ಚಂದ್ರ ಚೂಡೇಶ್ವರ ದೇವಾಲಯ ಬೆಟ್ಟದ ತಪ್ಪಲಿನಲ್ಲಿದ್ದು, ಇಲ್ಲಿ ಶಿವ ಮತ್ತು ಅವನ ಪತ್ನಿ ಪಾರ್ವತಿಯನ್ನು ಪೂಜಿಸಲಾಗುತ್ತದೆ. ಈ ದೇವಾಲಯ ಶಿವನ ರೂಪವಾದ ಶಿವ-ಚೂಡೇಶ್ವರರ್ ನಿಂದಾಗಿ ಈ ಹೆಸರನ್ನು ಪಡೆದುಕೊಂಡಿದೆ. ಈ ದೇವಾಲಯವು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿದ್ದು ಕ್ರಿ.ಶ 1260 ರಲ್ಲಿ ಹೊಯ್ಸಳ ರಾಜ ತಿರುಪುವನಮಲ್ಲ...
ತಮಿಳುನಾಡಿನಲ್ಲಿರುವ ಕೆಲವರಪಳ್ಳಿ ಆಣೆಕಟ್ಟನ್ನು ಪೊನ್ನೈಯರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಮತ್ತು ಇದು 13.50 ಮೀಟರ್ ವರೆಗಿನ ಎತ್ತರವನ್ನು ಹೊಂದಿದ್ದು 480 ಘನ ಅಡಿಗಳಷ್ಟು ನೀರು ಶೇಖರಿಸುವ ಸಾಮರ್ಥ್ಯವನ್ನು ಹೊಂದಿದೆ. ಆಣೆಕಟ್ಟಿನಿಂದ ಕಡಲೂರು, ಧರ್ಮಪುರಿ, ಕೃಷ್ಣಗಿರಿ ಮತ್ತು ವೆಲ್ಲೂರು ಜಿಲ್ಲೆಗಳಿಗೆ ನೀರನ್ನು...
ರಾಜಾಜಿ ಸ್ಮಾರಕ ಹೊಸೂರಿನ ಹತ್ತಿರದಲ್ಲಿದೆ. ಈ ಸ್ಮಾರಕವನ್ನು ತೊರಪಳ್ಳಿ ಹಳ್ಳಿಯಲ್ಲಿ ನಿರ್ಮಿಸಲಾಗಿದ್ದು, ಭಾರತೀಯ ಮೂಲದ ಮೊದಲ ಹಾಗೂ ಕೊನೆಯ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಸ್ಮರಣಾರ್ಥ ನಿರ್ಮಿಸಲಾಗಿದೆ. ರಾಜಗೋಪಾಲಾಚಾರಿ ತೊರಪಳ್ಳಿಯಲ್ಲಿ ಜನಿಸಿದ್ದು ಈಗಲೂ ಅವರನ್ನು ಈ ಸ್ಥಳದಲ್ಲಿ ಪೂಜಿಸಲಾಗುತ್ತದೆ. ಈ...