ಎರಡನೇ ಮಹಾರಾಣ ಉದಯ್ ಸಿಂಗ್ರ ಆಡಳಿತದ ಕಾಲದಲ್ಲಿ 1565ರಲ್ಲಿ ಉದಯಸಾಗರವನ್ನು ನಿರ್ಮಿಸಲಾಯಿತು.ಇದೊಂದು ಕೃತಕ ಕೆರೆ. ನೀರಾವರಿ ಉದ್ದೇಶಕ್ಕೆ ಕಟ್ಟಿದ್ದು. ಈ ಕೆರೆಯು 10.5 ಚದರ ಕಿ.ಮೀ ವ್ಯಾಪ್ತಿಯನ್ನು ಈ ಕೆರೆ ಹೊಂದಿದೆ. ಉದಯಪುರದ ಬಹುತೇಕ ಎಲ್ಲಾ ಭಾಗಗಳಿಗೂ ಈ ಕೆರೆ ನೀರನ್ನು ಒದಗಿಸುತ್ತದೆ.
ಎರಡನೇ ಮಹಾರಾಣ ಉದಯ್ ಸಿಂಗ್ರ ಆಡಳಿತದ ಕಾಲದಲ್ಲಿ 1565ರಲ್ಲಿ ಉದಯಸಾಗರವನ್ನು ನಿರ್ಮಿಸಲಾಯಿತು.ಇದೊಂದು ಕೃತಕ ಕೆರೆ. ನೀರಾವರಿ ಉದ್ದೇಶಕ್ಕೆ ಕಟ್ಟಿದ್ದು. ಈ ಕೆರೆಯು 10.5 ಚದರ ಕಿ.ಮೀ ವ್ಯಾಪ್ತಿಯನ್ನು ಈ ಕೆರೆ ಹೊಂದಿದೆ. ಉದಯಪುರದ ಬಹುತೇಕ ಎಲ್ಲಾ ಭಾಗಗಳಿಗೂ ಈ ಕೆರೆ ನೀರನ್ನು ಒದಗಿಸುತ್ತದೆ.