ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...
ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲಿರಿಗೂ ಭಯ ಅವರಿಸುವುದು ಸಾಮಾನ್ಯ. ಯಾವುದೇ ಒಂದು ಪ್ರಾಣಿ, ಪಕ್ಷಿಗಳು ನೋಡುವಾಗ ರೊಮಾಂಚನಗೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಹಾವುಗಳನ್ನು ನೋಡಿದಾಗ ಆಗುವ ಭಯವೇ ವಿಭಿನ್ನ. ಹಾವುಗಳಲ್ಲಿ ಅನೇಕ...
ತಮಿಳುನಾಡಿನ ಅಷ್ಟೇನೂ ಜನಪ್ರಿಯತೆ ಪಡೆಯದ ಪಟ್ಟಣ ನಾಗರಕೋಯಿಲ್ ಕಡೆಗೆ ಒಂದು ನೋಟ
ತಮಿಳುನಾಡಿನ ಕೊಯ್ಲ್ ಗೆ ನೀವು ಪ್ರವೇಶಿಸಿದ ಕೂಡಲೇ ನಿಮ್ಮ ಇಂದ್ರಿಯಗಳಿಗೆ ಪರಿಚಿತವಾಗಿರುವ ಕೆಲವು ಪರಿಚಿತ ಶಬ್ದಗಳು ಕೇಳಿಬರುತ್ತದೆ. ಒಂದು ಉಷ್ಣವಲಯದ ತಂಗಾಳಿಯು ತೆಂಗಿನ ಎಲೆಗಳಿಂದ ಹಾದುಹೋಗುವಂತೆ ಮಾಡುತ್ತದೆ ಮತ್ತು ಗಾಳಿಯು ಗಂಟೆಯ...
ಅಹಮದಾಬಾದ್ ಸುತ್ತಮುತ್ತಲಿರುವ ಆದರ್ಶಪ್ರಾಯವಾದ ಏಕದಿನದ ಪ್ರವಾಸೀ ತಾಣಗಳು.
ಇತ್ತೀಚಿಗಷ್ಟೇ ಯುನೆಸ್ಕೋ ಜಾಗತಿಕ ಪಾರ೦ಪರಿಕ ನಗರವೆ೦ದು ಘೋಷಿಸಲ್ಪಟ್ಟಿರುವ ಅಹಮದಾಬಾದ್, ಯುನೆಸ್ಕೋ ಪಾರ೦ಪರಿಕ ನಗರಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿರುವ ಭಾರತದ ಪ್ರಪ್ರಥಮ ನಗರವಾಗಿದೆ. ಅಹಮದಾಬಾದ್ ಗೆ ಒಮ್ಮೆ ಭೇಟಿ ನೀಡಿದರೆ ಸಾಕು, ಅದೇಕೆ...
ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....
ಯಾವುದೇ ಧರ್ಮವಾಗಲೀ, ಜಾತಿಯಾಗಲೀ ದೇವರಿಗೆ ಮಾತ್ರ ಭೇದ-ಭಾವವಿಲ್ಲ. ದೇವನೊಬ್ಬ ನಾಮ ಹಲವು ಎಂಬ ಮಾತು ಸದಾ ನಮ್ಮ ಕಿವಿಗೆ ಬೀಳುತ್ತಿರುತ್ತದೆ. ದೇವರಿಗೆ ಬಡವ, ಶ್ರೀಮಂತ, ದೊಡ್ಡವರು, ಚಿಕ್ಕವರು, ಜಾತಿ, ಕುಲ, ಧರ್ಮಗಳಿಗೆ ಯಾವುದೇ ಸಂಬಂಧವಿಲ್ಲ....
ದೇವಸ್ಥಾನಗಳ ನಗರವಾದ ರಾಮೇಶ್ವರದಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳು
ಪ್ರವಾಸಿಗರು ಹಾಗೂ ಯಾತ್ರಿಕರಿಂದ ರಾಮೇಶ್ವರಂ, ತಮಿಳುನಾಡಿನ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ. ಇದು ರಾಮಾಯಣದಂತಹ ಮಹಾಕಾವ್ಯದೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ ಸ್ಥಳವಾಗಿದೆ ಮತ್ತು ಇದು ಶ್ರೀಲಂಕಾದಂತಹ...
ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..
ಶನಿ ಮಹಾತ್ಮ ನವಗ್ರಹಗಳಲ್ಲಿ ಒಂದು ಪ್ರಮುಖವಾದ ಗ್ರಹ. ಇತನನ್ನು ಭಕ್ತಿ, ಶ್ರದ್ಧೆಯಿಂದ ಭಕ್ತರು ಆರಾಧಿಸುತ್ತಾರೆ. ಭಾರತ ದೇಶದಾದ್ಯಂತ ಇತನ ಹಲವಾರು ದೇವಾಲಯಗಳು ಇರುವುದನ್ನು ಕಾಣಬಹುದು. ಶನಿ ಎಂದ ಕೂಡಲೇ ಭಯ ಅವರಿಸುವುದು ಸಹಜ. ಆದರೆ ಆತನ...
ಗೋವಾದಲ್ಲಿನ ಅಗ್ಗದ ದರದ ಮಾರುಕಟ್ಟೆಗಳು/ಶಾಪಿ೦ಗ್ ತಾಣಗಳು.
ಮೋಜು, ಮಜಾ, ಮಸ್ತಿ, ಸ್ವೇಚ್ಚೆಯನ್ನು ಬಯಸುವ ಜನರಿಗಾಗಿ ಅತ್ಯುತ್ತಮವಾದ ರಜಾ ತಾಣಗಳ ಪೈಕಿ ಒ೦ದು ತಾಣವು ನಿಸ್ಸ೦ದೇಹವಾಗಿ ಗೋವಾ ಆಗಿರುತ್ತದೆ. ಕೆಲವು ಸು೦ದರವಾದ ಮತ್ತು ವಿಸ್ಮಯಕರವಾದ ಆಕರ್ಷಣೆಗಳಿಗಷ್ಟೇ ಗೋವಾ ಪ್ರಸಿದ್ಧವಾಗಿಲ್ಲ, ಬದಲಾಗಿ...
ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!
ನೋಡುವುದಕ್ಕೆ ದೊಡ್ಡ ಆಲದ ಮರದಂತೆ ಕಾಣುವ ಈ ವೃಕ್ಷವು ಮೈ ರೋಮಾಂಚನವಾಗಿಸುತ್ತದೆ. ಅರಣ್ಯದಲ್ಲಿ ಅದರಲ್ಲೂ ಮಾನವರೇ ಇಲ್ಲದೇ ಇರುವ ಆ ಪ್ರದೇಶದಲ್ಲಿ ಯಾವುದೇ ರೀತಿಯ ಶಬ್ಧಗಳು, ಧ್ವನಿಗಳು ಇಲ್ಲದ ನಿಶ್ಯಬ್ಧವಾದ ಪ್ರದೇಶದಲ್ಲಿ ಈ ವೃಕ್ಷವಿದೆ....
ಕಂಚಿಯ ಪ್ರಸಿದ್ಧವಾದ ಕೈಲಾಸನಾಥರ್ ದೇವಾಲಯದ ಮಹತ್ವ......
ತಮಿಳುನಾಡು "ದೇವಾಲಯಗಳ ಬೀಡು". ಇಲ್ಲಿ ಅದ್ಭುತವಾದ ದೇವಾಲಯಗಳು ಇವೆ. ಒಂದೊಂದು ದೇವಾಲಯಗಳು ಒಂದೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ತನ್ನದೇ ಆದ ವಿಶೇಷತೆಯನ್ನು ಹೊಂದಿ ಪ್ರಸಿದ್ಧವಾಗಿದೆ. ಅವುಗಳಲ್ಲಿ ಬೃಹದೀಶ್ವರ ದೇವಾಲಯ, ಕಂಚಿ...
ಮಹಾರಾಷ್ಟ್ರದ ಮಥೆರಾನ್ ಗಿರಿಧಾಮಕ್ಕೊ೦ದು ಭೇಟಿ ನೀಡಿರಿ.
ಮಹಾನಗರವೊ೦ದರ ಯಾ೦ತ್ರಿಕ ಜೀವನವು ನಿಮ್ಮನ್ನು ಬಹುಬೇಗನೇ ಹೈರಾಣಾಗಿಸಿಬಿಡುತ್ತದೆ. ಹೀಗಾಗಿ, ಒ೦ದಿಷ್ಟು ಪ್ರಶಾ೦ತತೆಯಿರುವ ಆತ್ಮಾವಲೋಕನಕ್ಕೊ೦ದು ಅವಕಾಶವನ್ನು ಮಾಡಿಕೊಡಬಲ್ಲ೦ತಹ ಸ್ಥಳದತ್ತ ಓಟಕೀಳಲು ನಿಮ್ಮ ಮನಸ್ಸು ಪ್ರಬಲವಾಗಿ ಹ೦ಬಲಿಸುವುದು...
ಬೆಂಗಳೂರಿನ - ಚುಂಚಿ ಜಲಪಾತಕ್ಕೆ -ಒಂದು ಭೇಟಿ
ಭಾರತದಲ್ಲಿ ಬೆಂಗಳೂರು ಅತ್ಯಂತ ಮೋಜಿನ ಮತ್ತು ಸ್ನೇಹಿ ನಗರಗಳಲ್ಲಿ ಒಂದಾಗಿದೆ. ಇಲ್ಲಿಯ, ಹೊಟೇಲುಗಳು ,ರೆಸ್ಟೋರೆಂಟ್ ಗಳು ಎಲ್ಲಾ ರೀತಿಯ ತಿನಿಸುಗಳನ್ನು ಒದಗಿಸುತ್ತವೆ. ಇಲ್ಲಿರುವ ಉದ್ಯಾನವನಗಳು ಮತ್ತು ಸರೋವರಗಳು ಹಸಿರು ಎಲ್ಲಾ ಸೇರಿ...
ಹುತ್ತದಲ್ಲಿ ಸರ್ಪರೂಪದಲ್ಲಿ ನೆಲೆಸಿರುವ ಶ್ರೀ ಸುಬ್ರಹ್ಮಣ್ಯೇಶ್ಚರ ಸ್ವಾಮಿ ದೇವಾಲಯ...
ಹುತ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಸರ್ಪರೂಪದಲ್ಲಿ ನೆಲೆಸಿದ್ದಾನೆ. ಇದು ಹೇಗೆ ಎಂದು ಆಶ್ಚರ್ಯ ಪಡುತ್ತಿದ್ದೀರಾ? ಅದೇ ಸ್ವಾಮಿಯ ಮಹಿಮೆಯಾಗಿದೆ. ಮಹಾಶಿವ ಹಾಗು ಸುಬ್ರಹ್ಮಣ್ಯೇಶ್ವರ ಸ್ವಾಮಿ ಇಬ್ಬರು ಒಂದೇ ಸ್ಥಳದಲ್ಲಿ ನೆಲೆಸಿ...