ಶಿವನ ಭಕ್ತರನ್ನು ಹಲವು ನಂಬಿಕೆಗಳು, ಪಂಥಗಳು ಮತ್ತು ಅಖರಾಸುಗಳಲ್ಲಿ ಕಾಣಬಹುದು. ಅಖರಾಸು ಪಂಥದವರನ್ನು ಬಾಬಾಗಳು ಎಂದು ಗುರುತಿಸಲಾಗುತ್ತದೆ. ಇವರು ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಕಂಡುಬರುತ್ತಾರೆ. ಬರೇಲಿಯಲ್ಲಿ ಈ ರೀತಿಯ ನಾಲ್ಕು ಬಗೆಯ ಅಖರಾಸರನ್ನು ಕಾಣಬಹುದು. ಇವರಲ್ಲಿ ಒಂದು ಪಂಥದವರನ್ನು ಆನಂದ ಕ್ರಮದ ನಾಗಾ...
ದೂಪೇಶ್ವರನಾಥ ದೇವಾಲಯವು ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯ ಪಡೆದ ಸ್ಥಳದಲ್ಲಿದೆ. ಈ ಸ್ಥಳದಲ್ಲಿ ಮಹಾಭಾರತದ ಕೇಂದ್ರ ಪಾತ್ರವಾದ ದ್ರೌಪದಿ ಮತ್ತು ದೃಷ್ಟದ್ಯುಮ್ನನು ಶಿವನ ಆಶೀರ್ವಾದಿಂದ ಜನಿಸಿದರು. ಗ್ರಂಥಗಳ ಪ್ರಕಾರ, ಋಷಿ ಅತ್ರಿಯ ಅನುಯಾಯಿಗಿದ್ದ ಋಷಿ ಧೂಮನ ಮುಂದೆ ಶಿವನು ಲಿಂಗ ಸ್ವರೂಪನಾಗಿ ಪ್ರತ್ಯಕ್ಷನಾದಾಗ ಈ...
ಬರೇಲಿಗೆ ಅಂತರ ರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟ ಸ್ಮಾರಕ ದರ್ಗಾ ಏ ಅಲ ಹಜ಼ರತ್. ಇದು ನಗರದ ಸೌದಾಗರನ್ ಮೊಹಲ್ಲಾದಲ್ಲಿದೆ. ಇದು ಮುಸ್ಲಿಂ ಸಂತ ಮತ್ತು ಪಂಡಿತ ಅಲ್ಹಜರತ್ ಇಮಾಂ ಅಹಮದ್ ರಜಾ಼ ಖಾನನ ನೆನಪಿಗೆ ಕಟ್ಟಿದ್ದು.
1856 ಜೂನ್ 14ರಂದು ಹುಟ್ಟಿದ ಈ ಮಹಾನ್ ಪಂಡಿತನಿಗೆ ಅಲ-ಹಜ಼ರತ್- ಬುದ್ಧಿವಂತ ವ್ಯಕ್ತಿ...
ಶ್ರೀ ತ್ರಿವಾತಿ ನಾಥ ದೇವಾಲಯವು ಪುರಾತನ ಶಿವನ ದೇವಾಲಯಗಳಲ್ಲಿ ಒಂದು. ಇದು ಬರೇಲಿಯ ಹೊರಭಾಗದಲ್ಲಿದೆ. ಇಲ್ಲಿ ಶಿವನನ್ನು ತ್ರಿವಾತಿನಾಥ ಎಂದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ ಶಿವ ಅಥವಾ ತ್ರಿವಾತಿ ನಾಥನು ಪಾಂಚಾಲ ಪ್ರದೇಶದಲ್ಲಿನ ಕಾಡಿನಲ್ಲಿ ಮೂರು ಆಲದ ಮರಗಳಡಿಯಲ್ಲಿ ಮಲಗಿರುವ ಕುರುಬನ ಕನಸಲ್ಲಿ ಬರುವುದಾಗಿ ಭವಿಷ್ಯ...
ಚುನ್ನೆ ಮಿಯಾಂ ಲಕ್ಷ್ಮೀ ನಾರಾಯಣ ದೇವಾಲಯವು ಬರೇಲಿಯ ಕತ್ರಾ ಮಾಮ್ರೈನ ಕೊಹ್ರಾಪೀರ್ ಪ್ರದೇಶದಲ್ಲಿದೆ. ಇದು ಬುಧವಾರಿ ಮಸೀದಿಯ ಸಮೀಪದಲ್ಲಿದೆ. ಈ ಪ್ರದೇಶದಲ್ಲಿ ಭಾರತ-ಪಾಕಿಸ್ತಾನ ವಿಭಜನೆಯ ನಂತರ ಪಾಕಿಸ್ತಾನದಿಂದ ವಲಸೆ ಬಂದವರು ನೆಲೆಸಿದ್ದರು. ಇವರು ಮುಸ್ಲಿಂ ಧರ್ಮಕ್ಕೆ ಸೇರಿದ್ದ ಚುನ್ನೆ ಮಿಯಾಂ ಎಂಬುವವರ ಸ್ಥಳದಲ್ಲಿ...
ಬರೇಲಿಯಲ್ಲಿರುವ ಫನ್ ಸಿಟಿಯು ಉತ್ತರ ಭಾರತದಲ್ಲಿನ ಅತಿದೊಡ್ಡ ಮನೋರಂಜನಾ ಉದ್ಯಾನವನ. ಇಲ್ಲಿ ಎಲ್ಲ ವಯೋಮಾನದವರಿಗೂ ಮನೋರಂಜನಾ ಸೌಲಭ್ಯಗಳಿವೆ. ಆದ್ದರಿಂದಲೇ ಇದು ಬರೇಲಿಯಲ್ಲಿರುವವರಿಗೆ ಮಾತ್ರವಲ್ಲ ಪ್ರವಾಸಿಗರಿಗೆ ಕೂಡ ಮೆಚ್ಚಿನ ತಾಣ.
ಈ ಉದ್ಯಾನವನವು 2000 ದಲ್ಲಿ ನಗರದಲ್ಲಿನ 13 ಎಕರೆ ಪ್ರದೇಶದಲ್ಲಿ ಆರಂಭವಾಯಿತು....