Search
  • Follow NativePlanet
Share

travel guide

Butterfly Park: ಬೆಂಗಳೂರು ಸೇರಿದಂತೆ ಈ ಭಾಗಗಳಲ್ಲಿಯೂ ಸುಂದರವಾದ ಚಿಟ್ಟೆ ಪಾರ್ಕ್‌ಗಳಿವೆ…ಮಕ್ಕಳನ್ನೂ ಇಲ್ಲಿಗೆ ಕರೆದುಕೊಂಡು ಹೋಗಿ

Butterfly Park: ಬೆಂಗಳೂರು ಸೇರಿದಂತೆ ಈ ಭಾಗಗಳಲ್ಲಿಯೂ ಸುಂದರವಾದ ಚಿಟ್ಟೆ ಪಾರ್ಕ್‌ಗಳಿವೆ…ಮಕ್ಕಳನ್ನೂ ಇಲ್ಲಿಗೆ ಕರೆದುಕೊಂಡು ಹೋಗಿ

ಬಣ್ಣ ಬಣ್ಣದ ಚಿಟ್ಟೆಗಳನ್ನು ನೋಡಿದಾಕ್ಷಣ ಯಾರಿಗೆ ಪ್ರೀತಿಯಾಗುವುದಿಲ್ಲ ಹೇಳಿ...ಪ್ರತಿ ಸಾರಿ ಚಿಟ್ಟೆಗಳನ್ನು ನೋಡಿದಾಗ ನಮಗೆ ನಮ್ಮ ಬಾಲ್ಯ ನೆನಪಾಗುತ್ತದೆ. ಹಳ್ಳಿಗಳಲ್ಲಿ , ಆಟದ ಮೈದಾನಗಳಲ್ಲಿ, ಹೂ ತೋಟ, ಉದ್ಯಾನವನಗಳು..ಹೀಗೆ ಅನೇಕ ಕಡೆ...
ದೀಪಾವಳಿ ಸಮಯದಲ್ಲಿ ಟಿಕೆಟ್ ಸಿಗದಿದ್ದರೆ ಇಲ್ಲಿದೆ ಪರಿಹಾರ..ಯಾವ ರೈಲಿನಲ್ಲಿ ಕನ್ಫರ್ಮ್ ಸೀಟ್ ಪಡೆಯಬಹುದು?

ದೀಪಾವಳಿ ಸಮಯದಲ್ಲಿ ಟಿಕೆಟ್ ಸಿಗದಿದ್ದರೆ ಇಲ್ಲಿದೆ ಪರಿಹಾರ..ಯಾವ ರೈಲಿನಲ್ಲಿ ಕನ್ಫರ್ಮ್ ಸೀಟ್ ಪಡೆಯಬಹುದು?

ದೇಶದಲ್ಲಿ ಮುಂಬರುವ ಅದ್ದೂರಿ ಹಬ್ಬಗಳೆಂದರೆ ಅದು ದೀಪಾವಳಿ ಮತ್ತು ಛಾತ್. ಜೀವನೋಪಾಯಕ್ಕಾಗಿ ಮನೆಯಿಂದ ಹೊರಗೆ ಬಂದು ವಾಸಿಸುವ ಜನರೂ ಹಬ್ಬ ಹರಿದಿನಗಳಂದು ಮನೆಗೆ ತೆರಳಿ ತಮ್ಮ ಆತ್ಮೀಯರೊಂದಿಗೆ ಹಬ್ಬ ಆಚರಿಸಲು ಬಯಸುತ್ತಾರೆ. ಇದಕ್ಕಾಗಿ ಅವರು...
ಕೇರಳದ ಈ ಗಿರಿಧಾಮ ಈಗ ಪ್ರವಾಸಿಗರ ಮೊದಲ ಆಯ್ಕೆ…ಯಾಕೆ, ಎಲ್ಲಿದೆ, ಹೇಗಿದೆ ಗೊತ್ತಾ?

ಕೇರಳದ ಈ ಗಿರಿಧಾಮ ಈಗ ಪ್ರವಾಸಿಗರ ಮೊದಲ ಆಯ್ಕೆ…ಯಾಕೆ, ಎಲ್ಲಿದೆ, ಹೇಗಿದೆ ಗೊತ್ತಾ?

ಕೇರಳ ದಕ್ಷಿಣ ಭಾರತದ ಪ್ರಮುಖ ಹಾಗೂ ಅತ್ಯಂತ ಸುಂದರವಾದ ರಾಜ್ಯವಾಗಿದೆ. ಕೇರಳದಲ್ಲಿರುವ ಭವ್ಯವಾದ ಮತ್ತು ಆಕರ್ಷಕ ಸ್ಥಳಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಸಾಮಾನ್ಯವಾಗಿ ಇಲ್ಲಿಗೆ ಭೇಟಿ ನೀಡುವ ಅನೇಕರು ಮೊದಲು ಮುನ್ನಾರ್ (ವಯನಾಡ್ ಹಿಲ್...
ಕೈಯಲ್ಲಿ ಉರಿಯುವ ಪಂಜುಗಳು, ಹಗ್ಗ ಜಗ್ಗಾಟ….ಇವೆಲ್ಲಾ ಬುಧಿ ದೀಪಾವಳಿಯ ವಿಶೇಷತೆಗಳು

ಕೈಯಲ್ಲಿ ಉರಿಯುವ ಪಂಜುಗಳು, ಹಗ್ಗ ಜಗ್ಗಾಟ….ಇವೆಲ್ಲಾ ಬುಧಿ ದೀಪಾವಳಿಯ ವಿಶೇಷತೆಗಳು

ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ದೇಶದೆಲ್ಲೆಡೆ ಈ ಹಬ್ಬದ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ದೇಶದ ಮೂಲೆ ಮೂಲೆಯಲ್ಲಿ ದೀಪಾವಳಿ ಆಚರಣೆ ವಿಶೇಷವಾಗಿರುವುದರ ಬಗ್ಗೆ ನಿನ್ನೆಯ ಲೇಖನದಲ್ಲಿ ತಿಳಿಸಿದ್ದೆವು....
ಐಆರ್‌ಸಿಟಿಸಿ Rann of Kutch ಟೂರ್‌ ಪ್ಯಾಕೇಜ್…7 ದಿನಗಳ ಪ್ರಯಾಣದ ದರ ಮತ್ತು ವಿವರಗಳನ್ನು ತಿಳಿಯಿರಿ

ಐಆರ್‌ಸಿಟಿಸಿ Rann of Kutch ಟೂರ್‌ ಪ್ಯಾಕೇಜ್…7 ದಿನಗಳ ಪ್ರಯಾಣದ ದರ ಮತ್ತು ವಿವರಗಳನ್ನು ತಿಳಿಯಿರಿ

ಐಆರ್‌ಸಿಟಿಸಿ (IRCTC) ಪ್ರವಾಸಿಗರಿಗಾಗಿ ರಾನ್ ಆಫ್ ಕಚ್ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಪ್ರವಾಸದ ಪ್ಯಾಕೇಜ್ 7 ದಿನಗಳವರೆಗೆ ಇರುತ್ತದೆ. ಪ್ಯಾಕೇಜ್ ಅನ್ನು ದೇಖೋ ಅಪ್ನಾ ದೇಶ್ ಅಡಿಯಲ್ಲಿ ಪರಿಚಯಿಸಲಾಗಿದೆ. ಈ ಪ್ರವಾಸ...
ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುವ ಶಿವಲಿಂಗ; ಇದು ಯಾರಿಗೂ ತಿಳಿಯದ ರಹಸ್ಯ!

ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುವ ಶಿವಲಿಂಗ; ಇದು ಯಾರಿಗೂ ತಿಳಿಯದ ರಹಸ್ಯ!

ಹಿಂದೂ ಧರ್ಮದಲ್ಲಿ ಶಿವನ ಆರಾಧನೆಗೆ ವಿಶೇಷ ಮಹತ್ವವಿದೆ. ನಿತ್ಯವೂ ಶಿವನನ್ನು ಪೂಜಿಸುವುದರಿಂದ ಭಕ್ತರ ಸಂಕಷ್ಟಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ಭಾರತದಲ್ಲಿಯೂ ಅನೇಕ ಶಿವ ದೇವಾಲಯಗಳಿದ್ದು, ಇಲ್ಲಿ ಶಿವನ ಮಹಿಮೆಯನ್ನು ಕಾಣಬಹುದು....
ಈ ಬಾರಿ ದೀಪಾವಳಿಯನ್ನು ಆಚರಿಸಲು ಹೊರಗೆ ಹೋಗ್ತಿದ್ದೀರ?, ಈ ಸ್ಥಳಗಳಿಗೆ ತೆರಳಿ..ಬಹಳ ವಿಭಿನ್ನ, ಅದ್ದೂರಿಯಾಗಿರಲಿದೆ

ಈ ಬಾರಿ ದೀಪಾವಳಿಯನ್ನು ಆಚರಿಸಲು ಹೊರಗೆ ಹೋಗ್ತಿದ್ದೀರ?, ಈ ಸ್ಥಳಗಳಿಗೆ ತೆರಳಿ..ಬಹಳ ವಿಭಿನ್ನ, ಅದ್ದೂರಿಯಾಗಿರಲಿದೆ

ದೀಪಾವಳಿ 2024: ಇವತ್ತಿಗೆ ಸರಿಯಾಗಿ ಎಂಟು ದಿನಕ್ಕೆ ಭಾರತದ ಪ್ರಮುಖ ಹಬ್ಬವಾದ ದೀಪಾವಳಿ ಆರಂಭವಾಗಲಿದೆ. ಹೌದು, ಈ ಬಾರಿ ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಕೆಲವೆಡೆ ನವೆಂಬರ್‌ 2 ರಂದು ಆಚರಿಸಲಾಗುವುದು....
ಬೆಂಗಳೂರಿಗೆ ಬರುವ ಪ್ರತಿಯೊಬ್ಬರಿಗೂ “ಮಲ್ಲೇಶ್ವರಂ” ಇಷ್ಟವಾಗುವುದು ಇದೇ ಕಾರಣಕ್ಕೆ!

ಬೆಂಗಳೂರಿಗೆ ಬರುವ ಪ್ರತಿಯೊಬ್ಬರಿಗೂ “ಮಲ್ಲೇಶ್ವರಂ” ಇಷ್ಟವಾಗುವುದು ಇದೇ ಕಾರಣಕ್ಕೆ!

ಕರ್ನಾಟಕ ರಾಜ್ಯದಲ್ಲಿರುವ ಪ್ರತಿಯೊಂದು ನಗರವು ತನ್ನದೇ ಆದ ವಿಶೇಷತೆ ಹೊಂದಿದೆ. ಕೆಲವು ಸ್ಥಳಗಳಲ್ಲಿ ನೀವು ಪುರಾತನ ಕಾಲದ ಅರಮನೆಗಳು, ಕೋಟೆಗಳು, ದೇವಾಲಯಗಳನ್ನು ನೋಡಿದರೆ, ಮತ್ತೆ ಕೆಲವು ಸ್ಥಳಗಳಲ್ಲಿನ ನೈಸರ್ಗಿಕ ಸೌಂದರ್ಯವು ನಿಮ್ಮನ್ನು ಕೈ...
ಪ್ರಾಣಿ, ಪಕ್ಷಿ ಪ್ರಿಯರಿಗೆ ಸ್ವರ್ಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ..ಮಕ್ಕಳೊಂದಿಗೆ ಟ್ರಿಪ್ ಹೋಗಲು ಇದು ಉತ್ತಮ ಸಮಯ, ಸ್ಥಳ

ಪ್ರಾಣಿ, ಪಕ್ಷಿ ಪ್ರಿಯರಿಗೆ ಸ್ವರ್ಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ..ಮಕ್ಕಳೊಂದಿಗೆ ಟ್ರಿಪ್ ಹೋಗಲು ಇದು ಉತ್ತಮ ಸಮಯ, ಸ್ಥಳ

ಕರ್ನಾಟಕದಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಆನೆಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಇಲ್ಲಿ ಏಷ್ಯಾದ ಆನೆಗಳು ಕಂಡುಬರುತ್ತವೆ. ನೀವು ಚಿಕ್ಕದರಿಂದ ಹಿಡಿದು ದೊಡ್ಡ ಆನೆಗಳ ಹಿಂಡನ್ನು ಒಟ್ಟಿಗೆ ನೋಡಲು ಬಯಸಿದರೆ ಒಮ್ಮೆ ಇಲ್ಲಿಗೆ...
ಅಕ್ಟೋಬರ್ 24ರಂದು ಶಕ್ತಿ ದೇವತೆ ಹಾಸನಾಂಬೆ ದರ್ಶನ ಆರಂಭ; ನವೆಂಬರ್ 3ರವರೆಗೆ ಮಾತ್ರ ದರ್ಶನ ಭಾಗ್ಯ

ಅಕ್ಟೋಬರ್ 24ರಂದು ಶಕ್ತಿ ದೇವತೆ ಹಾಸನಾಂಬೆ ದರ್ಶನ ಆರಂಭ; ನವೆಂಬರ್ 3ರವರೆಗೆ ಮಾತ್ರ ದರ್ಶನ ಭಾಗ್ಯ

ಹಾಸನಾಂಬೆ ದೇವಾಲಯದ ಬಾಗಿಲು ಅಕ್ಟೋಬರ್ 24ಕ್ಕೆ ತೆರೆಯಲಿದ್ದು, ದೇವಿಯ ದರ್ಶನ ಪಡೆಯುವವರು ದೇವಸ್ಥಾನಕ್ಕೆ ಭೇಟಿ ನೀಡಬಹುದು. ಇದು ಬೆಂಗಳೂರಿನಿಂದ ಸುಮಾರು 180 ಕಿಮೀ ದೂರದಲ್ಲಿದೆ. ಅಂಬಾ ದೇವಿಗೆ ಸಮರ್ಪಿತವಾಗಿರುವ ಹಾಸನಾಂಬ ದೇವಾಲಯವನ್ನು 12...
Diwali in Ayodhya 2024: ದೀಪಾವಳಿ ಆಚರಿಸಲು ರಾಮನಗರಿ ಅಯೋಧ್ಯೆಗೆ ಹೋಗುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…

Diwali in Ayodhya 2024: ದೀಪಾವಳಿ ಆಚರಿಸಲು ರಾಮನಗರಿ ಅಯೋಧ್ಯೆಗೆ ಹೋಗುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…

ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ದೀಪಾವಳಿ ಹಬ್ಬವನ್ನು ಕೆಲವೆಡೆ ಅಕ್ಟೋಬರ್ 31 ರಂದು, ಮತ್ತೆ ಕೆಲವೆಡೆ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹಬ್ಬವನ್ನು ಮನೆಯಲ್ಲಿಯೇ ಆಚರಿಸುವುದು ವಾಡಿಕೆ. ಆದರೆ...
ದೀಪಾವಳಿ 2024: ಕರ್ನಾಟಕದಲ್ಲಿರುವ ಅತಿ ಪ್ರಸಿದ್ಧ ಲಕ್ಷ್ಮಿ ದೇವಾಲಯಗಳಿವು…ಇಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ!

ದೀಪಾವಳಿ 2024: ಕರ್ನಾಟಕದಲ್ಲಿರುವ ಅತಿ ಪ್ರಸಿದ್ಧ ಲಕ್ಷ್ಮಿ ದೇವಾಲಯಗಳಿವು…ಇಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ!

ದುರ್ಗೆ, ಕಾಳಿ ಮತ್ತು ಸರಸ್ವತಿಯನ್ನು ಹೇಗೆ ಪೂಜಿಸಲಾಗುತ್ತದೆಯೇ ಅದೇ ರೀತಿಯಲ್ಲಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ತಾಯಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಪೂರ್ವ ಭಾರತದಿಂದ ಪಶ್ಚಿಮಕ್ಕೆ ಮತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+