ಮಂಗಳೂರಿಗೆ ಬಂದಾಗ ತಣ್ಣೀರುಬಾವಿ ಬೀಚ್ ನೋಡಲು ಮರೆಯದಿರಿ
ತಣ್ಣೀರುಬಾವಿ ಬೀಚ್ ಮಂಗಳೂರಿನ ಜನಪ್ರಿಯ ಬೀಚ್ಗಳಲ್ಲಿ ಒಂದಾಗಿದೆ. ಮಂಗಳೂರು ರೈಲು ನಿಲ್ದಾಣದಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ತಣ್ಣೀರುಬಾವಿ ಬೀಚ್, ಮಂಗಳೂರು ಬಂದರಿನ ದಕ್ಷ...
ದೀಪಾವಳಿ 2022 : ಕರ್ನಾಟಕದಲ್ಲಿ ದೀಪಾವಳಿಯನ್ನು ಆಚರಿಸುವಂತ ಅತ್ಯುತ್ತಮ ಸ್ಥಳಗಳು
ಸುಖ ಸಮೃದ್ದಿ ಹಾಗೂ ಐಕ್ಯತೆಯ ಸಂಕೇತವಾದ ದೀಪಾವಳಿಯನ್ನು ಅತ್ಯಂತ ಸಡಗರದಿಂದ ಆಚರಿಸುವ ಕರ್ನಾಟಕದ ಸ್ಥಳಗಳು ದೀಪಾವಳಿ ಭಾರತದಲ್ಲಿ ಆಚರಿಸುವಂತಹ ಒಂದು ಅತ್ಯಂತ ದೊಡ್ಡ ಹಬ್ಬವಾಗಿದ...
ಕರ್ನಾಟಕದ ಸೋಮೇಶ್ವರ ಬೀಚ್ ಬಗ್ಗೆ ನಿಮಗೆ ಎಷ್ಟು ಗೊತ್ತು?
ಪ್ರವಾಸಿಗರಿಗೆ ಕರ್ನಾಟಕ ಭಾರತದಲ್ಲಿ ಒಂದು ಸಂಪೂರ್ಣ ಪ್ಯಾಕೇಜ್ ಆಗಿದೆ. ಪ್ರಾಚೀನ ಸ್ಮಾರಕಗಳು ಅಥವಾ ನೈಸರ್ಗಿಕ ಸೌಂದರ್ಯದ ಬಗ್ಗೆ ಇರಲಿ, ಕರ್ನಾಟಕದ ಗಡಿಯೊಳಗೆ ಎಲ್ಲವನ್ನೂ ಕಾಣಬಹ...
ನಾಗದೋಷ ನಿವಾರಣೆಗೆ ಎಂದಾದರೂ ಕುಡುಪು ಕ್ಷೇತ್ರಕ್ಕೆ ಹೋಗಿದ್ದೀರಾ?
ಕುಡುಪು ದೇವಸ್ಥಾನ ಮಹಿಮೆ ಕರಾವಳಿಗರೆಲ್ಲರಿಗೂ ಗೊತ್ತೇ ಇದೆ. ನಾಗಾರಾಧನೆಗೆ ಹೆಸರುವಾಸಿಯಾಗಿರುವ ಒಂದು ಭವ್ಯ ಕ್ಷೇತ್ರ ಇದು. ನಾಗ ದೇವರಿಗೆ ಸೇರಿದ ದೇವಸ್ಥಾನಗಳಲ್ಲಿ ಶ್ರೀ ಕ್ಷೇತ...
ಪಂಜನ್ನು ಮೈಮೇಲೆ ಎಸೆಯುವ ಬೆಂಕಿಯ ಕಾಳಗ ನಡೆಸ್ತಾರಂತೆ ಈ ಕ್ಷೇತ್ರದಲ್ಲಿ
ನಮ್ಮ ದೇಶದಲ್ಲಿರುವ ದೇವಾಲಯಗಳಲ್ಲಿ ಅನೇಕ ವಿಶೇಷ ಆಚರಣೆಗಳಿವೆ. ಕೆಲವು ತುಂಬಾನೇ ಸುಲಭದ್ದಾಗಿದ್ದರೆ ಇನ್ನೂ ಕೆಲವು ಬಹಳ ಕಠಿಣವಾದ ಆಚರಣೆಗಳಾಗಿರುತ್ತವೆ. ಇಂದು ನಾವು ಒಂದು ವಿಚಿತ...
ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಶೂಟಿಂಗ್ ನಡೆದಿದ್ದು ಎಲ್ಲೆಲ್ಲಿ ಗೊತ್ತಾ?
ಇಂದು ಶಿಕ್ಷಕರ ದಿನಾಚರಣೆ ಪ್ರತಿಯೊಬ್ಬರು ತಮ್ಮ ತಮ್ಮ ಶಿಕ್ಷಕರನ್ನು ನೆನೆಯುವ ದಿನ. ಶಿಕ್ಷಕರೆಂದ ತಕ್ಷಣ ನಮ್ಮ ಬಾಲ್ಯದ ದಿನಗಳು ನೆನಪಿಗೆ ಬರುವುದು ಸಹಜ. ಆಗ ಬಾಲ್ಯದ ಶಾಲೆಯೂ ನೆನಪ...
ಮಳೆಗಾಲದಲ್ಲಿ ಈ ಕರ್ನಾಟಕದ ತಾಣಗಳಿಗೆ ಭೇಟಿ ನೀಡಲೇಬೇಕು...
ಭಾರತದ ಅನೇಕ ಮೂಲೆ ಮೂಲೆಗಳಲ್ಲಿ ಮಳೆ ಬಿಳುತ್ತಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಮಳೆಗಾಲದಲ್ಲಿ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವುದು ಸಹಜವೇ. ಆದರೆ ಮಳೆಗಾಲದಲ್ಲ...
ಮಂಗಳೂರಿನಲ್ಲಿರುವ ಈ ಪ್ರಸಿದ್ಧ ದೇವಾಲಯಗಳಿಗೆ ತಪ್ಪದೇ ಭೇಟಿ ನೀಡಿ...
ಮಂಗಳೂರು ಕರ್ನಾಟಕ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದು. ಮಂಗಳೂರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ. ಇದು ಕರ್ನಾಟಕದ ಮುಖ್ಯ ಬಂದರು. ಮಂಗಳೂರು ತನ್ನ ಸುಂದರವಾದ ದೇ...
ಕೊಡಚಾದ್ರಿ, ಆಗುಂಬೆ, ಮರವಂತೆಯಲ್ಲಿ ಸೂರ್ಯಾಸ್ತ ಹೇಗಿರುತ್ತೆ ನೋಡಿ
ಕರಾವಳಿ ಭಾಗವಾಗಿರುವ ಮಂಗಳೂರು ಬೆಂಗಳೂರಿನಿಂದ ಸುಮಾರು 250 ಕಿ.ಮೀ ದೂರದಲ್ಲಿದೆ. ಮಂಗಳೂರು ಬೀಚ್ಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಇನ್ನು ಇಲ್ಲಿನ ಸೀ ಫುಡ್ ರುಚಿ ನಿಮ್ಮ ಬಾಯ...
ಕರ್ನಾಟಕದಲ್ಲಿರುವ ಅಗ್ರಮಾನ್ಯ ಕಾಲ ಭೈರವ ದೇವಾಲಯಗಳು
ಕಾಲಭೈರವನನ್ನು ಇಡೀ ವಿಶ್ವದ ಉಗ್ರವಾದ ದೇವತೆ ಎಂದು ನಂಬಲಾಗುತ್ತದೆ ಮತ್ತು ಅವನನ್ನು ವಿಧ್ವಂಸಕ ಎಂದು ಕರೆಯಲಾಗುತ್ತದೆ. ಅವನನ್ನು ಸಾವಿಗೂ ಮೀರಿದ ಹಾಗೂ ಸಮಯದ ಪ್ರಮುಖ ಆಡಳಿತಗಾರನ...
ಜನವರಿಯಲ್ಲಿ ಪುನರೀಕರಿಸಬಹುದಾದಂತಹ ಭಾರತದ 15 ಚಳಿಗಾಲದ ಪ್ರವಾಸಿ ತಾಣಗಳು
ಹೊಸವರ್ಷ ಸಮೀಪಿಸುತ್ತಿದ್ದಂತೆ ಜನರು ತಮ್ಮ ಹೊಸವರ್ಷದ ನಿರ್ಣಯಗಳನ್ನು ನಿರ್ಧರಿಸುವಲ್ಲಿ ವ್ಯಸ್ತರಾಗಿರುತ್ತಾರೆ. ಮತ್ತು ತಮ್ಮ ಪಟ್ಟಿಯಲ್ಲಿ ಕೆಲವು ಉತ್ತಮ ಸ್ಥಳಗಳಿಗೆ ಪ್ರಯಾಣ...
ಮಂಗಳೂರಿನ 6 ಅದ್ಭುತ ತಾಣಗಳು ಒಮ್ಮೆ ಭೇಟಿ ನೀಡಿ
ಮಂಗಳೂರು ಕರ್ನಾಟಕ ರಾಜ್ಯದಲ್ಲಿನ ಸುಂದರವಾದ ಪಟ್ಟಣಗಳಲ್ಲಿ ಒಂದು. ಮಂಗಳೂರು ತನ್ನ ದೇವಾಲಯಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿ. ಇಲ್ಲಿನ ಭಾಷೆ, ಆಚಾರ, ...