ತುಲಾಪುರದಲ್ಲಿ ಸಂಗಮೇಶ್ವರ ದೇವಸ್ಥಾನದ ಪಕ್ಕದಲ್ಲೇ ಸಂಭಾಜೀ ಮಹಾರಾಜನ ಸಮಾಧಿ ಇದೆ. ಸಮಾಧಿಯಲ್ಲಿ ಮಾರಾಠರ ಪ್ರಮುಖ ದೊರೆ ಶಿವಾಜಿಯ ಮಗನಾದ ಸಂಭಾಜೀಯ ವಿಗ್ರಹವಿದೆ.
ಸಂಭಾಜೀಗೆ ಧರ್ಮವೀರ ಎಂಬ ಬಿರುದನ್ನು ನೀಡಲಾಗಿತ್ತು - ಇದರ ಅರ್ಥ ‘ಧರ್ಮ ಉಧ್ಧಾರಕ’ ಎಂದು. ಮುಘಲ ದೊರೆ ಔರಂಗಜೇಬ್ ನಿಂದ ಹತನಾದ ಬಳಿಕ...