Sugganahalli Sri Lakshmi Narasimha Swamy : ಇಲ್ಲಿರುವ ಗರುಡನ ದರ್ಶನ ಪಡೆದರೆ ಮದುವೆ ಮತ್ತು ಸಂತಾನ ಭಾಗ್ಯ ಖಚಿತ
'ದೇವನೊಬ್ಬ ನಾಮ ಹಲವು'ಈ ಮಾತು ಸಾರ್ವಕಾಲಿಕ ಸತ್ಯವೆಂದರೆ ತಪ್ಪಾಗಲಾರದು. ಈ ನಂಬಿಕೆಯಲ್ಲಿಯೇ ಜೀವನ ನಡೆಸುತ್ತಿರುವ ನಮಗೆ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ ಆಗ ನೆನೆಯುವುದೇ ಆ ಸ್ವಾಮಿಯನ್ನು. ಬನ್ನಿ ಇಲ್ಲೊಂದು ದೇವಾಲಯವಿದೆ,...
ತನ್ನ ಸೇವೆ ಮಾಡಲು ಹೇಳಿ ದೇವಾಲಯ ನಿರ್ಮಿಸಿಕೊಂಡ ಲಕ್ಷ್ಮೀ ನರಸಿಂಹ ಸ್ವಾಮಿ; ಇಲ್ಲಿದೆ ರೋಚಕ ಕಥೆ
ನಾವೆಲ್ಲಾ ಸಾಮಾನ್ಯವಾಗಿ ಐತಿಹಾಸಿಕ, ಇತಿಹಾಸ ಹೊಂದಿರುವ ಅಥವಾ ಪುರಾತನ ಕಥೆಗಳನ್ನು ಆಧರಿಸಿರುವ ದೇವಲಾಯಗಳ ಬಗ್ಗೆ ತಿಳಿದಿರುತ್ತೇವೆ. ಆದರೆ ಇಲ್ಲೊಂದು ವಿಶೇಷ ದೇವಾಲಯವಿದೆ, ಒಬ್ಬ ಶ್ರೀಮಂತನಿಗೆ ಈ ದೇವರು ಪ್ರತ್ಯಕ್ಷನಾಗಿ ನನಗೊಂದು ಗುಡಿಯ...
ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ : ಹೊಸ ನಿಯಮ ಮತ್ತು ಮಾರ್ಗಸೂಚಿ ಇಲ್ಲಿದೆ
ನಮಗೆ ದೂರದೂರುಗಳಿಗೆ ಪ್ರಯಾಣ ಬೆಳೆಸಲು ಅಥವಾ ಹೆಚ್ಚು ಸಮಯ ಪ್ರಯಾಣ ಮಾಡಲು ಹಾಗೂ ಕಡಿಮೆ ದರದಲ್ಲಿ ನಿಗದಿತ ಸ್ಥಳಕ್ಕೆ ಪ್ರಯಾಣಿಸಲು ಸೂಕ್ತವಾದದ್ದು ಎಂದರೆ ರೈಲ್ವೆ ಪ್ರಯಾಣ. ರೈಲಿನಲ್ಲಿ ಪ್ರಯಾಣ ಬೆಳೆಸಲು ನಾವು ಸಾಮಾನ್ಯವಾಗಿ...
ಹರಕೆ ಈಡೇರುವಂತಿದ್ದರೆ ಮಾತ್ರ ತಿರುಗುತ್ತೆ ಈ ಕಲ್ಲು
ದೇವರೆಂದರೆ ಮೂಗು ಮುರಿಯುವ ನಾವು ದೇವರಿಂದ ಹಲವಾರು ನಿರೀಕ್ಷೆಗಳನ್ನು ಹೊತ್ತು ಜೀವನವನ್ನು ಸಾಗಿಸುತ್ತೇವೆ. ನಮ್ಮ ಕಷ್ಟ ಕಾರ್ಪಣ್ಯಗಳನ್ನು ಕಾಲಕಾಲಕ್ಕೆ ನಿವಾರಿಸಲೆಂದೇ ದೇವರಲ್ಲಿ ಹಲವಾರು ಬೇಡಿಕೆಗಳನ್ನು ಇಡುತ್ತೇವೆ. ಹೀಗೆ ಹಲವಾರು ಭಕ್ತರು...
ಭಕ್ತಾದಿಗಳಿಗೆ ತನ್ನ ಕಣ್ಣ ತೆರೆದು ದರ್ಶನ ಕೊಡುವ ದೇವಿ ಆಂಡಾಳಮ್ಮ
21ನೇ ಶತಮಾನದಲ್ಲಿ ದೇವರನ್ನು ಈಗ ನಂಬುವವರು ಯಾರಿದ್ದಾರೆ ಎನ್ನುವ ಮಾತು ಕೇಳಿಬರುತ್ತದೆ. ಆದರೆ ದೇವರಿದ್ದಾನೋ ಇಲ್ಲವೋ ಎನ್ನುವ ಅನೇಕರ ಸವಾಲು ಮತ್ತು ಪ್ರಶ್ನೆಗಳಿಗೆ ಉತ್ತರಿಸಲಿದೆ ಈ ದೇವಾಲಯ. ಈ ದೇವಾಲಯದ ವಿಶೇಷವೆಂದರೆ ನಾರಾಯಣ ಎಂದೊಡನೆ...
Vande Bharat Express : ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಾರ್ಗ, ಸಮಯ ಮತ್ತು ಟಿಕೆಟ್ ದರದ ವಿವರ
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ ಈ ವಾರ ಸಂಚಾರ ಆರಂಭಿಸಲಿದೆ. ಭಾರತದಲ್ಲಿ ಪ್ರಾರಂಭವಾಗುವ ಐದನೇ ವಂದೇ ಭಾರತ್ ಎಕ್ಸ್ಪ್ರೆಸ್ ಇದಾಗಿದ್ದು, 479 ಕಿಮೀ ದೂರವನ್ನು...
ನಿಮ್ಮ ಮುಂದಿನ ಟ್ರಾವೆಲ್ ಗೆ ಈ ಅಗತ್ಯ ವಸ್ತುಗಳನ್ನು ಸೇರಿಸಿ
ಟ್ರಾವೆಲ್ ಪ್ರಿಯರು ಚಾರಣ ಹೋಗುವುದು, ಅಲೆದಾಡುವುದು, ಹೊಸ ಜಾಗಗಳನ್ನು ಅನ್ವೇಷಿಸುವುದು ಈಗಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಒಂದು ಕಾಲದಲ್ಲಿ ಆಗೊಮ್ಮೆ ಈಗೊಮ್ಮೆ ಅಥವಾ ಮನಸ್ಸಿಗೆ ರಿಲ್ಯಾಕ್ಸ್ ಬೇಕಾದಾಗ ಮಾತ್ರ ಟ್ರಾವೆಲ್ ಮಾಡುವುದು ಎಂಬ...
Namada Chilume : ಹಣೆಗೆ 'ನಾಮ' ಹಚ್ಚಲು ಈ ಜಾಗದಲ್ಲಿ ರಾಮ ಬಾಣ ಹೂಡಿದ
ಇಲ್ಲಿ ಎಷ್ಟೇ ಬಿಸಿಲಿದ್ದರೂ ಕೂಡ ವರ್ಷಪೂರ್ತಿ ನೀರು ಚಿಮ್ಮುತ್ತದೆ ಮತ್ತು ಈ ಜಾಗದಲ್ಲಿ ರಾಮ ನೆಲೆಸಿದ್ದನು ಎಂಬ ಮಾತಿದೆ. ಹಾಗಾದರೆ ಯಾವುದೀ ಜಾಗ, ಎಲ್ಲಿದೆ ಮತ್ತು ತಲುಪುವುದು ಹೇಗೆ ಎಂಬ ಎಲ್ಲಾ ಮಾಹಿತಿಯನ್ನು ಇಲ್ಲಿ ತಿಳಿಯಿರಿ....
November 2022 Festivals : ನವೆಂಬರ್ ತಿಂಗಳು ನಡೆಯುವ ಜಾತ್ರೆಗಳು, ಹಬ್ಬಗಳು ಮತ್ತು ಉತ್ಸವಗಳ ಮಾರ್ಗದರ್ಶಿ
ಭಾರತದಲ್ಲಿ ರಜೆಯನ್ನು ಉತ್ತಮ ರೀತಿಯಲ್ಲಿ ಕಳೆಯಲು ನವೆಂಬರ್ ಒಂದು ಅದ್ಭುತ ತಿಂಗಳು. ಈ ತಿಂಗಳಲ್ಲಿ ಹವಾಮಾನವು ತಂಪಾಗಿರುತ್ತದೆ ಮತ್ತು ಎಲ್ಲರ ಮನಸ್ಥಿತಿಯು ಚೈತನ್ಯದಿಂದಿರುತ್ತದೆ. ಅಕ್ಟೋಬರ್ನಲ್ಲಿ ಕಂಡ ಹಬ್ಬಗಳ ಸಂಭ್ರಮದೊಂದಿಗೆ...
ಪ್ರಾಣಿ ಪ್ರಿಯರಿಗಾಗಿ ಬೆಂಗಳೂರಿನಲ್ಲಿದೆ ವಿಶೇಷ ಪ್ರಾಣಿ ಸಂಗ್ರಹಾಲಯ
ನಮಗೆಲ್ಲಾ ತಿಳಿದಿರುವಂತೆ ಪ್ರಾಣಿ ಸಂಗ್ರಹಾಲಯಗಳಲ್ಲಿ ವನ್ಯ ಜೀವಿಗಳನ್ನು ಕಾಣಬಹುದು, ಅಲ್ಲದೆ ದೂರದಲ್ಲಿ ನಿಂತು ವೀಕ್ಷಿಸಿ ಆನಂದಿಸಬಹುದು. ಆದರೆ ಇಲ್ಲೊಂದು ವಿಶೇಷ ಪ್ರಾಣಿ ಸಂಗ್ರಹಾಲಯವಿದೆ, ಇಲ್ಲಿ ಪ್ರಾಣಿಗಳನ್ನು ಮುಟ್ಟಬಹುದು ಮತ್ತು...
Travel In Winter : ಚಳಿಗಾಲದಲ್ಲಿ ಪ್ರಯಾಣ ಮಾಡುವುದರಿಂದ ಆಗುವ ಲಾಭಗಳಿವು
ಚಳಿಗಾಲದಲ್ಲಿ ಪ್ರಯಾಣವು ತುಂಬಾನೆ ಅರ್ಥಗರ್ಭಿತವಾಗಿ ಕಾಣಿಸಬಹುದು ಏಕೆಂದರೆ ಬಿಸಿಲಿನಲ್ಲಿ ಬೇಯುವುದಿಲ್ಲ, ಗಾಳಿಯಲ್ಲಿ ಸುಳಿದಾಡುವ ಸನ್ ಕ್ರೀಂನ ವಾಸನೆ ಇಲ್ಲ ಮತ್ತು ದಾರಿರಗಳಲ್ಲಿ ಅನಾನಸ್ ತುಂಡು ಮತ್ತು ಚಿಕ್ಕ ಛತ್ರಿಯಿಂದ ಅಲಂಕರಿಸಲ್ಪಟ್ಟ...
ಭಾರತದ ಮೊದಲ ಸಂವಾದಾತ್ಮಕ ಸಂಗೀತ ವಸ್ತುಸಂಗ್ರಹಾಲಯ ಬಗ್ಗೆ ಕೇಳಿದ್ದೀರಾ ?
ಸಂಗೀತ ಅನ್ನೋದು ಒಂದು ರೀತಿಯ ನೆಮ್ಮದಿ. ಸಂಗೀತ ಕೇಳಿದ್ರೆ ಎಂಥವರ ಕಿವಿ ಕೂಡ ಅರಳತ್ತೆ. ಸಂಗೀತಕ್ಕೆ ಮನಸೋಲದವರಿಲ್ಲ, ಸಂಗೀತ ಕಲಿಯಲು ಮತ್ತು ಕೇಳಲು ವಯಸ್ಸಿನ ಮಿತಿಯಿಲ್ಲ. ಸಂಗೀತ ನಮ್ಮ ಸಂಸ್ಕೃತಿಯ ಪ್ರತಿಬಿಂಬ ಹೀಗೆ ಎಷ್ಟೆಲ್ಲಾ ವರ್ಣಿಸಿದರೂ...