ಶಾಮರಾಯ ಮಂದಿರವು ಕೃಷ್ಣ ದೇವರಿಗೆ ಸಮರ್ಪಿತವಾಗಿದೆ. ಕೃಷ್ಣನ ದೇವರ ಕೈಯಲ್ಲಿ ಕೊಳಲಿದೆ ಮತ್ತು ಗೋಪಿಕೆಯರಿಂದ ಸುತ್ತುವರಿದಿದ್ದಾರೆ. ಗೋಪಿಕೆಯರಿಂದ ಸುತ್ತುವರಿದಿರುವ ಕೃಷ್ಣ ದೇವರ ಮೂರ್ತಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ ಮತ್ತು ಪವಿತ್ರ ಕಣ್ಣುಗಳನ್ನು ನೋಡುವಾರ ಪ್ರತಿಯೊಬ್ಬರ ಹೃದಯವು ಭಕ್ತಿಯಿಂದ ತುಂಬಿಬರುತ್ತದೆ.
ಸುಂದರವಾದ ವಿನ್ಯಾಸಗಳಿಂದ ಅಲಂಕೃತವಾಗಿರುವ ಮಂದಿರವು ಒಂದು ಅತೀಂದ್ರಿಯ ಅನುಭವನ್ನು ನೀಡುತ್ತದೆ. ದೇವಾಲಯದ ಛಾವಣೆಯನ್ನು ಕೂಡ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಜನ್ಮಾಷ್ಟಮಿ ಮತ್ತು ರಸ ಪೂರ್ಣಿಮಾವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.