Search
  • Follow NativePlanet
Share
ಮುಖಪುಟ » ಸ್ಥಳಗಳು » ವೈಶಾಲಿ » ಆಕರ್ಷಣೆಗಳು
  • 01ಲಿಚ್ಚವಿ

    ಲಿಚ್ಚವಿ

    ಈ ಪ್ರದೇಶವು ಒಂದಾನೊಂದು ಕಾಲದಲ್ಲಿ ವೈಶಾಲಿಯ ರಾಜಧಾನಿಯಾಗಿತ್ತು ಮತ್ತು ಇಲ್ಲಿ ಪಾರ್ಲಿಮೆಂಟ್ ಇದ್ದು ಅಲ್ಲಿ ಎಲ್ಲಾ ರಾಜಕೀಯ ಮತ್ತು ಸಂವಿಧಾನ ಸಂಬಂಧ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ಲಿಚ್ಚವಿಯಲ್ಲಿ ರಾಜ್ ವಿಶಾಲ್ ಕಾ ಘರ್ ಇದು ಪ್ರಸಿದ್ದ ಪ್ರವಾಸಿ ಸ್ಥಳವಾಗಿದ್ದು ಭಾರತದ ಭೂಗರ್ಭ ಇಲಾಖೆ ಇದನ್ನು ಉತ್ತಮವಾಗಿ...

    + ಹೆಚ್ಚಿಗೆ ಓದಿ
  • 02ಅಶೋಕನ ಪಿಲ್ಲರ್

    ಅಶೋಕನ ಪಿಲ್ಲರ್

    ಅಶೋಕ ಚಕ್ರವರ್ತಿ ತನ್ನ ಜೀವನವನ್ನು ಬುದ್ದ ಧರ್ಮಕ್ಕಾಗಿ ಮೀಸಲಿಟ್ಟು ಬುದ್ದನ ನೀತಿಯನ್ನು ಪಾಲಿಸಿಕೊಂಡು ಬಂದ ಅದಕ್ಕಾಗಿ ಅಶೋಕನ್ ಪಿಲ್ಲರ್ ನಿರ್ಮಿಸಿದ ಇದನ್ನು ಲಿಯಾನ್ ಸ್ಥಂಭವೆಂದೂ ಕರೆಯುತ್ತಾರೆ. ಶಾಂತಿಯನ್ನು ತನ್ನ ಕಲೆಯನ್ನಾಗಿ ಪಾಲಿಸಿಕೊಂಡು ಬಂದ ಅಶೋಕನು ಬುದ್ದನಿಗೆ ತನ್ನ ಭಕ್ತಿಯನ್ನು ಅರ್ಪಿಸಿದ. ಕಲೌವ್...

    + ಹೆಚ್ಚಿಗೆ ಓದಿ
  • 03ವೈಶಾಲಿ ಮ್ಯೂಸಿಯಂ

    ವೈಶಾಲಿ ಮ್ಯೂಸಿಯಂ

    ವೈಶಾಲಿ ಮ್ಯೂಸಿಯಂನಲ್ಲಿ ವೈಶಾಲಿ ಭೂಗರ್ಭ ಶೋಧನೆಯ ಸಮಯದಲ್ಲಿ ಲಭ್ಯವಾದ ಪುರಾತನ ವಸ್ತು ಸಂಗ್ರಹಾಲಯ.ಇದನ್ನು 1971ರಲ್ಲಿ ಭಾರತದ ಭೂಗರ್ಭ ಶೋದನಾ ಸಂಸ್ಥೆ ನಿರ್ಮಿಸಿತು. ಪಾಲಾ ಅವಧಿಯಲ್ಲಿ ಬುದ್ದನಿಗೆ ಸಂಬಂಧಿಸಿದ ಸ್ಮಾರಕಗಳು ಇವೆ. ಪ್ರಮುಖವಾಗಿ ಸುಂದರ ಕಿರೀಟ, ನೆಕ್ಲೆಸ್ ಮತ್ತಿ ಇನ್ನಿತರ ಆಭರಣಗಳು. ಇಲ್ಲಿ ಐತಿಹಾಸಿಕ ತಲೆ...

    + ಹೆಚ್ಚಿಗೆ ಓದಿ
  • 04ವಿಶ್ವ ಶಾಂತಿಯ ಪಗೋಡ

    ಇದು ವೈಶಾಲಿ ಶಾಂತಿ ಸ್ತುಪಾ, ಇದು ನೈಜವಾಗಿ ವೈಶಾಲಿ ಪ್ರವಾಸೋದ್ಯಮದ ಪ್ರಮುಖ ಸ್ಥಳ. ಇದನ್ನು ಜಪಾನ್ ವಲಯದ ನಿಪ್ಪೋನ್ಜಾನ್ ಮಹೋಜಿ ನಿರ್ಮಿಸಿದ್ದ. ಸ್ತುಪಾ ಶಾಂತಿಯ ಸಂಕೇತ. ಗೌರವಪೂರ್ವರಾದ ಫುಜಿ ಗುರೂಜಿ ತನ್ನ ಜೀವನವನ್ನು ಶಾಂತಿಗಾಗಿ ಕಳೆದಿದ್ದರು, ಅವರು ವಿಶ್ವಕ್ಕೆ ಶಾಂತಿ ಬೇಕೆಂದು ವಿಶ್ವದೆಲ್ಲಡೆ ಪಗೋಡ ನಿರ್ಮಿಸ...

    + ಹೆಚ್ಚಿಗೆ ಓದಿ
  • 05ಕುಟಘರಸಾಲ ವಿಹಾರ

    ಕುಟಘರಸಾಲ ವಿಹಾರವು ಪ್ರಸಿದ್ದ ಆಶ್ರಮವಾಗಿದ್ದು ಭಗವಾನ್ ಬುದ್ದನು ವೈಶಾಲಿಗೆ ಭೇಟಿ ನೀಡುವ ಸಮಯದಲ್ಲಿ ಇಲ್ಲೇ ತಂಗುತ್ತಿದ್ದ. 

    + ಹೆಚ್ಚಿಗೆ ಓದಿ
  • 06ಕೊರೊನೇಷನ್ ಕೊಳ

    ಕೊರೊನೇಷನ್ ಕೊಳ

    ಕೊರೊನೇಷನ್ ಕೊಳ ಅಭಿಷೇಕ ಪುಷ್ಕರಣಿ ಎಂದೂ ಜನಪ್ರಿಯ. ಪೊದೆ ಮತ್ತು ಮರದಿಂದ ನಿರ್ಮಿತವಾದ ಸುಂದರ ಕೊಳವಿದು. ಈ ಕೊಳವು ಪುರಾತನ ಕಾಲದಲ್ಲಿ ಪವಿತ್ರ ಕೊಳವೆಂದು ಪ್ರಸಿದ್ದಿಯಾಗಿತ್ತು ಮತ್ತು ವೈಶಾಲಿಯ ಹಿಂಬಾಲಕರು ಪ್ರಮಾಣವಚನ ಸ್ವೀಕರಿಸುವ ಮುನ್ನ ಇಲ್ಲಿ ಮಿಂದೇಳುತ್ತಿದ್ದರು.

    + ಹೆಚ್ಚಿಗೆ ಓದಿ
  • 07ರಾಮಚರ

    ಇದು ರಾಮದೇವರು ಪಾದುಕೆಯ ಗುರುತು ಇರುವ ರಾಮಚರದ ವೈಶಾಲಿ ಬ್ಲಾಕಿನಲ್ಲಿದೆ. ರಾಮನ ಪಾದುಕೆಯ ಗುರುತನ್ನು ಭಕ್ತರು ಇಲ್ಲಿ ಕಲ್ಲಿನ ಮೇಲೆ ಅಚ್ಚು ಹಾಕಿಸಿದ್ದಾರೆ. ಜನಕಾಪುರಕ್ಕೆ ಹೋಗುವ ಸಮಯದಲ್ಲಿ ರಾಮ ಇಲ್ಲಿ ಮಿಂದಿದ್ದ ಎನ್ನುವುದು ಪುರಾಣ. ಹಾಗಾಗಿ ರಾಮನ ಭಕ್ತರು ಭಕ್ತಿಭಾವದಿಂದ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ಈ...

    + ಹೆಚ್ಚಿಗೆ ಓದಿ
  • 08ರೆಲಿಕ್ ಸ್ತೂಪ

    ರೆಲಿಕ್ ಸ್ತೂಪ

    ಈ ಸ್ಮಾರಕವು ಪ್ರಸಿದ್ದ ಸ್ತುಪಾವಾಗಿದ್ದು ಬುದ್ದನನ್ನೇ ನಂಬಿದ್ದ ಉಪನ್ಯಾಸಕರೊಬ್ಬರು ತನ್ನ ಜೀವನವನ್ನು ಬುದ್ದನ ಸಂದೇಶವನ್ನು ಸ್ವಾರ್ಥವಿಲ್ಲದೇ ವಿಶ್ವಕ್ಕೆ ಸಾರಲು ಮೀಸಲಿಟ್ಟರೋ ಅವರಿಗಾಗಿ ನಿರ್ಮಿಸಲಾಗಿದೆ. ಭಗವಾನ್ ಬುದ್ದನ ಜೀವಿತಾವಧಿಯಲ್ಲಿ ನಿರ್ಮಿಸಲಾದ ಎಂಟನೇ ಸ್ತುಪಾ ಇದನ್ನೆಲಾಗುತ್ತದೆ. ಈ ಸ್ತುಪಾವು ಮೂಲವಾಗಿ...

    + ಹೆಚ್ಚಿಗೆ ಓದಿ
  • 09ಆನಂದ ಸ್ತೂಪ

    ಆನಂದ ಸ್ತೂಪ

    ಆನಂದ ಸ್ತೂಪವನ್ನು ಆನಂದ ಸ್ಮರಣಾರ್ಥ ನಿರ್ಮಿಸಲಾಗಿದೆ, ಅವರು ಭಗವಾನ್ ಬುದ್ದನ ಹೆಸರಾಂತ ಅನುಯಾಯಿಗಳು. ಇತಿಹಾಸದ ಪ್ರಕಾರ ಅವರು ಆನಂದ ಸ್ತೂಪದಲ್ಲಿ  ಸಮಾಧಿಯಾಗಿ ಮರಣಕ್ಕೆ ಕಾರಣವಾದ ವಿಷಯಗಳು ಸ್ತೂಪದಲ್ಲಿ ಪೂಜಿಸಲಾಗುತ್ತದೆ.

    + ಹೆಚ್ಚಿಗೆ ಓದಿ
  • 10ಬುಧಿ ಮಾಯಿ

    ಬುಧಿ ಮಾಯಿ

    ಬುಧಿ ಮಾಯಿ ಪ್ರಶಂಸೆಗೊಳಗಾಗುವ ಸಾಂಸ್ಕ್ರುತಿಕ ಪ್ರದೇಶವಾಗಿದ್ದು ಐತಿಹಾಸಿಕ ಚರಿತ್ರೆಯನ್ನು ಹೊಂದಿದೆ. ಹರೌಲಿಯಲ್ಲಿ ಪ್ರಾರ್ಥನಾ ಮಂದಿರ ಹೆಸರುವಾಸಿ, ಇದು ಬುದ್ದ ಮಾಯಿಗೆ ಅರ್ಪಿತವಾಗಿದೆ.ಬುದ್ದ ಮಾಯಿ ಮೇಳ ಅಸಂಖ್ಯಾತ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat