ಲಿಪಿದಾರರ ಪ್ರಕಾರ, ರಾಧಾ ರಾಣಿ ಮತ್ತು ಗೋಪಿಕಾ ಸ್ತ್ರೀಯರು ಒಮ್ಮೆ ಕೃಷ್ಣನನ್ನು ಭೇಟಿ ಮಾಡಲು ಮಾನಸಿ ಗಂಗಾ ತಟದಲ್ಲಿ ಕಾಯುತ್ತಿದ್ದರು. ಆದರೆ ಕೃಷ್ಣ ತುಂಬಾ ಹೊತ್ತು ಬರದೇ ಇದ್ದಾಗ ಹರಿದೇವ ಎಂದು ದೇವರ ಭಜನೆ ಮಾಡಲು ಆರಂಭಿಸಿದರು. ಇವರ ಪ್ರೀತಿಯ ಭಜನೆಗೆ ಒಲಿದ ಕೃಷ್ಣ ಗೋಪಿಕೆಯರು ಮುಂದೆ ಏಳು ವರ್ಷದ ಮಗುವಿನ ರೂಪದಲ್ಲಿ...
ಪುರಾಣದ ಪ್ರಕಾರ, ಒಂದೊಮ್ಮೆ ಶ್ರೀಕೃಷ್ಣನು ಅಸಿತನೆಂಬ ಕೋಣದ ರೂಪವಿದ್ದ ರಾಕ್ಷಸನನ್ನು ಸಂಹರಿಸುತ್ತಾನೆ. ಇದನ್ನರಿತ ರಾಧೆಯು ಶ್ರೀಕೃಷ್ಣನನ್ನು ಕುರಿತು ಹತ್ಯಾ ದೋಷದ ನಿವಾರಣಾರ್ಥವಾಗಿ ಹಲವು ಪವಿತ್ರ ನದಿಗಳನ್ನು ಹೆಸರಿಸಿ ಅಲ್ಲಿ ಪುಣ್ಯಸ್ನಾನ ಮಾಡಬೇಕೆಂದು ಹೇಳುತ್ತಾಳೆ. ರಾಧೆಯ ಈ ಮಾತನ್ನು ಕೇಳಿ ನಕ್ಕ ಶ್ರೀಕೃಷ್ಣ ನಿಂತ...
ಕುಸುಮ್ ಸರೋವರ ಗೋವರ್ಧನದ ಮತ್ತೊಂದು ಕಾರಣಿಕ ಸರೋವರ. ಕುಸುಮ ಎಂದರೆ ಹೂವು. ಸರೋವರದ ತುಂಬಾ ಪರಿಮಳಯುಕ್ತ ಹೂವುಗಳಿರುವುದರಿಂದ ಇದಕ್ಕೆ ಕುಸುಮ್ ಸರೋವರ ಎನ್ನುತ್ತಾರೆ. ಗೋಪಿಕೆಯರು ಮತ್ತು ಗೋಪಾಲಕರು ಇಲ್ಲಿಂದ ಹೂಗಳನ್ನು ತೆಗೆದು ಶ್ರೀಕೃಷ್ಣನಿಗೆ ಅರ್ಪಿಸಲು ಕಾಯುತ್ತಿದ್ದರು ಎನ್ನುವುದು ನಂಬಿಕೆ.
ಇಲ್ಲಿಂದ ಸೂಮಾರು...
ಮಾನಸಿ ಗಂಗಾ ಸರೋವರವನ್ನು ರಾಜಾ ಭಗವಾನ್ ದಾಸ್ ಮತ್ತು ರಾಜಾ ಮಾನ್ ಸಿಂಗ್ ರಿಂದ ನಿರ್ಮಾಣವಾಗಿದೆ. ಮಾನಸಿ ಗಂಗಾ ಗೋವರ್ಧನ ನಗರದ ಮಧ್ಯಭಾಗದ್ಲಲಿದೆ. ಮಾನಸಿ ಎಂದರೆ ಮನಸ್ಸು ಎಂದರ್ಥ. ಪುರಾಣದ ಪ್ರಕಾರ, ಒಮ್ಮೆ ತನ್ನ ಕೃಷ್ಣನ ಸಾಕು ತಾಯಿ ಮತ್ತು ತಂದೆಯಾದ ಯಶೋಧೆ ಮತ್ತು ನಂದರು ಗಂಗಾ ಸ್ನಾನ ಮಾಡಬೇಕೆಂದು ಬಯಸುತ್ತಾರೆ. ಆದರೆ...