Search
  • Follow NativePlanet
Share

Temples

ಇಲ್ಲಿ ನೀಡೋ ಪ್ರಸಾದಕ್ಕೆನೇ ಫೇಮಸ್ ಈ ದೇವಸ್ಥಾನಗಳು!

ಇಲ್ಲಿ ನೀಡೋ ಪ್ರಸಾದಕ್ಕೆನೇ ಫೇಮಸ್ ಈ ದೇವಸ್ಥಾನಗಳು!

ದೇಶದಲ್ಲಿನ ಹಲವು ದೇವಸ್ಥಾನಗಳಲ್ಲಿ ರುಚಿಕರ ಪ್ರಸಾದವನ್ನು ನೀಡಲಾಗುತ್ತದೆ. ಪೂಜೆ ಮುಗಿದ ಬಳಿಕ ಪ್ರಸಾದ ವಿತರಿಸಲಾಗುತ್ತದೆ. ಈ ಪ್ರಸಾದದಲ್ಲೂ ವಿಭಿನ್ನತೆ ಇದೆ. ಒಂದೊಂದು ದೇವಸ್ಥ...
ಮರಳಿನಿಂದಲೇ ಮರುಳುಮಾಡುವ ರಾಜಸ್ಥಾನದ ಖಿಮ್ಸರ್ ತಾಣ!

ಮರಳಿನಿಂದಲೇ ಮರುಳುಮಾಡುವ ರಾಜಸ್ಥಾನದ ಖಿಮ್ಸರ್ ತಾಣ!

ಥಾರ್ ಮರಭೂಮಿಯ ತುತ್ತ ತುದಿಯಲ್ಲಿರುವ ಒಂದು ಪುಟ್ಟ ಹಳ್ಳಿ ಖಿಮ್ಸರ್. ಇದು ಪ್ರಸಿದ್ಧ ನಗರಗಳಾದ ಬಿಕನೇರ್ ಮತ್ತು ಜೋದಪುರದ ಮಧ್ಯಭಾಗದಲ್ಲಿದೆ. ಈ ತಾಣದ ಒಂದು ಪ್ರಮುಖ ಆಕರ್ಷಣೆಯೆಂದ...
ಸಾವಿರ ವರ್ಷದ ಪವಿತ್ರ ಕ್ಷೇತ್ರ

ಸಾವಿರ ವರ್ಷದ ಪವಿತ್ರ ಕ್ಷೇತ್ರ

ಪುರಾತನ ದೇಗುಲ ಎಂದರೆ ಅದೇನೋ ಖುಷಿ. ದೇಗುಲದ ಸುಂದರ ಕೆತ್ತನೆ, ಸುತ್ತಲ ವಾತಾವರಣ ಹಾಗೂ ಅವುಗಳ ಇತಿಹಾಸ ಮನಸ್ಸಿಗೆ ಹೊಸತನದ ಅನುಭವ ನೀಡುತ್ತವೆ. ಅರಸರು ಆಳಿ ಹೋದ ಶ್ರೀಮಂತ ರಾಷ್ಟ್ರ ಭ...
ಏಕಾಂತಕ್ಕೆ ಗೊಮ್ಮಟಗಿರಿ ವಿಹಾರ

ಏಕಾಂತಕ್ಕೆ ಗೊಮ್ಮಟಗಿರಿ ವಿಹಾರ

ಮೈಸೂರು ಪ್ರವಾಸ ತಾಣಗಳ ಸ್ವರ್ಗ ಲೋಕ. ಇಲ್ಲಿ ಏನಿಲ್ಲ? ಎಲ್ಲವೂ ಇದೆ. ಎಷ್ಟೇ ನೋಡಿದರೂ ಮುಗಿಯದಷ್ಟು ಪ್ರವಾಸ ತಾಣಗಳಿವೆ. ಅವುಗಳಲ್ಲಿ ಎಲೆಮರೆಯ ಕಾಯಂತಿರುವ ಗೊಮ್ಮಟಗಿರಿಯೂ ಒಂದು. ಜೈ...
ಶಿವನಾಮ ಸ್ಮರಣೆಗೆ ಸೋಮೇಶ್ವರ ದೇಗುಲ

ಶಿವನಾಮ ಸ್ಮರಣೆಗೆ ಸೋಮೇಶ್ವರ ದೇಗುಲ

ಮನಸ್ಸಿನ ಒತ್ತಡ ಹೆಚ್ಚಾದಾಗ ಅಥವಾ ದುಃಖದಲ್ಲಿದ್ದಾಗ ಬಯಸುವುದು ಶಾಂತಿಯನ್ನ, ಹಿಡಿ ಪ್ರೀತಿಯನ್ನ. ಅಂತಹ ಒಂದು ಸಮಾಧಾನ ನೀಡುವಂತಹ ದೇವಸ್ಥಾನವೆಂದರೆ ಹಲಸೂರಿನ ಸೋಮೇಶ್ವರ ದೇಗುಲ. ...
ಒಂದೇ ದಿನಕ್ಕಾದ್ರೆ ಓಂಕಾರೇಶ್ವರ ಬೆಟ್ಟ

ಒಂದೇ ದಿನಕ್ಕಾದ್ರೆ ಓಂಕಾರೇಶ್ವರ ಬೆಟ್ಟ

ಬೆಂಗಳೂರು ಆವೃತ್ತಿಯಲ್ಲಿ ನೋಡಲು ಅನೇಕ ಸ್ಥಳಗಳಿವೆ. ಕೆಲವರಿಗೆ ಪಾರ್ಕ್‍ಗಳಂತಹ ಸ್ಥಳ ಇಷ್ಟವಾದರೆ, ಇನ್ನು ಕೆಲವರಿಗೆ ದೇಗುಲಕ್ಕೆ ಹೋಗುವುದು ಖುಷಿ ಕೊಡುತ್ತದೆ. ಒಂದೇ ಮನೆಯಲ್ಲಿ ...
ಶಿಲೆಯಲ್ಲ ಇದು ಕಲೆಯಿಂದ ಕೂಡಿದ ಗುಡಿ

ಶಿಲೆಯಲ್ಲ ಇದು ಕಲೆಯಿಂದ ಕೂಡಿದ ಗುಡಿ

ಕಲ್ಯಾಣ ಚಾಲುಕ್ಯರು, ಕಳಚೂರಿಗಳು, ಯಾದವರು ಹಾಗೂ ಹೊಯ್ಸಳರು ಆಳಿದ ಊರು ಲಕ್ಕುಂಡಿ. ಇದು ಗದಗ ಜಿಲ್ಲೆಯ ಚಿಕ್ಕ ಹಳ್ಳಿ ಆದರೂ ಸುಮಾರು 20 ಪ್ರಾಚೀನ ದೇಗುಲಗಳಿವೆ. ಇದನ್ನು ದೇವಾಲಯಗಳ ತವರ...
ಗಣಪನ ಕೆಲವು ಪ್ರಮುಖ ದೇವಾಲಯಗಳು

ಗಣಪನ ಕೆಲವು ಪ್ರಮುಖ ದೇವಾಲಯಗಳು

ತ್ರಿಮೂರ್ತಿಗಳಲ್ಲಿ ಒಬ್ಬನಾದ ಪರಮೇಶ್ವರ ಹಾಗೂ ಜಗನ್ಮಾತೆಯಾದ ಪಾರ್ವತಿ ದೇವಿಯರ ಮಗನಾಗಿ, ಜನಮನಗಳ ಪ್ರೀಯ ದೇವನಾಗಿ, ಬುದ್ಧಿಯ ದೇವನಾಗಿ, ಸಕಲ ವಿಘ್ನಗಳ ವಿನಾಶಕನಾಗಿ, ಯಾವುದೇ ಶುಭ ...
ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿರುವ ದೇವಾಲಯಗಳು

ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿರುವ ದೇವಾಲಯಗಳು

ತುಂಗಾ ನದಿ ತಟದಲ್ಲಿ ನೆಲೆಸಿರುವ ಶಿವಮೊಗ್ಗವನ್ನು "ಮಲೆನಾಡಿನ ಹೆಬ್ಬಾಗಿಲು" ಎಂದೆ ಸಂಭೋದಿಸಲಾಗುತ್ತದೆ. ಅದರಂತೆ ಹಾಸನ ಜಿಲ್ಲೆಯನ್ನು ಹೊಯ್ಸಳ ವಾಸ್ತುಕಲೆಯ ಹೆಗ್ಗುರುತು ಎಂದು ಕ...
ತಿರುಪತಿ ತಿರುಮಲ ದೇವಸ್ಥಾನ : ಶ್ರೀ ವೆಂಕನ ತಾಣ

ತಿರುಪತಿ ತಿರುಮಲ ದೇವಸ್ಥಾನ : ಶ್ರೀ ವೆಂಕನ ತಾಣ

ಏಳು ಬೆಟ್ಟಗಳ ಒಡೆಯ, ಸಂಕಟ ಹರಣ ದೇವನಾದ ಶ್ರೀ ವೆಂಕಟೇಶ್ವರನು ನೆಲೆಸಿರುವ ತಿರುಪತಿ ತಿರುಮಲ ದೇವಸ್ಥಾನವು ಜಗದ್ವಿಖ್ಯಾತವಾದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಆಂಧ್ರ ದ ಚಿತ್ತ...
ಬೃಹದೇಶ್ವರ ದೇವಸ್ಥಾನ : ಭಾರತದ ಶ್ರೀಮಂತ ವಾಸ್ತುಶಿಲ್ಪ

ಬೃಹದೇಶ್ವರ ದೇವಸ್ಥಾನ : ಭಾರತದ ಶ್ರೀಮಂತ ವಾಸ್ತುಶಿಲ್ಪ

ವಾಸ್ತು ಶಿಲ್ಪ ಕಲೆಯ ಬೀಡಾಗಿರುವ ನಮ್ಮ ನಾಡು ಅನೇಕಾನೇಕ ಭವ್ಯವಾದ ವಾಸ್ತುಶಿಲ್ಪ ಕಲೆ ಹೊತ್ತ ಸಾವಿರಾರು ರಚನೆಗಳನ್ನು ಹೊಂದಿದೆ. ಅಂದಿನ ಕಾಲದ ಕುಶಲ ಕರ್ಮಿಗಳ, ಶಿಲ್ಪಿಗಳ ಅಗಾಧ ಕೌಶ...
ಒಂದೇ ಬೆಟ್ಟದ ಮೇಲೆ 1000 ಕ್ಕೂ ಅಧಿಕ ದೇವಾಲಯಗಳು!

ಒಂದೇ ಬೆಟ್ಟದ ಮೇಲೆ 1000 ಕ್ಕೂ ಅಧಿಕ ದೇವಾಲಯಗಳು!

ಬೆಟ್ಟ ಅಥವಾ ಗುಡ್ಡದ ಮೇಲೆ ದೇವಾಲಯಗಳಿರುವುದು ಭಾರತದಲ್ಲಿ ಸರ್ವೇ ಸಾಮಾನ್ಯವಾದ ಸಂಗತಿ. ಆದರೆ ಒಂದೆ ಒಂದು ವಿಶಾಲವಾದ ಬೆಟ್ಟದಲ್ಲಿ ಸಾವಿರಕ್ಕೂ ಅಧಿಕ ದೇವಾಲಯಗಳಿವೆಯೆಂದರೆ! ದಿಗ್...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X