ನಾಗ್ಪುರ - ಕಿತ್ತಳೆ ಹಣ್ಣಿನ ನಗರ
ಕಿತ್ತಳೆ ಹಣ್ಣಿನ ನಗರ ಎಂದು ಕರೆಯಲ್ಪಡುವ ನಾಗ್ಪುರ ಮಹಾರಾಷ್ಟ್ರದ ಪ್ರಮುಖ ನಗರ. ಮುಂಬೈ ಮತ್ತು ಪುಣೆಯ ನಂತರ ಇದು ರಾಜ್ಯದ ಮೂರನೇ ಅತಿ ದೊಡ್ಡ ನಗರ. ಇದನ್ನು ಭಾರತದ ಹುಲಿಯ ರಾಜಧಾನಿ ಎಂದು ಕೂಡಾ ಕರೆಯಲಾಗುತ್ತದೆ.......
ಗುರು ಗೋವಿಂದರ ನೆಚ್ಚಿನ ನಾಂದೇಡ್
ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ನಾಂದೇಡ್ ನಗರವಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶವು ಭೂ ಪರಿವರ್ತನೆ ಮಾಡುವ ಲ್ಯಾಂಡ್ ಡೆವಲಪರ್ಸ್ ಮುಂತಾದ ಬಂಡವಾಳ ಶಾಹಿಗಳು ಹಾಗೂ ಧಾರ್ಮಿಕ ಸಂಸ್ಥೆಗಳನ್ನು......
ಸೇವಾಗ್ರಾಮ - ಕೆಲವೊಂದು ಮಾಹಿತಿ
ಸೇವಾಗ್ರಾಮವು ಒಂದು ಸಣ್ಣ ಪಟ್ಟಣವಾಗಿದ್ದು ಶಾಂತಿ ಬಯಸುವ ಪ್ರತಿಯೊಬ್ಬರಿಗು ಪ್ರಶಾಂತವಾಗಿ ಕಾಲಕಳೆಯಲು ಅನುವು ಮಾಡಿಕೊಡುತ್ತದೆ. ಈ ಗ್ರಾಮವು ಹಚ್ಚ ಹಸಿರಿನ ಕಾಡುಗಳ ನಡುವೆ ಮನೆಮಾಡಿಕೊಂಡಿದ್ದು, ಧ್ಯಾನಾಸಕ್ತರಿಗೆ......
ಪರ್ಭಾನಿ - ದೇವಾಲಯಗಳ ಪಟ್ಟಣ
ಮೊದಲಿಗೆ ಪರ್ಭಾವತಿ ನಗರ ಎಂದು ಕರೆಯಿಸಿಕೊಳ್ಳುತ್ತಿದ್ದ ಪರ್ಭಾನಿಯು ಮಹಾರಷ್ಟ್ರ ರಾಜ್ಯದ ಒಂದು ಜಿಲ್ಲಾಕೇಂದ್ರವಾಗಿದೆ. ಇದು ಮರಾಠವಾಡ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ ಒಂದಾಗಿದೆ. ಈ ಊರು ಸಮುದ್ರಮಟ್ಟದಿಂದ 357 ಅಡಿ......
ವಾರ್ಧಾ - ಐತಿಹಾಸಿಕ ಪ್ರವಾಸಿ ಆಕರ್ಷಣೆ
1866 ರಲ್ಲಿ ಹುಟ್ಟುಹಾಕಲಾಗಿದ್ದ ವಾರ್ಧಾ ಜಿಲ್ಲೆಯು ಮಹಾರಾಷ್ಟ್ರ ರಾಜ್ಯದಲ್ಲಿದೆ. ವಾರ್ಧಾ ನದಿಯ ದಂಡೆಯ ಮೇಲೆ ಸುಮಾರು 6310 ಕಿ ಮೀ ವಿಸ್ತಾರದ ಪ್ರದೇಶದಲ್ಲಿ ಹರಡಿಕೊಂಡಿರುವ ಬೃಹತ ನಗರಕ್ಕೂ "ವಾರ್ಧಾ "......
ಅಮ್ರಾವತಿ - ಧಾರ್ಮಿಕತೆಯ ತವರೂರು
ಅಮ್ರಾವತಿ ಮಹಾರಾಷ್ಟ್ರದ ಉತ್ತರ ಗಡಿಭಾಗದಲ್ಲಿರುವ ಊರಾಗಿದೆ. ಅಮ್ರಾವತಿ ಎಂದರೆ 'ಅಮರರಾದವರ ನೆಲೆ' ಎಂದು ಅರ್ಥೈಸಬಹುದು.ದಖನ್ ಪ್ರಸ್ತ ಭೂಮಿಯಲ್ಲಿರುವ ಈ ನಗರವು ಮುಖ್ಯವಾಗಿ ತಾಪಿ ಮುಖಜ ಭೂಮಿಯಲ್ಲಿ......
ಚಿಕಲ್ದಾರಾ – ಒಂದು ಪೌರಾಣಿಕ ಕಥೆ
ಇಂದು ಹಲವಾರು ಪ್ರಾಣಿ ಪಕ್ಷಿಗಳು ಅಳಿವಿನ ಅಂಚಿನಲ್ಲಿವೆ. ಅವುಗಳು ಎಲ್ಲಿಯೂ ನೋಡಲು ಸಿಗುತ್ತಿಲ್ಲ. ಆದ್ದರಿಂದಲೇ ಎಲ್ಲಾ ರಾಜ್ಯ ಸರ್ಕಾರಗಳು ಅಂತಹ ಜೀವಿಗಳನ್ನು ಉಳಿಸುವತ್ತ ಯೋಜನೆಗಳನ್ನು ರೂಪಿಸಿವೆ. ಇಂಥ ಕೆಲವು......