Search
  • Follow NativePlanet
Share

travel guide

ದ್ವೈತ ಗುರು ಮಧ್ವಾಚಾರ್ಯರು ಜನಿಸಿದ ಶ್ರೀಕ್ಷೇತ್ರ ಪಾಜಕ!

ದ್ವೈತ ಗುರು ಮಧ್ವಾಚಾರ್ಯರು ಜನಿಸಿದ ಶ್ರೀಕ್ಷೇತ್ರ ಪಾಜಕ!

ಇದೊಂದು ಪ್ರಶಾಂತ ಪರಿಸರ ಹಾಗೂ ಹಚ್ಚ ಹಸಿರಿನ ವನರಾಶಿಯಿಂದ ಆವೃತವಾಗಿರುವ ಪವಿತ್ರ ಶ್ರೀಕ್ಷೇತ್ರ. ನಗರದಿಂದ ಈ ಸ್ಥಳಕ್ಕೆ ಬರುತ್ತಲೆ ಏನೊ ಒಂದು ಸಂತಸದ ಅನುಭವ ಉಂಟಾದ ಹಾಗೆ ಅನಿಸುತ್ತದೆ. ಪ್ರಸನ್ನತಾ ಭಾವ ಮನದಲ್ಲಿ ಒಡಮೂಡುತ್ತದೆ. ಸುತ್ತಲಿನ...
ಏನಿದು ಇಂಡೊ-ಸಾರ್ಸೆನಿಕ್ ಶೈಲಿ? ಎಲ್ಲಿ ಕಾಣಬಹುದು?

ಏನಿದು ಇಂಡೊ-ಸಾರ್ಸೆನಿಕ್ ಶೈಲಿ? ಎಲ್ಲಿ ಕಾಣಬಹುದು?

ಜಗತ್ತಿನಲ್ಲಿ ಕಂಡುಬರುವ ಎಲ್ಲ ಕಟ್ಟಡ ರಚನೆಗಳು ವಿಶಿಷ್ಟವಾಗಿರುತ್ತವೆ ಅಲ್ಲವೆ? ಹೌದು, ಇಂತಹ ವಿಶಿಷ್ಟ ರಚನೆಗಳು ಒಂದೊಂದು ರೀತಿಯ ವಾಸ್ತುಶೈಲಿಯನ್ನು ಹೊಂದಿರುತ್ತವೆ. ವಾಸ್ತುಶೈಲಿ ಎಂಬುದು ಹಿಂದಿನಿಂದಲೂ ರೂಢಿಯಲ್ಲಿರುವ ಪದ್ಧತಿಯಾಗಿದೆ....
ಶನಿ ಕೃಪೆಗೆ ಪಾತ್ರರಾಗಬೇಕೆ? ಇಲ್ಲಿಗೆ ಭೇಟಿ ನೀಡಿ!

ಶನಿ ಕೃಪೆಗೆ ಪಾತ್ರರಾಗಬೇಕೆ? ಇಲ್ಲಿಗೆ ಭೇಟಿ ನೀಡಿ!

ಹಿಂದುಗಳು ನಂಬುವಂತೆ ಅಥವಾ ಜ್ಯೋತಿಷ್ಯದ ಪ್ರಕಾರವಾಗಿ ಪ್ರತಿಯೊಬ್ಬರ ಜೀವನದಲ್ಲೂ ಶನಿಯು ಬಂದು ಹೋಗಲೇಬೇಕು. ಇದು ಯಾವಾಗ ಎಂಬುದು ಅವರವರ ಜಾತಕ ರಾಶಿಯ ಮೇಲೆ ಅವಲಂಬಿತವಾಗಿದೆ ಎನ್ನಲಾಗಿದೆ. ಇನ್ನೂ ಬಹುತೇಕರು ತಿಳಿದಿರುವ ಪ್ರಕಾರ ಶನಿಯು ಕೇವಲ...
ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾಳಿಮಾತೆ!

ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾಳಿಮಾತೆ!

ಕಾನೂನು ಸಮಸ್ಯೆ, ವ್ಯವಹಾರ ಸಮಸ್ಯೆ ಅಥವಾ ಯಾವುದೆ ಕೌಟುಂಬಿಕ ಸಮಸ್ಯೆಯಿರಲಿ ಈ ಕಾಳಿ ಮಾತೆಯನ್ನು ಅಚಲವಾದ ಭಕ್ತಿ ನಂಬಿಕೆಯಿಂದ ಪೂಜಿಸಿ ಪ್ರಾರ್ಥಿಸಿದರೆ ಪರಿಹಾರ ಶತಸಿದ್ಧ ಎಂದೆ ಈಕೆಗೆ ನಡೆದುಕೊಳ್ಳುವ ಭಕ್ತರ ಬಲವಾದ ನಂಬಿಕೆಯಾಗಿದೆ. ಕಂಕಣ...
ದುಬಾರಿ ಫ್ಲೈಟ್ ಟಿಕೆಟ್ ದರಗಳಾ? ಇನ್ನೂ ಚಿಂತೆ ಬಿಡಿ!

ದುಬಾರಿ ಫ್ಲೈಟ್ ಟಿಕೆಟ್ ದರಗಳಾ? ಇನ್ನೂ ಚಿಂತೆ ಬಿಡಿ!

ನೀವು ಪ್ರವಾಸ ಮಾಡಬಯಸುವವರಾಗಿದ್ದು ಒಮ್ಮೊಮ್ಮೆ ಈ ಹೆಚ್ಚುತ್ತಿರುವ ಟಿಕೆಟ್ ದರಗಳಿಂದ ನಿಮಗೆ ಕಿರಿ ಕಿರಿ ಉಂಟಾಗುತ್ತಿರಬಹುದಲ್ಲವೆ? ಇಂತಹ ಸಮಸ್ಯೆಗಳಿಂದ ಕಿಂಚಿತ್ತಾದರೂ ಮುಕ್ತಿ ಸಿಗಬೇಕೆನಿಸುತ್ತದೆಯಲ್ಲವೆ? ಹಾಗಾದರೆ ಚಿಂತೆ ಬಿಡಿ, ಒನ್...
ಮಂಗಳೂರು ಹೆಸರು ಬರಲು ಕಾರಣ, ಈ ದೇವಿ!

ಮಂಗಳೂರು ಹೆಸರು ಬರಲು ಕಾರಣ, ಈ ದೇವಿ!

ಕರ್ನಾಟಕದ ಬಂದರು ನಗರಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಾಕಷ್ಟು ವಿಶೇಷತೆಯುಳ್ಳ ನಗರ ಪ್ರದೇಶವಾಗಿದೆ. ಪ್ರವಾಸಿ ದೃಷ್ಟಿಯಿಂದಲೂ ಸಹ ಮಹತ್ವ ಪಡೆದಿರುವ ಮಂಗಳೂರಿನಲ್ಲಿ ನೋಡಲು ಅನೇಕ ಆಕರ್ಷಕ ಪ್ರವಾಸಿ ತಾಣಗಳಿವೆ. ಧಾರ್ಮಿಕವಾಗಿಯೂ...
ಬೆಳಿಗ್ಗೆ ಸರಸ್ವತಿ, ಮಧ್ಯಾಹ್ನ ಲಕ್ಷ್ಮಿ ರಾತ್ರಿ ದುರ್ಗೆ!

ಬೆಳಿಗ್ಗೆ ಸರಸ್ವತಿ, ಮಧ್ಯಾಹ್ನ ಲಕ್ಷ್ಮಿ ರಾತ್ರಿ ದುರ್ಗೆ!

ಈ ಭಗವತಿ ದೇವಿ ಅಂತಿಂಥ ಸಾಮಾನ್ಯ ದೇವಿಯಲ್ಲ. ದಿನದ ಮೂರು ಹೊತ್ತಿನಲ್ಲಿ ಮೂರು ವಿವಿಧ ಶಕ್ತಿ ದೇವಿಯರ ಅವತಾರವಾಗಿ ಭಕ್ತರನ್ನು ಹರಸುವ ದೇವಿ. ಬೆಳಿಗ್ಗೆ ಸಮಯದಲ್ಲಿ ಶ್ವೇತ ವರ್ಣದ ಸೀರೆಯಿಂದ ಕಂಗೊಳಿಸುವ ಸರಸ್ವತಿ ದೇವಿಯಾಗಿ ಭಕ್ತರನ್ನು...
ಕೊಡಗಿನ ಸುಂದರ ಚಿಕ್ಲಿಹೊಳೆ ಜಲಾಶಯ ಗೊತ್ತೆ?

ಕೊಡಗಿನ ಸುಂದರ ಚಿಕ್ಲಿಹೊಳೆ ಜಲಾಶಯ ಗೊತ್ತೆ?

ಕರ್ನಾಟಕ ಪ್ರವಾಸಿಗರಿಗೆ ಖಂಡಿತವಾಗಿಯೂ ನಿರಾಸೆ ಮಾಡದ ಒಂದು ಅದ್ಭುತ ಹಾಗೂ ಸುಂದರ ರಾಜ್ಯ. ಇಲ್ಲಿನ ಪ್ರಾಕೃತಿಕ ಸೊಬಗು ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಅದರಲ್ಲೂ ವಿಶೇಷವಾಗಿ "ಭಾರತದ ಸ್ಕಾಟ್ ಲ್ಯಾಂಡ್" ಎಂದೆ ಪ್ರೀತಿಯಿಂದ...
ಇವೆ ಪುರಾಣದಲ್ಲಿ ಉಲ್ಲೇಖಿಸಲಾದ ಪಂಚ ಮಹಾಸರೋವರಗಳು

ಇವೆ ಪುರಾಣದಲ್ಲಿ ಉಲ್ಲೇಖಿಸಲಾದ ಪಂಚ ಮಹಾಸರೋವರಗಳು

ಸನಾತನ ಧರ್ಮದಿಂದ ರೂಪಿತವಾದ ಭಾರತ ಕರ್ಮ ಭೂಮಿಯಲ್ಲಿ ಧಾರ್ಮಿಕಾಸಕ್ತರ ಮನ ತಣಿಸುವ, ಸಂತೃಪ್ತಿ ನೀಡುವ ಅದೆಷ್ಟೊ ಧಾರ್ಮಿಕ ತಾಣಗಳಿವೆ. ಅಂತಹ ಧಾರ್ಮಿಕ ತಾಣಗಳ ಪೈಕಿ ಸರೋವರ ಅಥವಾ ಸಾಮಾನ್ಯವಾಗಿ ಕರೆಯಲಾಗುವ ಕೆರೆಗಳೂ ಸಹ ಸೇರಿ ಕೊಂಡಿವೆ....
ಪರಶುರಾಮೇಶ್ವರನ ಅತ್ಯಂತ ಪ್ರಾಚೀನ ದೇವಾಲಯ

ಪರಶುರಾಮೇಶ್ವರನ ಅತ್ಯಂತ ಪ್ರಾಚೀನ ದೇವಾಲಯ

ಇದು ಶೈಲೋದ್ಭವರು ಆಳುತ್ತಿದ್ದ ಸಮಯದಲ್ಲಿ ನಿರ್ಮಿತವಾದ ದೇವಾಲಯ ಎನ್ನಲಾಗುತ್ತದೆ. ಶೈಲೋದ್ಭವರು ಇಂದಿನ ಒಡಿಶಾ ಪ್ರಾಂತ್ಯವನ್ನು ಸುಮಾರು 7-8 ಶತಮಾದಲ್ಲಿ ಆಳಿದ್ದರೆನ್ನಲಾಗಿದೆ. ಅಂದರೆ ಸುಮಾರು ಎಂಟನೇಯ ಶತಮಾನದಲ್ಲಿ ನಿರ್ಮಿತವಾದ ದೇವಾಲಯವಿದು...
ಸಪ್ತಪುರಿಗಳ ಯಾತ್ರೆ, ವಿಶೇಷತೆ ಗೊತ್ತೆ?

ಸಪ್ತಪುರಿಗಳ ಯಾತ್ರೆ, ವಿಶೇಷತೆ ಗೊತ್ತೆ?

ಅಖಂಡ ಭಾರತದ ವಿವಿಧ ಸ್ಥಳಗಳಲ್ಲಿ ನೆಲೆಸಿರುವ ಅತಿ ಪ್ರಮುಖವಾದ ಪುಣ್ಯ ಕ್ಷೇತ್ರಗಳನ್ನು ಸಪ್ತಪುರಿಗಳೆಂದು ಕರೆಯುತ್ತಾರೆ. ನಂಬಿಕೆಯಂತೆ ಮನುಷ್ಯನು ತನ್ನ ಜೀವನದ ಅಂತ್ಯ ಕಾಲದಲ್ಲಿ ಈ ಸಪ್ತ ಅಂದರೆ ಏಳು ಪುಣ್ಯ ಸ್ಥಳಗಳ ದರ್ಶನ ಮಾಡಿದರೆ ಅವನ...
ಹಿಂಗುಲಾ ದೇವಿಯನ್ನು ಕಾಯುವ ಕೋಟೇಶ್ವರ ಭೈರವ!

ಹಿಂಗುಲಾ ದೇವಿಯನ್ನು ಕಾಯುವ ಕೋಟೇಶ್ವರ ಭೈರವ!

ಇದು ಭೈರವ ಕ್ಷೇತ್ರವೆಂದೆ ಪ್ರಸಿದ್ಧಿ ಪಡೆದಿದೆ. ಶಿವನನ್ನು ಇಲ್ಲಿ ಭೈರವನಾಗಿ ಪೂಜಿಸಲಾಗುತ್ತದೆ. ಪೌರಾಣಿಕ ಗ್ರಂಥಗಳಲ್ಲಿ ವಿವರಿಸಿರಲಾಗಿರುವಂತೆ ಭೈರವನು ಶಿವನ ಉಗ್ರ ಹಾಗೂ ಭಯಂಕರ ರೂಪದ ಅವತಾರವಾಗಿದ್ದಾನೆ. ಭೈರವನನ್ನು ಸಾಮಾನ್ಯವಾಗಿ ಶಕ್ತಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+