ಸಾಂಚಿ - ಬೌದ್ಧ ಸಂಸ್ಕೃತಿಯ ಮಹಾದ್ವಾರ
ಸಾಂಚಿ ಎಂಬುದು ಮಧ್ಯ ಪ್ರದೇಶದ ರೈಸೇನ್ ಜಿಲ್ಲೆಯ ಒಂದು ಸಣ್ಣ ಹಳ್ಳಿ. ಈ ಜಾಗವು ಇಲ್ಲಿನ ಸ್ಮಾರಕಗಳು ಹಾಗೂ ಬೌದ್ಧ ಸ್ತೂಪಗಳಿಗೆ ಪ್ರಸಿದ್ಧವಾಗಿದೆ. ಒಂದು ಸಣ್ಣ ಗುಡ್ಡದ ಬುಡದಲ್ಲಿರುವ ಸಾಂಚಿ, ಹಲವಾರು ಬೌದ್ಧ......
ನದಿ ಪ್ರಸ್ಥಭೂಮಿಯಲ್ಲೊಂದು ಸುಂದರ ನಗರ ಗುನಾ
ಮಧ್ಯಪ್ರದೇಶದ ಈಶಾನ್ಯ ದಿಕ್ಕಿನಲ್ಲಿ ಹರಿಯುವ ಪಾರ್ವತಿ ನದಿಯ ಪ್ರಸ್ಥಭೂಮಿಯಲ್ಲಿರುವುದೇ ಗುನಾ ನಗರ. ಗುನಾ ಜಿಲ್ಲೆಯಲ್ಲೇ ಗುನಾ ಹೆಸರಿನ ನಗರವಿರುವುದು ವಿಶೇಷ. ಈ ನಗರ ಚಂಬಲ್ ಮತ್ತು ಮಲ್ವಾಗೆ ರಹದಾರಿಯಾಗಿದೆ. ಗುನಾ,......
ಇಸ್ಲಾಂನಗರ : ಚರಿತ್ರೆಯಲ್ಲಿ ಮರೆತುಹೋಗಿರುವ ರಾಜಧಾನಿ
ಇಸ್ಲಾಂನಗರವು ಅಲ್ಪ ಅವಧಿಯವರೆಗೆ ರಾಜೋಚಿತವಾದ ಭೂಪಾಲ್ ರಾಜ್ಯದ ರಾಜಧಾನಿಯಾಗಿದ್ದು ಶ್ರೀಮಂತಪರಂಪರೆಯ ಕಾರಣದಿಂದ ಪ್ರಸಿದ್ಧವಾದ ಐತಿಹಾಸಿಕ ತಾಣವಾಗಿದೆ. ಇದು ರಾಜ್ಯದ ಮುಖ್ಯ ನಗರ(ಭೂಪಾಲ್)ದಿಂದ 12 ಕಿ.ಮೀ. ದೂರದಲ್ಲಿ......
ಇಂದೋರ್: ಮಧ್ಯ ಪ್ರದೇಶದ ಹೃದಯ ಭಾಗ
ಪ್ರವಾಸಿಗರ ಮೈ ಮನಗಳನ್ನು ತಣಿಸುವ ಇಂದೋರ್ ಮಧ್ಯಪ್ರದೇಶದ ಮಾಳ್ವ ಭೂಪ್ರದೇಶದಲ್ಲಿ ನೆಲೆಗೊಂಡಿದೆ. ಈ ಪ್ರಾಂತ್ಯದಲ್ಲಿ ನೈಸರ್ಗಿಕ ಮತ್ತು ಮಾನವ ನಿರ್ಮಿತವಾದ ಆಕರ್ಷಣೆಗಳೆಲ್ಲವು ಸೇರಿ ಪ್ರವಾಸಿಗರನ್ನು......
ವಿದಿಶಾ : ವೈಭವಯುತ ಸ್ಮಾರಕಗಳ ಊರು
ವಿದಿಶಾ ಅಥವ ಭಿಲ್ಸಾ ಹಾಗೆಂದು ಮಧ್ಯಕಾಲೀನ ಯುಗದಲ್ಲಿ ಈ ನಗರವನ್ನು ಕರೆಯಲಾಗುತ್ತಿತ್ತು. ಇದು ಐತಿಹಾಸಿಕ ಮಹತ್ವ ಪಡೆದ ಪುರಾತನ ಸ್ಮಾರಕಗಳ ನಗರ. ಪುರಾತನ ಪಟ್ಟಣವಾದ ಬೆಸನಗರ ಮತ್ತು ಉದಯಗಿರಿ ಗುಹೆಗಳು ಗುಪ್ತರ......
ಚಾಂದೇರಿ : ಐತಿಹಾಸಿಕ ಪ್ರವಾಸಿ ಸ್ಥಳ
ಮಧ್ಯಪ್ರದೇಶದ ಅಶೋಕ ನಗರ ಜಿಲ್ಲೆಯಲ್ಲಿರುವ ಚಾಂದೇರಿ ಐತಿಹಾಸಿಕ ಮಹತ್ವವನ್ನು ಪಡೆದ ಸ್ಥಳ. ಬುಂದೇಲ್ಖಂಡ ಮತ್ತು ಮಾಳ್ವಾ ಗಡಿ ಪ್ರದೇಶದ ನಡುವೆ ಈ ಪ್ರದೇಶ ಬರುತ್ತದೆ. ಈ ಪಟ್ಟಣವು ಅದರ ಐತಿಹಾಸಿಕ ಸ್ಮಾರಕಗಳು ಮತ್ತು......
ಹೋಶಂಗಾಬಾದ್ - ಒಂದು ಸ್ತುತ್ಯರ್ಹ ಭೇಟಿ
ದೇಶದ ಹೃದಯಭಾಗದಲ್ಲಿರುವ ಹೋಶಂಗಾಬಾದ್ ನರ್ಮದ ನದಿಯ ಉತ್ತರ ತೀರದಲ್ಲಿದೆ. ಈ ಜಾಗವು ದೇಶ ಹಾಗೂ ಮಧ್ಯ ಪ್ರದೇಶ ರಾಜ್ಯದ ಇತಿಹಾಸದಲ್ಲಿ ಗಮನಾರ್ಹ ಸ್ಥಾನ ಹೊಂದಿದೆ. ನರ್ಮದ ನದಿ ತೀರದಲ್ಲಿರುವುದರಿಂದ ಮೊದಲಿಗೆ......
ಭೋಪಾಲ್ : ಸರೋವರಗಳು ಮತ್ತು ಹಲವು ಆಕರ್ಷಣೆಗಳ ನಗರ
ಭೋಪಾಲ್ ಭಾರತದ ಒಂದು ಪ್ರಸಿದ್ಧ ನಗರವಾಗಿದ್ದು ಮಧ್ಯಪ್ರದೇಶ ರಾಜ್ಯದ ರಾಜಧಾನಿಯೂ ಆಗಿದೆ. ಇದನ್ನು ಸರೋವರಗಳ ನಗರ ಎಂದೂ ಕರೆಯಲಾಗುತ್ತದೆ ಹಾಗೂ ಹಿಂದೆ ಭೋಪಾಲ್ ರಾಜ್ಯದ ರಾಜಧಾನಿಯಾಗಿತ್ತು. ಸ್ವಚ್ಛ ಮತ್ತು ಸುಂದರ ನಗರ......
ರಾಯಸೇನ್: ರಾಜ ಸ್ಪರ್ಶದ ನಗರ
ರಾಯಸೇನ್ವು ಮಧ್ಯಪ್ರದೇಶದ ಅನೇಕ ಸಣ್ಣ ನಗರಗಳ ಪೈಕಿ ಒಂದು. ಆದರೆ ತನ್ನ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಗಳ ಕಾರಣಗಳಿಂದಾಗಿ ಒಂದು ಪ್ರಮುಖ ಸ್ಥಳವಾಗಿ ಹೆಸರುವಾಸಿಯಾಗಿದೆ. ಇದು ರಾಯ ಸೇನ್......
ನೀಮಚ್ - ದಂಡು ಪ್ರದೇಶದ ಪಟ್ಟಣ
ಮೊದಲಿಗೆ ಮಧ್ಯ ಪ್ರದೇಶದ ಮಂದ್ಸುರ್ ಜಿಲ್ಲೆಯ ಭಾಗವಾಗಿದ್ದ ನೀಮಚ್, 1998 ಜುಲೈ 30 ರಂದು ಹೊಸ ಜಿಲ್ಲೆಯಾಗಿ ಘೋಷಿಸಲ್ಪಟ್ಟಿತು. ನೀಮಚ್ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ನಾರ್ತ್ ಇಂಡಿಯಾ ಮೌಂಟೆಡ್ ಆರ್ಟಿಲ್ಲರಿ ಅಂಡ್......
ಶಿವಪುರಿ : ಭಾರತೀಯ ವನ್ಯಜೀವಿಗಳ ಹೃದಯಸ್ಥಳ
ಶಿವಪುರಿ, ಒಂದು ದಟ್ಟವಾದ ಅರಣ್ಯ ಪ್ರದೇಶ. ಒಂದು ಕಾಲದಲ್ಲಿ ಇದು ಮುಘಲ್ ದೊರೆಗಳು ಬೇಟೆಯಾಡುವ ಆಟದ ಮೈದಾನವಾಗಿತ್ತು. ಈ ದಟ್ಟವಾದ ಅರಣ್ಯ ಪ್ರದೇಶ ಇಂದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಕರೇರ ಪಕ್ಷಿಧಾಮ, ಮಾಧವ......
ಉಜ್ಜಯಿನಿ: ಜ್ಯೋತಿರ್ಲಿಂಗ ಮತ್ತು ಆಧ್ಯಾತ್ಮಿಕ ಕೇಂದ್ರ
ಉಜ್ಜಯಿನಿ ಒಂದು ಇತಿಹಾಸಪೂರ್ವದ ಪಟ್ಟಣವಾಗಿದ್ದು ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿದೆ. ಇದನ್ನು ಉಜ್ಜೈನ್ ಎಂದೂ ಕರೆಯಲಾಗುತ್ತಿದ್ದು ಇದರ ಅರ್ಥ ಶ್ರೇಷ್ಟ ವಿಜಯ ಎಂಬುದಾಗಿದೆ. ಉಜ್ಜಯಿನಿ ಇಲ್ಲಿನ ಧಾರ್ಮಿಕ......