಲಿ...
ಪನ್ವೇಲ್ ನಿಂದ ಕೊಚ್ಚಿ = 36 ಮನೋಹರ ಸ್ಥಳಗಳು
ನಮ್ಮ ದೇಶದಲ್ಲಿ ಹಲವಾರು ರಾಷ್ಟ್ರೀಯ ಹೆದ್ದಾರಿಗಳಿವೆ. ಅವುಗಳಲ್ಲಿ ಒಂದಾಗಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ಮಹಾರಾಷ್ಟ್ರದ ಪನ್ವೇಲ್ ನಿಂದ ಆರಂಭಗೊಂಡು ಪಶ್ಚಿಮ ಘಟ್ಟಗಳ ಗುಂಟ ಸಾಗುತ್ತ ಕೇರಳದ ಕೊಚ್ಚಿಯಲ್ಲಿ ಕೊನೆಗೊಳ್ಳುತ್ತದೆ. ಈ...
ಶಕ್ತಿ ಸ್ವರೂಪಿಣಿಯ ಶಕ್ತಿಶಾಲಿ ದೇವಾಲಯಗಳು
ಎಲ್ಲಿ ಸ್ತ್ರೀಯರನ್ನು ಆರಾಧಿಸುವರೋ ಅಲ್ಲಿ ದೇವತೆಗಳ ವಾಸವಿರುತ್ತದೆ ಎಂದು ಹೇಳುತ್ತದೆ ನಮ್ಮ ಪುರಾಣ. ಮೊದಲಿನಿಂದಲೂ ಹಿಂದೂ ಧರ್ಮದಲ್ಲಿ ಸ್ತ್ರೀಯರನ್ನು ವಿಶೇಷವಾಗಿ ಗೌರವಿಸಿರುವುದನ್ನು ನಾವು ನೋಡಿರುತ್ತೇವೆ. ಸಂಸ್ಕೃತ ಶ್ಲೋಕದಲ್ಲಿ...
ಭಾರತದ 50 ಅತ್ಯದ್ಭುತ ಪ್ರವಾಸ ಚಿತ್ರಗಳು
ಕೆ.ಎಸ್ ನರಸಿಂಹಸ್ವಾಮಿಯವರ ಕವನ, "ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು ಚೆಂದ ನಿನಗಾವುದೆಂದು ನಮ್ಮೂರು ಹೊನ್ನೂರೋ, ನಿಮ್ಮೂರು ನವಿಲೂರೋ ಚೆಂದ ನಿನಗಾವುದೆಂದು" ಎಂಬಂತೆ ಈ ಊರು ಚೆಂದವೋ ಆ ಊರು ಚೆಂದವೋ...ಯಾವ ಸ್ಥಳಕ್ಕೆ ಭೇಟಿ...
ಶಿರಸಿ ಮಾರಿಕಾಂಬಾ ಜಾತ್ರೆಯ ಅನುಭವ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯು ಒಂದು ಉತ್ತಮ ಪ್ರವಾಸಿ ಪಟ್ಟಣವಾಗಿದೆ. ಬನವಾಸಿ, ಸೋಂದಾ, ಸಹಸ್ರಲಿಂಗ, ಯಾಣ ಮುಂತಾದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಿಗೆ ಹತ್ತಿರವಾಗಿರುವ ಈ ತಾಣವು ಪ್ರತಿ ಎರಡು ವರ್ಷಕ್ಕೊಮ್ಮೆ ಮಾರ್ಚ್ ತಿಂಗಳಲ್ಲಿ ಜರುಗುವ...
ಲಡಾಖ್ : ಭಾರತ, ಚೀನಾ ಗಡಿಯ ಖಡಕ್ ಸೌಂದರ್ಯ
ಅತಿ ಎತ್ತರದ ದಾರಿಗಳು ಎಂದರೇನು ಗೊತ್ತೆ? ಜಗತ್ತಿನ ಅತಿ ಎತ್ತರದ ದಾರಿಗಳ ಕುರಿತು ಏನಾದರೂ ಕೇಳಿರುವಿರಾ? ಗೊತ್ತಿಲ್ಲಾ ಅಂದಾದರೆ ಅಥವಾ ತಿಳಿಯಲು ಹಂಬಲವಿದ್ದರೆ ಈ ಲೇಖನದಲ್ಲಿ ಪರಿಚಯಿಸಲಾದ ಲಡಾಖ್ ಕುರಿತು ತಿಳಿಯಿರಿ. "ಅತಿ ಎತ್ತರದ ರಹದಾರಿಗಳ...
ತಾಜ್ ಮಹಲ್ ನೋಟ : ಹಲವು ಪರಿಚಿತ ಮುಖಗಳೊಡನೆ
ಪ್ರೀತಿ ಏಕೆ ಭೂಮಿ ಮೇಲಿದೆ....ಬೇರೆ ಎಲ್ಲೂ ಜಾಗವಿಲ್ಲವೆ...ಎಂದು ಒಂದು ಚಿತ್ರದಲ್ಲಿ ನಾಯಕ ನಾಯಕಿಯರಿಬ್ಬರೂ ಕೇಳಿ ಕೊಂಡಿರುವುದು ನಿಮಗೆಲ್ಲ ಗೊತ್ತಿರಬಹುದು. ಅದಕ್ಕೆ ಸಿಂಪಲ್ಲಾಗಿ ಒಂದು ಸಿಂಪಲ್ ಉತ್ತರವೆಂದರೆ ತಾಜ್ ಮಹಲ್ ನಂತಹ ಅತ್ಯದ್ಭುತ...
ಅಚ್ಚರಿ ಮೂಡಿಸುವ ಪ್ರಾಕೃತಿಕ ಕಲ್ಲಿನ ರಚನೆಗಳು
ಮಾನವನಿಗೆ ಬೇಕಾಗುವ ಮೂಲಭೂತ ಅವಶ್ಯಕತೆಗಳಿಗಿಂತಲೂ ಸಾಕಷ್ಟು ಪ್ರಮಾಣದಲ್ಲಿ ಕೊಡುಗೆಗಳನ್ನು ನೀಡಿದೆ ಪ್ರಕೃತಿ. ಪ್ರಕೃತಿಯ ಅದೇಷ್ಟೊ ಸೋಜಿಗಗಳು ಇಂದಿಗೂ ಸಹ ಮಾನವನ ಕುತೂಹಲಗಳಿಗೆ ಕಾರಣವಾಗಿವೆ. ಇದೆ ರೀತಿಯಾಗಿ ಪ್ರಕೃತಿ ಮಾತೆಯ ಕೈಗಳಿಂದ...
ತಿರುಪತಿ ತಿರುಮಲ ದೇವಸ್ಥಾನ : ಶ್ರೀ ವೆಂಕನ ತಾಣ
ಏಳು ಬೆಟ್ಟಗಳ ಒಡೆಯ, ಸಂಕಟ ಹರಣ ದೇವನಾದ ಶ್ರೀ ವೆಂಕಟೇಶ್ವರನು ನೆಲೆಸಿರುವ ತಿರುಪತಿ ತಿರುಮಲ ದೇವಸ್ಥಾನವು ಜಗದ್ವಿಖ್ಯಾತವಾದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಆಂಧ್ರ ದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯಿರುವ ತಿರುಮಲ ಬೆಟ್ಟದ ಶ್ರೀ...
ಮಂತ್ರಾಲಯ : ಶ್ರೀ ಗುರು ರಾಯರು ನೆಲೆಸಿದ ಕ್ಷೇತ್ರ
"ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ" ಎಂಬ ಮಂತ್ರವನ್ನು ಗುರು ರಾಘವೇಂದ್ರರನ್ನು ನೆನೆಸಿ ಹೇಳುವುದು ಅವರ ಭಕ್ತರಲ್ಲಿ ಸರ್ವೇ ಸಾಮಾನ್ಯ. ಎಂತಹ ಸಂಕಟಗಳು ಬಂದರೂ ಸರಿ ಶ್ರೀ ಗುರು ರಾಯರನ್ನು...
ಉದಕಮಂಡಲ : ಹರ್ಷ ತುಂಬುವ ಗಿರಿಧಾಮಗಳ ರಾಣಿ
ಊಟಿ ಗಿರಿಧಾಮದ ಹೆಸರನ್ನು ಕೇಳದವರು ಪ್ರಾಯಶಃ ಯಾರು ಇರಲಿಕ್ಕಿಲ್ಲ. ದಕ್ಷಿಣ ಭಾರತದ ಅಷ್ಟೊಂದು ಸುಪ್ರಸಿದ್ಧವಾದ ಗಿರಿಧಾಮ ಪ್ರದೇಶವಾಗಿದೆ ಊಟಿ. ಅಧಿಕೃತವಾಗಿ ಉದಕಮಂಡಲಂ ಎಂದು ಕರೆಯಲ್ಪಡುವ ಗಿರಿಧಾಮಗಳ ರಾಣಿ ಎಂದೇ ಖ್ಯಾತಿ ಪಡೆದ ಈ ಸುಂದರ...
ಬೃಹದೇಶ್ವರ ದೇವಸ್ಥಾನ : ಭಾರತದ ಶ್ರೀಮಂತ ವಾಸ್ತುಶಿಲ್ಪ
ವಾಸ್ತು ಶಿಲ್ಪ ಕಲೆಯ ಬೀಡಾಗಿರುವ ನಮ್ಮ ನಾಡು ಅನೇಕಾನೇಕ ಭವ್ಯವಾದ ವಾಸ್ತುಶಿಲ್ಪ ಕಲೆ ಹೊತ್ತ ಸಾವಿರಾರು ರಚನೆಗಳನ್ನು ಹೊಂದಿದೆ. ಅಂದಿನ ಕಾಲದ ಕುಶಲ ಕರ್ಮಿಗಳ, ಶಿಲ್ಪಿಗಳ ಅಗಾಧ ಕೌಶಲ್ಯತೆಯನ್ನು ಇಂದಿಗೂ ಕೂಡ ನಾವು ಕಾಣುವಂತಾಗಿರುವುದು ನಮ್ಮ...
ಎಡಕ್ಕಲ್ ಗುಹೆಗಳು : ದಕ್ಷಿಣ ಭಾರತದ ಏಕೈಕ ಶಿಲಾಯುಗದ ಕೆತ್ತನೆ
ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಕಾನನದಲ್ಲಿ ನೆಲೆಸಿರುವ ಎಡಕ್ಕಲ್ ಗುಹೆಗಳು ಶಿಲಾಯುಗದ ಮಾನವನ ಕಲೆಯನ್ನು ಪ್ರಚುರಪಡಿಸುವ ಕೆತ್ತನೆಗಳನ್ನು ಒಳಗೊಂಡಿರುವ ದಕ್ಷಿಣ ಭಾರತದ ಏಕೈಕ ತಾಣವಾಗಿದೆ. ಅಲ್ಲದೆ ಇದೊಂದು ವಿನೂತನವಾದ ಪ್ರವಾಸಿ...
ರಾಮೋಜಿ ಫಿಲ್ಮ್ ಸಿಟಿ : ಚಲನಚಿತ್ರಗಳ ತವರು
ಬಿಡುಗಡೆಯಾದ ಚಲನ ಚಿತ್ರಗಳನ್ನು ಟಿಕೆಟ್ ಪಡೆದು ವೀಕ್ಷಿಸುವುದು ಎಷ್ಟು ಸುಲಭವೋ ಅಷ್ಟೆ ಕಷ್ಟವಾಗಿರುತ್ತದೆ ಆ ಚಿತ್ರಗಳನ್ನು ನಿರ್ಮಿಸುವುದು. ಅದೇಷ್ಟೊ ನೂರಾರು ತಾಣಗಳಲ್ಲಿ ಚಿತ್ರೀಕರಣಗೊಂಡಿರುತ್ತದೆ, ಹಲವು ಕಟ್ಟಡಗಳಲ್ಲಿ...
ಶಿವನ 12 ಪವಿತ್ರ ಜ್ಯೋತಿರ್ಲಿಂಗಗಳ ಪ್ರವಾಸ
ನೀಲಕಂಠ, ಶಂಕರ, ಪರಮಾತ್ಮ, ಕರುಣಾಸಾಗರ, ಭೋಲೆನಾಥನಾಗಿ ಸರ್ವರ ಮನದಲ್ಲೂ ನೆಲೆಸಿರುವ ಶಿವ ಅತಿ ಭಕ್ತಿ ಹಾಗು ಶೃದ್ಧೆಗಳಿಂದ ಪೂಜಿಸಲ್ಪಡುವ ಮಹಾದೇವ. ಶಿವನಿಗೆ ಮುಡಿಪಾದ ಅದೇಷ್ಟೊ ಅಸಂಖ್ಯಾತ ದೇವಾಲಯಗಳು ನಮ್ಮ ಭಾರತ ದೇಶದಲ್ಲಿವೆ. ಇದೆ...
ಎಂ.ಜಿ.ಎಂ ಡಿಜ್ಜಿ ವರ್ಲ್ಡ್: ಮೋಜು, ಮಜಾ, ಮಸ್ತಿ ಗ್ಯಾರಂಟಿ
ಎಂ.ಜಿ.ಎಂ ಡಿಜ್ಜಿ ವರ್ಲ್ಡ್ ಮನರಂಜನಾ ಉದ್ಯಾನ ಚೆನ್ನೈ ನಗರದ ಬಳಿಯಿದ್ದು, ತಮಿಳುನಾಡು ರಾಜ್ಯದ ಅತಿ ದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ಆಗಿದೆ. ಹಲವು ಮೊದಲುಗಳನ್ನು ಅಸ್ತಿತ್ವಕ್ಕೆ ತಂದಿರುವ ಈ ಮನರಂಜನಾ ಉದ್ಯಾನ ಕುಟುಂಬ ಸಮೇತರಾಗಿ...