ಆಯುಧಪೂಜೆಯಂದು ವಾರಣಾಸಿಯ ಸಿದ್ಧಿದಾತ್ರಿಯ ದರ್ಶನ ಪಡೆಯಿರಿ
ನವರಾತ್ರಿಯ ಒಂಭತ್ತನೇ ದಿನ ದುರ್ಗಾ ಮಾತೆಯ ಒಂಭತ್ತನೇ ಸ್ವರೂಪವಾದ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ಸಿದ್ಧಿದಾತ್ರಿಯು ಕಮಲದ ಮೇಲೆ ಆಸೀನಳಾಗಿದ್ದಾಳೆ. ಸಿಂಹ ಈಕೆಯ ವಾಹನ. ...
ಮಹಾಗೌರಿ ದೇವಸ್ಥಾನ ವಾರಣಾಸಿ: ಈ ದೇವಿಯನ್ನು ಪೂಜಿಸುವವರಿಗೆ ದರಿದ್ರ ಬರೋದಿಲ್ಲ
ನವರಾತ್ರಿಯ 8ನೇ ದಿನದಂದು ದುರ್ಗೇಯ ಮಹಾಗೌರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಮಹಾಗೌರಿಯನ್ನು ಅನ್ನಪೂರ್ಣೇಯ ರೂಪದಲ್ಲೂ ಪೂಜಿಸಲಾಗುತ್ತದೆ. ಮಹಾಗೌರಿಯನ್ನು ಪೂಜಿಸುವವರಿಗೆ ಧರ...
ಕಾಳರಾತ್ರಿಯನ್ನು ಆರಾಧಿಸಿದ್ರೆ ದುಷ್ಟಶಕ್ತಿ ಮೈಮೇಲೆ ನಿಲ್ಲೋದಿಲ್ಲವಂತೆ
ನವರಾತ್ರಿಯ ಏಳನೇ ದಿನದಂದು ದುರ್ಗೆಯ ಏಳನೇ ಸ್ವರೂಪವಾದ ಕಾಳರಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಕಾಳರಾತ್ರಿಯ ವಿಶೇಷ ಮಂದಿರವೊಂದು ವಾರಣಾಸಿಯಲ್ಲಿದೆ. ಈ ಮಂದಿರದಿಂದಾಗಿ ಒ...
ಮೋಕ್ಷ ಪ್ರಾಪ್ತಿಗಾಗಿ ಇಲ್ಲಿ ಹೆಣಗಳೂ ಸರದಿಯಲ್ಲಿ ನಿಲ್ಲುತ್ತವೆ!
ಸಾಮಾನ್ಯವಾಗಿ ಮನುಷ್ಯರು ತೀರಿಕೊಂಡರೆ ಅವರ ಧರ್ಮದ ಪ್ರಕಾರ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಮನುಷ್ಯರು ತೀರಿಕೊಂಡರೆ ಚಿತೆಗೆ ಬೆಂಕಿ ಹ...
ತುಳಸಿ ಘಾಟ್ನಲ್ಲಿ ಅದೃಷ್ಟವಂತರ ಬೇಡಿಕೆ ಈಡೇರುತ್ತಂತೆ !
ವಾರಣಾಸಿಯನ್ನು ನಮ್ಮ ದೇಶದಲ್ಲಿನ ಒಂದು ಧಾರ್ಮಿಕ ಕೇಂದ್ರ ಎಂದೇ ಹೇಳಬಹುದು. ಪ್ರಪಂಚದ ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿಯಿಂದ ಕೂಡಿದ ನಗರಗಳಲ್ಲಿ ಇದೂ ಒಂದು. ಗಂಗಾ ನದಿಯ ತಟದಲ್...
ಸಾವಿನ ಕೊನೆಘಳಿಗೆಯಲ್ಲಿರುವವರಿಗಾಗಿ ಮುಕ್ತಿ ಭವನ; ಇದರೊಳಗಿದೆ ಕರುಣಾಜನಕ ಕಥೆ
ಕಾಶಿ ಲಾಬ್ ಮುಕ್ತಿ ಭವನದ ಬಗ್ಗೆ ಕೇಳಿದ್ದೀರಾ? ಇದನ್ನು ಸಾವಿನ ಹೊಟೇಲ್ ಎನ್ನಲಾಗುತ್ತದೆ. ಇದು ವಾರಣಾಸಿಯಲ್ಲಿದೆ. ಈ ಮುಕ್ತಿ ಭವನದ ವಿಶೇಷತೆ ಎಂದರೆ ಇಲ್ಲಿ ಸಾಯುವ ಕೊನೆಹಂತದಲ್ಲಿರ...
ಗಂಗಾ ಆರತಿಯ ಸಂದರ್ಭ ಈ ಕೆಲಸವನ್ನು ಮಾಡಬೇಡಿ
ಉತ್ತರ ಪ್ರದೇಶ ಧಾರ್ಮಿಕ ನಗರಿ ಎಂದೇ ಹೇಳಲಾಗುವ ವಾರಣಾಸಿ ಇಡೀ ಭಾರತದಲ್ಲೇ ಅತ್ಯದ್ಭುತ ಪರ್ಯಾಟನಾ ಸ್ಥಳವಾಗಿದೆ. ಕಾಶಿಯಿಂದಾಗಿ ವಾರಣಾಸಿ ಸಖತ್ ಫೇಮಸ್ ಆಗಿದೆ . ಇದು ದೇಶದ 12 ಜ್ಯೋತಿ...
ಮಕರ ರಾಶಿಯವರಿಗೆ ಇಷ್ಟವಾಗೋ ತಾಣಗಳಿವು
ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಡಿಸೆಂಬರ್ 22 ರಿಂದ ಜನವರಿ 19ರ ವರೆಗೆ ಜನಿಸಿದವರು ಮಕರ ರಾಶಿಯ ವ್ಯಕ್ತಿಗಳಾಗಿರುತ್ತಾರೆ. ಮಹಾತ್ವಾಕಾಂಕ್ಷಿಗಳೂ, ಬುದ್ದಿವಂತರೂ ಹಾಗೂ ಜವಬ್ದಾರಿ...
ಚಿತೆಯ ಭಸ್ಮದಲ್ಲಿ ಹೋಲಿ ಆಡ್ತಾರೆ ಇಲ್ಲಿಯ ಜನ!
ಇಡೀ ಭಾರತದಲ್ಲಿ ಹೋಳಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಾಗೆಯೇ ಕಾಶಿಯಲ್ಲೂ ಹೋಲಿಯನ್ನು ಆಚರಿಸುವುದಕ್ಕೆ ವಿಶೇಷ ಮಹತ್ವವಿದೆ. ವಿಶ್ವನಾಥನಿಗಾಗಿಯೇ ಪ್ರಖ್ಯಾತ...
ಮಣಿಕರ್ಣಿಕಾ ಘಾಟ್ : ಮೋಕ್ಷ ಲಭಿಸುವುದೆ?
ಹಿಂದು ಸಂಸ್ಕೃತಿಯಲ್ಲಿ ಮನುಷ್ಯ ತೀರಿ ಹೋದ ನಂತರ ಅವನ ಶರೀರಕ್ಕೆ ವಿಧಿ ವತ್ತಾಗಿ ಕ್ರಿಯೆಗಳನ್ನು ನಡೆಸಿ ಕೊನೆಯದಾಗಿ ಅಂತಿಮ ಕ್ರಿಯೆ ಅಥವಾ ದಹನ ಕಾರ್ಯ ಕೈಗೊಳ್ಳಲಾಗುತ್ತದೆ. ಇದಕ್...
ವಾರಣಾಸಿಯ ಈ ಪ್ರಸಿದ್ದ ದೆವಾಲಯಗಳು ಗೊತ್ತೆ?
ವಾರಣಾಸಿ ಅಥವಾ ವರಾಣಸಿ ಎಂದೆ ಕರೆಯಲ್ಪಡುವ ಈ ಸ್ಥಳದ ಕುರಿತು ಭಾರತದ ಯಾವ ಪ್ರಜೆಗೆ ಆಗಲಿ ತಿಳಿಯದಿರಲು ಸಾಧ್ಯವೆ ಇಲ್ಲ ಎನ್ನಬಹುದು. ಏಕೆಂದರೆ ಅಷ್ಟರಮಟ್ಟಿಗೆ ಈ ಸ್ಥಳವು ಜನಪ್ರೀಯತ...
ಕಾಶಿಯಿಂದ ನೇಪಾಳ ಒಂದು ಅದ್ಭುತ ಪ್ರವಾಸ
ಹಿಂದೂ ಸಂಸ್ಕೃತಿ-ಸಂಪ್ರದಾಯಗಳಿರುವ ಎರಡು ವಿಭಿನ್ನ ಹಾಗೂ ಲವಲವಿಕೆಯಿಂದ ಕೂಡಿದ ಎರಡು ದೇಶಗಳ ಎರಡು ಸಾಂಸ್ಕೃತಿಕ ನಗರಗಳ ಪ್ರವಾಸ ಮಾಡಬೇಕೆ, ಅದೂ ಕೂಡ ರಸ್ತೆ ಮಾರ್ಗದ ಮೂಲಕ! ಹೌದು, ಇ...