Search
  • Follow NativePlanet
Share

Temple

ಏನಾಶ್ಚರ್ಯ! ಶಕುನಿಗೂ ಇದೆ ದೇವಾಲಯ!

ಏನಾಶ್ಚರ್ಯ! ಶಕುನಿಗೂ ಇದೆ ದೇವಾಲಯ!

ಜಗತ್ತಿನಲ್ಲೆ ಅತ್ಯಂತ ಶ್ರೀಮಂತವಾದ ಸಂಸ್ಕೃತಿ-ಸಂಪ್ರದಾಯಾಚರಣೆಗಳನ್ನು ಹೊಂದಿರುವ ಭಾರತದಲ್ಲಿ ಅದೆಷ್ಟೊ ಚಿತ್ರ ವಿಚಿತ್ರ ಆಚರಣೆಗಳಿವೆ, ದೇವಾಲಯಗಳಿವೆ ಎಂದರೆ ತಪ್ಪಾಗಲಾರದು. ಆ...
ದಕ್ಷಿಣದ ದ್ವಾರಕೆಯು ಇದೆ! ಭೂಲೋಕದ ವೈಕುಂಠವೂ ಇದೆ!

ದಕ್ಷಿಣದ ದ್ವಾರಕೆಯು ಇದೆ! ಭೂಲೋಕದ ವೈಕುಂಠವೂ ಇದೆ!

ಹಿಂದುಗಳು ನಂಬುವಂತೆ ಶೇಷಶಯನನಾದ ಶ್ರೀಮನ್ನಾರಾಯಣನು ಅಂದರೆ ವಿಷ್ಣು ದೇವರು ನೆಲೆಸಿರುವ ಸ್ಥಳವನ್ನು ವೈಕುಂಠ ಎಂದು ಕರೆಯಲಾಗುತ್ತದೆ. ಸಾಕ್ಷಾತ್ ಸೃಷ್ಟಿ ಪರಿಪಾಲಕನ ನಿವಾಸ ಸ್ಥ...
ಶಿರಾಲಿಯ ಪ್ರಭಾವಿ ಮಹಾಮಾಯಾ ಹಾಗೂ ಗಣೇಶ

ಶಿರಾಲಿಯ ಪ್ರಭಾವಿ ಮಹಾಮಾಯಾ ಹಾಗೂ ಗಣೇಶ

ಕಡಲ ತೀರದ ಗ್ರಾಮವೊಂದರಲ್ಲಿ ನೆಲೆಸಿರುವ ಈ ಗಣೇಶ ಹಾಗೂ ದುರ್ಗಾದೇವಿ ಹಲವು ಮನೆತನಗಳ ಕುಲದೇವರುಗಳು. ವಿಶೇಷವಾಗಿ ಹೇಳಬೇಕೆಂದರೆ ಉತ್ತರ ಕನ್ನಡ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ...
ಚಿನ್ನ ತಿರುಪತಿ, ಅಣ್ಣಮಾಚಾರ್ಯ ಏನು ವಿಶೇಷತೆ?

ಚಿನ್ನ ತಿರುಪತಿ, ಅಣ್ಣಮಾಚಾರ್ಯ ಏನು ವಿಶೇಷತೆ?

ಅಣ್ಣಮಾಚಾರ್ಯರ ಕುರಿತು ಬಹುತೇಕರಿಗೆ ತಿಳಿದಿಲಿಕ್ಕಿಲ್ಲ. ಇವರು ದಾಸರಿಗಿಂತಲೂ ಮುಂಚಿನವರಾಗಿದ್ದು ದೇವರ ಕುರಿತು ಅನೇಕ ಕೀರ್ತನೆ, ಸಂಕೀರ್ತನೆಗಳನ್ನು ಬರೆದಿದ್ದರೆನ್ನುವುದು ವ...
ಇಲ್ಲಿ ಹನುಮನನ್ನೆ ಬೇಡಿಗಳಿಂದ ಕಟ್ಟಿಹಾಕಲಾಗಿದೆ!

ಇಲ್ಲಿ ಹನುಮನನ್ನೆ ಬೇಡಿಗಳಿಂದ ಕಟ್ಟಿಹಾಕಲಾಗಿದೆ!

ಕೇಳಿದರೆ ಅಚ್ಚರಿ ಅನುಸುತ್ತಿದೆಯಲ್ಲವೆ? ಆದರೆ ಇದು ಸತ್ಯ. ಹಿಂದುಗಳು ಪಾಲಿಸುವ ದುಷ್ಟರನ್ನು ನಿಗ್ರಹಿಸುವ ಶಿಷ್ಟರನ್ನು ರಕ್ಷಿಸುವ, ಮಹಾ ಶಕ್ತಿಶಾಲಿಯಾಗಿರುವ ಅಂಜನಾಸುತ ಆಂಜನೇಯ...
ಎಂದಿಗೂ ಕೈಬಿಡದ ಸಾಲಿಗ್ರಾಮ ಗುರುನರಸಿಂಹ

ಎಂದಿಗೂ ಕೈಬಿಡದ ಸಾಲಿಗ್ರಾಮ ಗುರುನರಸಿಂಹ

ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನೆಲೆಸಿರುವ ಕೂಟ ಬ್ರಾಹ್ಮಣರ ಪ್ರಮುಖ ದೇವರಾಗಿ ಶ್ರೀ ಗುರು ನರಸಿಂಹರನ್ನು ಆರಾಧಿಸಲಾಗುತ್ತದೆ. ವಿಶೇಷವೆಂದರೆ ಇಲ್ಲಿ ವಿಷ್ಣುವ...
ಮಹೀಷನನ್ನು ವಧಿಸಿ ದುರ್ಗೆ ನೆಲೆಸಿದಳಿಲ್ಲಿ ಸಪ್ತಶೃಂಗಿಯಾಗಿ

ಮಹೀಷನನ್ನು ವಧಿಸಿ ದುರ್ಗೆ ನೆಲೆಸಿದಳಿಲ್ಲಿ ಸಪ್ತಶೃಂಗಿಯಾಗಿ

ಭಾರತದಲ್ಲಿ ಅನೇಕ ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖಿಸಲಾಗಿರುವ ಘಟನೆ ಹಾಗೂ ಪ್ರಸಂಗಗಳಿಗೆ ಕುರಿತಂತೆ ಸಾಕಷ್ಟು ಸ್ಥಳಗಳಿವೆ. ಇಂದು ಆ ಸ್ಥಳಗಳು ಧಾರ್ಮಿಕ ಮಹತ್ವ ಪಡೆದು ದಿನವೂ ಭಕ್...
ಮಾನಸಿಕ ಅಸ್ವಸ್ಥತೆ ಶಮನ ಮಾಡುವ ದತ್ತ ಮಂದಿರ!

ಮಾನಸಿಕ ಅಸ್ವಸ್ಥತೆ ಶಮನ ಮಾಡುವ ದತ್ತ ಮಂದಿರ!

ನೀವು ಕೇಳುತ್ತಿರುವುದು ನಿಜ, ಈ ಪ್ರದೇಶದ ಹಾಗೂ ಇಲ್ಲಿರುವ ದತ್ತಾತ್ರೇಯನಿಗೆ ನಡೆದುಕೊಳ್ಳುವ ಭಕ್ತರ ನಂಬಿಕೆಯಯಂತೆ ತ್ರಿಮೂರ್ತಿಗಳ ಅವತಾರವೆಂದೆ ಹೇಳಲಾಗುವ ಇಲ್ಲಿನ ದತ್ತಾತ್ರೇ...
ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ

ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ

ಕರ್ನಾಟಕದ ಕರಾವಳಿ ಪ್ರದೇಶದಲ್ಲಿರುವ ಪ್ರಮುಖ ವಾಣಿಜ್ಯ ಹಾಗೂ ಬಂದರು ನಗರ ಮಂಗಳೂರು. ಅರಬ್ಬಿ ಸಮುದ್ರದ ಜೊತೆ ಜೊತೆಯಾಗಿ ಚಾಚಿರುವ ಮಂಗಳೂರಿನಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳ...
ಅಗಸ್ತ್ಯ ಋಷಿಗಳು ಇಲ್ಲಿದ್ದುಕೊಂಡೆ ಶಿವನ ಮದುವೆ ನೋಡಿದರಂತೆ!

ಅಗಸ್ತ್ಯ ಋಷಿಗಳು ಇಲ್ಲಿದ್ದುಕೊಂಡೆ ಶಿವನ ಮದುವೆ ನೋಡಿದರಂತೆ!

ಹೌದು, ನೀವು ಕೇಳುತ್ತಿರುವುದು ನಿಜ. ಈ ಸ್ಥಳ ಅಪಾರ ಮಹಿಮೆಯುಳ್ಳ ಸ್ಥಳವಾಗಿದೆ. ಕೆಲವು ಮೂಲಗಳ ಪ್ರಕಾರ, ಕಾಶಿಗೆ ಭೇಟಿ ನೀಡಿದಾಗ ಲಭಿಸುವ ಪುಣ್ಯಕ್ಕಿಂತಲೂ ಹೆಚ್ಚಿನ ಪುಣ್ಯ ಈ ಕ್ಷೇತ್...
ವಾರಣಾಸಿಯ ಈ ಪ್ರಸಿದ್ದ ದೆವಾಲಯಗಳು ಗೊತ್ತೆ?

ವಾರಣಾಸಿಯ ಈ ಪ್ರಸಿದ್ದ ದೆವಾಲಯಗಳು ಗೊತ್ತೆ?

ವಾರಣಾಸಿ ಅಥವಾ ವರಾಣಸಿ ಎಂದೆ ಕರೆಯಲ್ಪಡುವ ಈ ಸ್ಥಳದ ಕುರಿತು ಭಾರತದ ಯಾವ ಪ್ರಜೆಗೆ ಆಗಲಿ ತಿಳಿಯದಿರಲು ಸಾಧ್ಯವೆ ಇಲ್ಲ ಎನ್ನಬಹುದು. ಏಕೆಂದರೆ ಅಷ್ಟರಮಟ್ಟಿಗೆ ಈ ಸ್ಥಳವು ಜನಪ್ರೀಯತ...
ಅನ್ನಪೂರ್ಣೆಯ ದೇವಾಲಯ, ಮಹಿಮೆ ಗೊತ್ತೆ?

ಅನ್ನಪೂರ್ಣೆಯ ದೇವಾಲಯ, ಮಹಿಮೆ ಗೊತ್ತೆ?

ಸನಾತನ ಧರ್ಮದ ಪ್ರಕಾರ, ಹಿಂದುಗಳು ಅನ್ನಕ್ಕೆ ಅಂದರೆ ಪ್ರಧಾನವಾಗಿ ಊಟಕ್ಕೆ ಅಪಾರವಾದ ಗೌರವ ಸಲ್ಲಿಸುತ್ತಾರೆ. ಮನುಷ್ಯನ ಬದುಕಲು ಬೇಕಾಗಿರುವ ಅತಿ ಮುಖ್ಯ ಅವಶ್ಯಕತೆಗಳಲ್ಲಿ ಆಹಾರ ಅ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+