Search
  • Follow NativePlanet
Share

Travel

ಭಾರತದ ಈ ಐದು ಮಂದಿರಗಳ ರಹಸ್ಯವನ್ನು ನಂಬೋದು ಕಷ್ಟ

ಭಾರತದ ಈ ಐದು ಮಂದಿರಗಳ ರಹಸ್ಯವನ್ನು ನಂಬೋದು ಕಷ್ಟ

ಭಾರತದಲ್ಲಿ ಅನೇಕ ಮಂದಿರಗಳಿವೆ. ಪ್ರತಿಯೊಂದು ಮಂದಿಕ್ಕೂ ಅದರದ್ದೇ ಆದ ವಿಶೇಷತೆಗಳಿವೆ. ಒಂದು ದೇವಸ್ಥಾನ ಕಟ್ಟಲು ಕನಿಷ್ಟ 6 ತಿಂಗಳಾದರೂ ಬೇಕೆ ಬೇಕು. ಅದರಲ್ಲೂ ದೊಡ್ಡ ದೊಡ್ಡ ದೇವಸ್...
ನಿಪಾಹ್ ವೈರಸ್ ; ಕೇರಳದ ಈ ನಾಲ್ಕು ಜಿಲ್ಲೆಗಳಿಗೆ ಪ್ರವಾಸ ಹೋಗ್ಲೇಬೇಡಿ

ನಿಪಾಹ್ ವೈರಸ್ ; ಕೇರಳದ ಈ ನಾಲ್ಕು ಜಿಲ್ಲೆಗಳಿಗೆ ಪ್ರವಾಸ ಹೋಗ್ಲೇಬೇಡಿ

ಕೇರಳವು ಭಾರತದಲ್ಲೇ ಒಂದು ಉತ್ತಮ ಪರ್ಯಾಟನಾ ತಾಣವನ್ನು ಹೊಂದಿರುವ ರಾಜ್ಯವಾಗಿದೆ. ಇದು ತನ್ನ ಪ್ರಕೃತಿ ಸೌಂದರ್ಯದ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಆದರೆ ಇದೀಗ ಪ್...
ಹನಿಮೂನ್‌ಗೆ ಬೆಸ್ಟ್ ಗೋವಾದ ಈ ಬೀಚ್

ಹನಿಮೂನ್‌ಗೆ ಬೆಸ್ಟ್ ಗೋವಾದ ಈ ಬೀಚ್

ಸಮುದ್ರ ತೀರ, ಬೀಚ್‌ ಎಂದಾದಾಗ ಮೊದಲು ನೆನಪಿಗೆ ಬರುವುದೇ ಗೋವಾ. ಗೋವಾ ಎಷ್ಟು ಪ್ರಸಿದ್ಧ ಪ್ರವಾಸಿ ತಾಣವಾಗಿದೆ ಎಂದರೆ ಪ್ರತಿಯೊಂದು ಕಾಲದಲ್ಲೂ ಇಲ್ಲಿ ಪ್ರವಾಸಿಗರು ತುಂಬಿರುತ್ತ...
ಫ್ಯಾಮಿಲಿ ಜೊತೆ ಸುತ್ತಾಡೋದಾದ್ರೆ ಈ ತಾಣಗಳಿಗೆ ಹೋಗೋದು ಬೆಸ್ಟ್

ಫ್ಯಾಮಿಲಿ ಜೊತೆ ಸುತ್ತಾಡೋದಾದ್ರೆ ಈ ತಾಣಗಳಿಗೆ ಹೋಗೋದು ಬೆಸ್ಟ್

ದೇಶದ ಅನೇಕ ನಗರಗಳಲ್ಲಿ ತಾಪಮಾನ 45ಡಿಗ್ರಿಗೆ ತಲುಪಿದೆ. ಇನ್ನೂ ಕೆಲವು ಸ್ಥಳಗಳಲ್ಲಿ ಮಳೆ ಬೀಳಲಾರಂಭಿಸಿದೆ. ಕರ್ನಾಟಕದಲ್ಲಂತೂ ಬೇಸಿಗೆಯ ರಜಾ ಮುಗಿದು ಶಾಲೆ ಆರಂಭವಾಗಿದೆ. ಈ ಮಳೆಗಾಲ...
ಶ್ರೀರಂಗಂನ ರಂಗನಾಥಸ್ವಾಮಿ ಮೂರ್ತಿಗಿಂತಲೂ ದೊಡ್ಡದಂತೆ ಇಲ್ಲಿನ ಮೂರ್ತಿ

ಶ್ರೀರಂಗಂನ ರಂಗನಾಥಸ್ವಾಮಿ ಮೂರ್ತಿಗಿಂತಲೂ ದೊಡ್ಡದಂತೆ ಇಲ್ಲಿನ ಮೂರ್ತಿ

ತಮಿಳುನಾಡಿನ ತಿರುಚಿನಾಪಲ್ಲಿಯಲ್ಲಿರುವ ತಿರುವರಂಗಂ ಎಂದು ಕರೆಯಲಾಗುವ ಶ್ರೀರಂಗಂ ದೇವಸ್ಥಾನದಲ್ಲಿರುವ ರಂಗನಾಥಸ್ವಾಮಿ ಮೂರ್ತಿಯನ್ನು ನೀವು ನೋಡಿರಬಹುದು. ಶ್ರೀರಂಗಂ ತನ್ನ ಶ್...
ಜಂಗಲ್‌ಬುಕ್‌ನ ಮೋಗ್ಲಿ ಮನೆಗೆ ಹೋಗೋಣ್ವಾ?

ಜಂಗಲ್‌ಬುಕ್‌ನ ಮೋಗ್ಲಿ ಮನೆಗೆ ಹೋಗೋಣ್ವಾ?

ಮಧ್ಯ ಪ್ರದೇಶದಲ್ಲಿರುವ ಸಿಯೋನಿ ಒಂದು ಸಣ್ಣ ಜಿಲ್ಲೆಯಾಗಿದೆ. ಇದು 9758 ಕಿ.ಮೀ ವಿಶಾಲವಾದ ಭೌಗೋಳಿಕ ಕ್ಷೇತ್ರಫಲದಲ್ಲಿ ಹಬ್ಬಿದೆ. ಈ ಸ್ಥಳದ ಹೆಸರಿನ ಹಿಂದೆ ಒಂದು ಕಥೆ ಇದೆ. ಜಗತ್ಗುರು ಒ...
ನಿಪಾಹ್‌ ವೈರಸ್‌ಗೆ ತುತ್ತಾಗಿರುವ ಕೇರಳದಲ್ಲಿ ನಡೆಯುತ್ತೆ ಬಾವಲಿ ಹಿಡಿಯುವ ಹಬ್ಬ ; ಏನಿದರ ವಿಶೇಷತೆ

ನಿಪಾಹ್‌ ವೈರಸ್‌ಗೆ ತುತ್ತಾಗಿರುವ ಕೇರಳದಲ್ಲಿ ನಡೆಯುತ್ತೆ ಬಾವಲಿ ಹಿಡಿಯುವ ಹಬ್ಬ ; ಏನಿದರ ವಿಶೇಷತೆ

ಬಾವಲಿಯಿಂದಾಗಿ ನಿಪಾಹ್ ವೈರಸ್ ಕೇರಳ ರಾಜ್ಯದಲ್ಲೆಲ್ಲಾ ಹಬ್ಬಿದ್ದು , ಸಾಕಷ್ಟು ಜನರು ನಿಪಾಹ್ ವೈರಸ್‌ನಿಂದಾಗಿ ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ ನಿಪಾಹ್‌ ವೈರಸ್‌ನಿಂದ ...
ಇಲ್ಲಿರುವ ಕೃಷ್ಣನ ವಿಗ್ರಹವನ್ನು ದ್ವಾರಕಾದಿಂದ ಕದ್ದು ತಂದಿದ್ದಂತೆ!

ಇಲ್ಲಿರುವ ಕೃಷ್ಣನ ವಿಗ್ರಹವನ್ನು ದ್ವಾರಕಾದಿಂದ ಕದ್ದು ತಂದಿದ್ದಂತೆ!

ಗುಜರಾತ್‌ನಲ್ಲಿರುವ ಪ್ರಸಿದ್ಧ ವೈಷ್ಣವ ತೀರ್ಥ ಡಾಕೋರ್ ಮಂದಿರವು ಭಾರತದ ಪ್ರಸಿದ್ಧ ತೀರ್ಥ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿರುವ ರಣಚೋಡ್‌ ಜೀ ಮಂದಿರವು ಕೇವಲ ತನ್ನ ಶಿಲ್ಪ ಕಲೆಗ...
ಮೈಸೂರು ಸುತ್ತಮುತ್ತಲಿನ ಈ ಬೇಸಿಗೆ ತಾಣಗಳಿಗೆ ಹೊರಡಲು ತಯಾರಾಗಿ

ಮೈಸೂರು ಸುತ್ತಮುತ್ತಲಿನ ಈ ಬೇಸಿಗೆ ತಾಣಗಳಿಗೆ ಹೊರಡಲು ತಯಾರಾಗಿ

ಮೈಸೂರು ಭಾರತದಲ್ಲಿ ಪ್ರತೀ ವರ್ಷ ಲಕ್ಷಾಂತರ ಪ್ರಮಾಣದಲ್ಲಿ ಪ್ರವಾಸಿಗರನ್ನು ಮತ್ತು ಪ್ರಯಾಣಿಗರನ್ನು ಸರಾಗವಾಗಿ ಆಕರ್ಷಿಸುವ ಸ್ಥಳಗಳಲ್ಲಿ ಒಂದಾಗಿದ್ದು, ಇಲ್ಲಿಯ ಅದ್ಭುತವಾದ ಸ್...
ಚಿಕ್ಕಮಗಳೂರಿನ ಈ ಇಂಟ್ರಸ್ಟಿಂಗ್ ತಾಣಗಳಿಗೆ ಹೋಗಿದ್ದೀರಾ?

ಚಿಕ್ಕಮಗಳೂರಿನ ಈ ಇಂಟ್ರಸ್ಟಿಂಗ್ ತಾಣಗಳಿಗೆ ಹೋಗಿದ್ದೀರಾ?

ಕಾಫಿ ಉತ್ಪಾದನೆಗಾಗಿಯೇ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಒಂದು ಪ್ರವಾಸಿ ತಾಣವೂ ಹೌದು. ಎತ್ತರದ ಬೆಟ್ಟಗುಡ್ಡಗಳು, ಕಾಡು, ಶಾಂತ ವಾತವರಣವು ಪ್ರವಾಸಿಗರಲ್ಲಿ ಹೆಚ್ಚು ಪ್ರಸಿದ್ದ...
ಉತ್ತರ ಭಾರತದ ಚಹಾ ರಾಜಧಾನಿ ಯಾವುದು ಗೊತ್ತಾ?

ಉತ್ತರ ಭಾರತದ ಚಹಾ ರಾಜಧಾನಿ ಯಾವುದು ಗೊತ್ತಾ?

ಉತ್ತರ ಭಾರತದ ಬಹು ಭಾಗಗಳಲ್ಲಿ ಚಹಾ ಬೆಳೆಯನ್ನೇ ಅವಲಂಭಿಸಿದ್ದಾರೆ. ಚಹಾವನ್ನೇ ಜೀವನೋಪಾಯದ ಬೆಳೆಯನ್ನಾಗಿ ಬೆಳೆಯುತ್ತಾರೆ. ಉತ್ತಮ ಗುಣಮಟ್ಟದ ಇಳುವರಿ ಹೊಂದಿರುವ ಪ್ರದೇಶವೆಂದರೆ ...
ತ್ರೇತಾ ಯುಗಕ್ಕೆ ಸೇರಿದ ಈ ಶಿವಲಿಂಗದ ದರ್ಶನ ಮಾಡಿದ್ರೆ ಇಷ್ಟ ಈಡೇರುತ್ತಂತೆ

ತ್ರೇತಾ ಯುಗಕ್ಕೆ ಸೇರಿದ ಈ ಶಿವಲಿಂಗದ ದರ್ಶನ ಮಾಡಿದ್ರೆ ಇಷ್ಟ ಈಡೇರುತ್ತಂತೆ

ಕೇರಳದ ಪ್ರಸಿದ್ಧ ಶಿವಲಿಂಗಗಳಲ್ಲಿ ವೈಕೋಂ ಮಹದೇವ ಮಂದಿರ ಕೂಡಾ ಒಂದು. ಕೇರಳದಲ್ಲಿರುವ ಎಟ್ಟಮನೂರ್ ಶಿವ ಮಂದಿರ ಹಾಗೂ ಕದುತುರೂತಿ ತಲಿಯಲ್ ಮಹದೇವ ಮಂದಿರದ ಜೊತೆಗೆ ಈ ಮಂದಿರವು ಪ್ರಸ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+