Search
  • Follow NativePlanet
Share

travel guide

ಶಿವಮೊಗ್ಗದಲ್ಲಿರುವ ಪುರಾತನ ಹಾಗೂ ಆಕರ್ಷಕ ದೇವಾಲಯಗಳು!

ಶಿವಮೊಗ್ಗದಲ್ಲಿರುವ ಪುರಾತನ ಹಾಗೂ ಆಕರ್ಷಕ ದೇವಾಲಯಗಳು!

ಮಲೆನಾಡ ಸುಂದರಿ, ಪಶ್ಚಿಮ ಘಟ್ಟಕ್ಕೆ ಪ್ರವೇಶ ದ್ವಾರ ಎಂಬೆಲ್ಲ ಖ್ಯಾತಿಗಳಿಗೆ ಪಾತ್ರವಾಗಿರುವ ತುಂಗಾ ನದಿ ತಟದ ಮೇಲೆ ನೆಲೆಸಿರುವ ಶಿವಮೊಗ್ಗವು ಕರ್ನಾಟಕದಲ್ಲಿರುವ ಪ್ರಮುಖ ನಗರಗಳ ಪೈಕಿ ಒಂದಾಗಿದೆ. ಸಾಕಷ್ಟು ಪ್ರೀತಿ-ವಿಶ್ವಾಸಗಳಿಂದ...
ಶಂಖೋಧರ : ಇದೆ ಶ್ರೀಕೃಷ್ಣನ ಮೂಲ ಸಾಮ್ರಾಜ್ಯ!

ಶಂಖೋಧರ : ಇದೆ ಶ್ರೀಕೃಷ್ಣನ ಮೂಲ ಸಾಮ್ರಾಜ್ಯ!

ಇದನ್ನು ಜನಪ್ರೀಯವಾಗಿ ಶ್ರೀಕೃಷ್ಣನ ಸಾಮ್ರಾಜ್ಯ ಎಂತಲೆ ಕರೆಯಲಾಗುತ್ತದೆ. ಮೂಲತಃ ಇದೊಂದು ಅದ್ಭುತ ದ್ವೀಪ ಪ್ರದೇಶ ಅಥವಾ ನಡುಗಡ್ಡೆ. ಭಾರತದ ಮುಖ್ಯ ಭೂಮಿಯಿಂದ ಸಮುದ್ರದ ಮೂಲಕ ಮೂರು ಕಿ.ಮೀ ದೂರದಲ್ಲಿರುವ ಜನಪ್ರೀಯಗೊಳ್ಳುತ್ತಿರುವ ಪ್ರವಾಸಿ...
ಎಲ್ಲರನ್ನೂ ಹರಸುತ್ತ ಬತುಕಮ್ಮ ನೆಲೆಸಿರುವ ಪದ್ಮಾಕ್ಷಿ ಗುಟ್ಟ!

ಎಲ್ಲರನ್ನೂ ಹರಸುತ್ತ ಬತುಕಮ್ಮ ನೆಲೆಸಿರುವ ಪದ್ಮಾಕ್ಷಿ ಗುಟ್ಟ!

ಇದೊಂದು ಕುತೂಹಲ ಕೆರಳಿಸುವ ಬೆಟ್ಟ ತಾಣವಾಗಿದ್ದು ಧಾರ್ಮಿಕವಾಗಿ ಸಾಕಷ್ಟು ಮಹತ್ವಗಳಿಸಿದೆ. ಜೈನ ಹಾಗೂ ಹಿಂದು ಧರ್ಮದ ವಾಸ್ತುಶೈಲಿಯನ್ನು ಏಕಕಾಲದಲ್ಲಿ ಇಲ್ಲಿ ನೋಡಬಹುದು. ಜೈನ ಧರ್ಮಕ್ಕೆ ಸಂಬಂಧಿಸಿದಂತೆ ಬಸದಿ ಹಾಗೂ ತೀರ್ಥಂಕರರ...
ದತ್ತಾತ್ರೇಯ ನೆಲೆಸಿರುವ ಶ್ರೀಕ್ಷೇತ್ರ ಗಾಣಗಾಪುರ

ದತ್ತಾತ್ರೇಯ ನೆಲೆಸಿರುವ ಶ್ರೀಕ್ಷೇತ್ರ ಗಾಣಗಾಪುರ

ಗುರುಗಳಿಗೆ ಗುರುವಾದ ಶ್ರೀ ದತ್ತಾತ್ರೇಯರು ನೆಲೆಸಿರುವ ಪ್ರಭಾವಿ ಕ್ಷೇತ್ರವೆ ಗಾಣಗಾಪುರ. ಹಾಗಾಗಿ ಗಾಣಗಾಪುರವನ್ನು ದತ್ತಾತ್ರೇಯ ಕ್ಷೇತ್ರವೆಂದೂ ಸಹ ಕರೆಯಲಾಗುತ್ತದೆ. ದತ್ತಾತ್ರೇಯರನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನ...
ಸ್ವಾರಸ್ಯಕರ ಹಿನ್ನಿಲೆಯ ಬೆಂಗಳೂರಿನ ಬನಶಂಕರಿ!

ಸ್ವಾರಸ್ಯಕರ ಹಿನ್ನಿಲೆಯ ಬೆಂಗಳೂರಿನ ಬನಶಂಕರಿ!

ಸ್ಕಂದ ಹಾಗೂ ಪದ್ಮ ಪುರಾಣದಲ್ಲಿ ಹೇಳಲಾಗಿರುವಂತೆ, ದುರ್ಗಮಾಸುರನೆಂಬ ರಾಕ್ಷಸ ಜನರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಚಿಂತಾಕ್ರಾಂತರಾಗಿದ್ದ ಜನರು ದೇವತೆಗಳ ಮೊರೆ ಹೊಕ್ಕರು. ಆದರೆ ಆ ರಾಕ್ಷಸ ಎಷ್ಟೊಂದು...
5 ಪ್ರಕಾರಗಳ ಮುಕ್ತಿಗಳು ಲಭಿಸುವಂತೆ ಮಾಡುವ 5 ಸ್ಥಳಗಳು

5 ಪ್ರಕಾರಗಳ ಮುಕ್ತಿಗಳು ಲಭಿಸುವಂತೆ ಮಾಡುವ 5 ಸ್ಥಳಗಳು

ಬ್ರಹ್ಮಾಂಡ ಪುರಾಣದ ಪ್ರಕಾರ, ಜೀವಾತ್ಮವು ತನ್ನ ಹಿಂದಿನ ಜನ್ಮಗಳಿಂದ ಪ್ರಗತಿ ಸಾಧಿಸುತ್ತ ಮಾನವ ಜನ್ಮ ಪಡೆದಾಗ ಪ್ರಾಣಿ-ಪಕ್ಷಿ, ಜಲಚರಗಳಿಗಿಂತಲೂ ಹೆಚ್ಚಿನ ಪುಣ್ಯ ಸಾಧಿಸಿರುವುದರ ಬಗ್ಗೆ ತಿಳಿಯುತ್ತದೆ. ಹೀಗೆ ಪಡೆದ ಮನುಷ್ಯ ಜನ್ಮವು ಕೇವಲ...
ಶಿವಶಕ್ತಿಯ ರೂಪ ಕಂಚಿ ಕಾಮಾಕ್ಷಿಯ ಸನ್ನಿಧಿ

ಶಿವಶಕ್ತಿಯ ರೂಪ ಕಂಚಿ ಕಾಮಾಕ್ಷಿಯ ಸನ್ನಿಧಿ

ಈ ಶಕ್ತಿ ಸ್ವರೂಪಿಣಿ ನೆಲೆಸಿರುವ ಸ್ಥಳ ಒಂದು ಅದ್ಭುತ ಶಕ್ತಿಪೀಠ. ಇದು ಇತರೆ ಶಕ್ತಿ ದೇವಿಗೆ ಮಾತ್ರ ಸೀಮಿತವಾಗಿರುವ ಪೀಠಗಳಂತಲ್ಲ. ಬದಲಾಗಿ ಶಿವನೂ ಸಹ ಶಕ್ತಿಯಲ್ಲಿ ಸಂಯೋಜನೆಗೊಂಡು ಶಿವಶಕ್ತಿಯ ಪ್ರಭಾವವಿರುವ ಶಕ್ತಿಪೀಠ. ಕಾಮಾಕ್ಷಿ...
ಶಿವನನ್ನು ಮೆಚ್ಚಿಸಿ ವಿಜಯ ಪಡೆದ ಅರ್ಜುನ ಕ್ಷೇತ್ರ

ಶಿವನನ್ನು ಮೆಚ್ಚಿಸಿ ವಿಜಯ ಪಡೆದ ಅರ್ಜುನ ಕ್ಷೇತ್ರ

ಇದೊಂದು ಅದ್ಭುತ ದಂತಕಥೆಯುಳ್ಳ ಕ್ಷೇತ್ರ. ಇಲ್ಲಿಯೆ ಬಹು ಹಿಂದೆ ಪಾಂಡವರಲ್ಲೊಬ್ಬನಾದ ಅರ್ಜುನನು ಶಿವನನ್ನು ಕುರಿತು ಘೋರ ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿಕೊಂಡು ಅವನಿಂದ ಪಾಶುಪತಾಸ್ತ್ರವನ್ನು ಪಡೆದ ಭವ್ಯ ಕ್ಷೇತ್ರವಿದು. ಅಲ್ಲದೆ ಬಲು...
ನೀವು ನೋಡಬಯಸುವ ಸುಂದರ ಧ್ವಜಸ್ತಂಭಗಳು!

ನೀವು ನೋಡಬಯಸುವ ಸುಂದರ ಧ್ವಜಸ್ತಂಭಗಳು!

ಸಾಮಾನ್ಯವಾಗಿ ಎಲ್ಲರೂ ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಹಾಗೂ ಮುಖ್ಯ ದೇವರು ನೆಲೆಸಿರುವ ಗರ್ಭಗುಡಿಯ ಬಳಿ ನಿಂತು ದೇವರ ದರ್ಶನ ಪಡೆದು ಪ್ರದಕ್ಷಿಣೆ ಹಾಕಿ, ಪ್ರಸಾದ ತೆಗೆದುಕೊಂಡು, ಸ್ವಲ್ಪ ಸಮಯ ಕಳೆದು ಮರಳಿ ಬಿಡುತ್ತಾರೆ. ಆದರೆ ನೀವು...
ಅಗಾಧ ಸೌಂದರ್ಯದಿಂದ ಕಣ್ಮನ ಸೆಳೆವ ತೆನ್ಮಲ!

ಅಗಾಧ ಸೌಂದರ್ಯದಿಂದ ಕಣ್ಮನ ಸೆಳೆವ ತೆನ್ಮಲ!

ಇದು ಭಾರತದ ಮೊದಲ ಯೋಜನಾಬದ್ಧ ಪರಿಸರ ಪ್ರವಾಸೋದ್ಯಮದ ತಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ಎಂಥವರನ್ನೂ ಬೆಕ್ಕಸ ಬೆರಗಾಗುವಂತೆ ಮಾಡುತ್ತದೆ. ಇಲ್ಲಿಗೆ ಭೇಟಿ ನೀಡಿದಾಗ ನಿಮ್ಮೆಲ್ಲ ಚಿಂತೆಗಳು, ಒತ್ತಡಗಳು ಕೆಲ...
ಮುಂಬರಲಿರುವ ದೀಪಾವಳಿಯ ಕೊಡುಗೆಗಳು

ಮುಂಬರಲಿರುವ ದೀಪಾವಳಿಯ ಕೊಡುಗೆಗಳು

ಶ್ರಾವಣ ಮಾಸ ಬಂದಾಗಿದೆ, ಹಬ್ಬಗಳು ಸಾಲು ಸಾಲಾಗಿ ಪರೇಡ್ ಮಾಡುತ್ತ ಬರುತ್ತಿವೆ. ಅದರಂತೆ ದೀಪಾವಳಿ ಹಬ್ಬವೂ ಸಹ ಸನ್ನಿಹಿತವಾಗಿದೆ. ಈ ಹಬ್ಬದ ಸಂಭ್ರಮ ಬಲು ಮುಂಚಿತವಾಗೆ ಎಲ್ಲೆಡೆ ವ್ಯಾಪಿಸುತ್ತಿದೆ. ಈ ಒಂದು ಮುಂಬರುವ ದೀಪಾವಳಿಯ ಖುಶಿಯ...
ಹಲಸಿನ ಮರಕ್ಕೂ ಈ ದೇವಾಲಯಕ್ಕೂ ಏನು ಸಂಬಂಧ?

ಹಲಸಿನ ಮರಕ್ಕೂ ಈ ದೇವಾಲಯಕ್ಕೂ ಏನು ಸಂಬಂಧ?

ವಿಚಿತ್ರವೆನಿಸುತ್ತಿದೆಯಲ್ಲವೆ? ಹೌದು ಈ ದೇವಾಲಯಕ್ಕೆ ಸಂಬಂಧಿಸಿದಂತೆ ಇದರ ಹಿನ್ನಿಲೆಯೆ ಸಾಕಷ್ಟು ರೋಚಕವಾಗಿದೆ. ಇದನ್ನು "ಅಮ್ಮಾಚಿ ಪ್ಲಾವು" ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಇದರ ಅರ್ಥ ಅಮ್ಮನಂತಹ ಹಲಸಿನ ಮರ ಎಂದು. ಹೇಗೆ ತಾಯಿ ತನ್ನ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+