ಜೈನ ಮುನಿ ಶ್ರಾವಕ್ ದೇವಚಂದ್ರ ಸ್ಥಾಪಿಸಿದರೆಂದು ನಂಬಲಾದ ಈ ದೇಗುಲಗಳು ಭಾರದಲ್ಲಿರುವ ಅತ್ಯಂತ ಪ್ರಾಚೀನ ದೇಗುಲಗಳು ಎಂದು ಪರಿಗಣಿಸಲ್ಪಟ್ಟಿವೆ. ಈ ದೇಗುಲಗಳು ಕಟ್ಟಿದ ನಿಖರ ಸಮಯ ಗೊತ್ತಿಲ್ಲವಾದರೂ ಶಿಲಾಯುಗದ ಕಾಲದವು ಎಂದು ಪ್ರಾಕ್ತನಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ದೇವಾಲಯದ ಆವರಣದಲ್ಲಿ ಭದ್ರೇಶ್ವರನ...
ಶಿವನನ್ನು ಆರಾಧಿಸಲ್ಪಡುವ ಈ ದೇವಾಲಯ ಸುಮಾರು ಒಂಭತ್ತನೇ ಅಥವಾ ಹತ್ತನೇ ಶತಮಾನದಲ್ಲಿ ಕಟ್ಟಿರಬಹುದೆಂದು ಭಾವಿಸಲಾಗಿದೆ. ನಮ್ಮ ಬೇಲೂರು ಹಳೇಬೀಡುಗಳ ದೇವಾಲಯಗಳಂತಹ ಹಲವು ಸೂಕ್ಷ್ಮ ಕೆತ್ತನೆಯ ಕೆಲಸವನ್ನು ದೇವಾಲಯದ ಎಲ್ಲಾ ಭಾಗಗಳಲ್ಲಿ ಕೆತ್ತಲಾಗಿದ್ದು ಪ್ರಾಚೀನ ಕಲೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುತ್ತವೆ.
ಗುಜರಾತ್ ರಾಜ್ಯದ ಕಛ್ ಜಿಲ್ಲೆಯ ಕಾಂಡ್ಲಾ ಭಾರತದ ಪಶ್ಚಿಮ ಭಾಗದ ಪ್ರಮುಖ ರೇವುಪಟ್ಟಣವಾಗಿದೆ. ವಿಭಜನೆಯ ಬಳಿಕ ಕರಾಚಿ ಬಂದರು ಪಾಕಿಸ್ತಾನಕ್ಕೆ ಸೇರಿದ ಕಾರಣ ಭಾರತದ ತೀರದಲ್ಲಿ ರೇವು ಪಟ್ಟಣದ ಅಗತ್ಯ ತೋರಿ ಬಂದಿದ್ದರ ಪರಿಣಾಮವಾಗಿ ಕಾಂಡ್ಲಾ ದಲ್ಲಿ ನೂತನ ಬಂದರುಕಟ್ಟೆಯನ್ನು 1950ರಲ್ಲಿ ಸ್ಥಾಪಿಸಲಾಯಿತು. ಇದು ಭಾರತದ ಅತಿದೊಡ್ಡ...