ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಒಂದು ಪ್ರವಾಸ
ಮುರುಡೇಶ್ವರವು ಕರ್ನಾಟಕದ ಹೆಸರುವಾಸಿಯಾಗಿರುವ ಸ್ಥಳವಾಗಿದ್ದು ರಾಜ್ಯದಾದ್ಯಂತದ ಯಾತ್ರಿಗಳು ಇಲ್ಲಿ ಶಿವ ದೇವರ ಸನ್ನಿಧಾನಕ್ಕೆ ಪೂಜಿಸಲು ಬರುತ್ತಾರೆ. ಭಾರತದಲ್ಲಿಯ ಕರ್ನಾಟಕದ ...
ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಜನಪ್ರಿಯ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ
ಘಾಟಿ ಸುಬ್ರಹ್ಮಣ್ಯ - ಕನ್ನಡಿಯಲ್ಲಿ ಕಾಣುವ ವಿಗ್ರಹಗಳ ವಿಶೇಷತೆಗಳು ದೊಡ್ಡಬಳಾಪುರದ ಸಮೀಪದಲ್ಲಿರುವ ಘಾಟಿ ಸುಬ್ರಹ್ಮಣ್ಯವು ಬೆಂಗಳೂರು ನಗರದಿಂದ 60 ಕಿ.ಮೀ ಅಂತರದಲ್ಲಿದೆ ಈ ದೇವಸ್...
ಭಾರತದಲ್ಲಿ ಶನಿ ದೇವರಿಗೆ ಅರ್ಪಿತವಾದ ದೇವಾಲಯಗಳು
ಹಿಂದೂ ಧರ್ಮದಲ್ಲಿ ಸುಮಾರು 33 ಮಿಲಿಯನ್ ದೇವತೆಗಳಿವೆ ಎಂದು ನಂಬಿಕೆ ಇದೆ. ಮರಗಳು, ಪ್ರಾಣಿಗಳು, ಮಳೆ ಇತ್ಯಾದಿಗಳಿಂದ ಪ್ರಾರಂಭಿಸಿ, ಪ್ರಕೃತಿಯ ಪ್ರತಿಯೊಂದು ಸೃಷ್ಟಿಯನ್ನು ಹಿಂದೂ ಧರ...
ಲಕ್ಷ್ಮಿ ನರಸಿಂಹ ದೇವಸ್ಥಾನ - ಕರ್ನಾಟಕದ ಭದ್ರಾವತಿಯ ಪ್ರಾಚೀನ ಅದ್ಭುತ
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನಗರ ಕೇಂದ್ರ ಭದ್ರಾವತಿ ಭದ್ರಾ ನದಿಯ ದಡದಲ್ಲಿರುವ ಒಂದು ಸುಂದರ ನಗರವಾಗಿದೆ ಮತ್ತು ಇದು ಹಳೆಯ ಇತಿಹಾಸ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಸ...
ಸುಚಿಂದ್ರಂನಲ್ಲಿರುವ ತನುಮಲಯನ್ ದೇವಸ್ಥಾನ
ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಭಾಗವಾಗಿರುವ ಸುಚಿಂದ್ರಂ ಆಧ್ಯಾತ್ಮಿಕ ಹೊಳಪು ಹಾಗೂ ಪ್ರಶಾಂತತೆಯ ನೆಲೆವೀಡಾಗಿದ್ದು ಯಾತ್ರಾರ್ಥಿಗಳ ನಗರವಾಗಿದೆ. ತನುಮಲಯನ್ ದೇವಸ...
ಚಿತ್ರದುರ್ಗ : ಜಡೆ ಗಣೇಶನ ವಿಶೇಷತೆ ಏನು ಗೊತ್ತಾ? ಏಕೆ ಜಡೆ ಗಣೇಶ ಎನ್ನಲಾಗುತ್ತದೆ ಇಲ್ಲಿ ತಿಳಿಯಿರಿ
ಬಯಲು ಗಣಪತಿ ಎಂದ ತಕ್ಷಣ ಹೆಚ್ಚಿನವರಿಗೆ ಹೊಳೆಯುವುದು ಸೌತಡ್ಕದ ಬಯಲು ಗಣೇಶ. ಆದರೆ ನಾವಿಂದು ಇನ್ನೊಂದು ಬಯಲು ಗಣೇಶನ ಬಗ್ಗೆ ತಿಳಿಸಲಿದ್ದೇವೆ. ಇದನ್ನು ಜಡೆ ಗಣೇಶ ಎಂದೂ ಕರೆಯುತ್ತಾ...
ಹೆರಿಗೆ ಸುಸೂತ್ರವಾಗಲು ಈ ನಂದಿಯನ್ನು ಪ್ರಾರ್ಥಿಸುತ್ತಾರಂತೆ!
ಕುಷ್ಠ ರೋಗವನ್ನು ನಿವಾರಿಸುವ, ಕ್ಷೇಮವಾಗಿ ಪ್ರಸವವನ್ನು ಕಲ್ಪಿಸುವಂತಹ ಪಾಂಡಿಚೆರಿ ಬಳಿ ಇರುವ ಐತಿಹಾಸಿಕ ಕೋಕಿಲಾಂಬಲ್ ತಿರುಕಾಮೇಶ್ವರ ದೇವಸ್ಥಾನ ತಮಿಳುನಾಡಿನ ಪ್ರಸಿದ್ಧ ದೇವಾ...
ಮಧ್ಯದ ಜಾತ್ರೆ ನಡೆಯುವ ಈ ಮಠದಲ್ಲಿ ನುಡಿದ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲವಂತೆ!
ವಿಜಯಪುರದಲ್ಲಿರುವ ಬಬಲಾದಿ ಸದಾಶಿವ ಮಠಕ್ಕೆ ಹೋಗಿರುವವರಿಗೆ ಅಲ್ಲಿನ ವಿಶೇಷತೆ ಏನು? ಈ ಸ್ಥಳ ಯಾಕೆ ಇಷ್ಟೊಂದು ಫೇಮಸ್ ಆಗಿದೆ ಅನ್ನೋದು ಗೊತ್ತೇ ಇರುತ್ತದೆ. ವಿಜಯಪುರ, ಬೆಳಗಾವಿ, ಬೀ...
64 ಅಡಿ ಎತ್ತರದ ವಿಷ್ಣುವಿನ ವಿಗ್ರಹ ನೋಡಿದ್ದೀರಾ?
PC:wikipedia ತಿರುವಣ್ಣಾಮಲೈನಲ್ಲಿರುವ ಕುಬಾರಾ ಪೆರುಮಾಳ್ ದೇವಾಲಯವು ವಾಸ್ತುಶಿಲ್ಪದ ಅದ್ಭುತವಾಗಿದೆ. ಈ ದೇವಾಲಯವು ರಾಜರ್ಷಿ ಸಿದ್ಧರ ಪೀಠಂ ಮತ್ತು ಪದ್ಮತಿ ಥಾಯರ್ ಟ್ರಸ್ಟ್ನ ವಿಶಿಷ...
ಶಿವನ ಪಂಚರಾಮ ಕ್ಷೇತ್ರಗಳಲ್ಲಿ ಒಂದಾದ ಸಮರ್ಲಕೋಟ ದೇವಸ್ಥಾನ ನೋಡಿದ್ದಿರಾ?
ಕುಮಾರರಾಮ ಸಮರ್ಲಕೋಟ ಕುಮಾರ ಭೀಮೇಶ್ವರ ಸ್ವಾಮಿ ದೇವಸ್ಥಾನವು ಶಿವನ ಪಂಚರಾಮ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಆಂಧ್ರಪ್ರದೇಶದ ಪೂರ್ವ ಗೋದಾವರಿಯ ಸಮರ್ಲಕೋಟದಲ್ಲಿದೆ. ಇತರ ನಾಲ್ಕ...
ಈ ಚಮತ್ಕಾರ್ ದೇವಸ್ಥಾನದಲ್ಲಿ ನಿಮ್ಮ ಬೇಡಿಕೆ ಈಡೇರುತ್ತಂತೆ
ನೀವು ಎಂದಾದರೂ ರಾಜಸ್ಥಾನಕ್ಕೆ ಹೋಗಿದ್ದೀರಾ? ನೀವು ಹೋಗಿಲ್ಲವೆಂದಾರೆ ನಿಮ್ಮ ಮುಂದಿನ ರಜೆಯ ಸಮಯದಲ್ಲಿ ನೀವು ರಾಜಸ್ಥಾನಕ್ಕೆ ಹೋಗಲು ಫ್ಲ್ಯಾನ್ ಮಾಡಿ. ರಾಜಸ್ಥಾನದ ವಿವಿಧ ಭಾಗಗಳಲ...
ಈ ದೇವಸ್ಥಾನದಲ್ಲಿ ಮಹಿಳೆಯರು ಪ್ರವೇಶಿಸಿದ್ರೆ ಕಲ್ಲಾಗ್ತಾರಂತೆ...
ಈ ದೇವಾಲಯವು 1,200 ವರ್ಷ ವಯಸ್ಸಿನ ಇತಿಹಾಸವನ್ನು ಹೊಂದಿದೆ ಮತ್ತು ದಿನದಿಂದಲೂ ಯಾವುದೇ ಮಹಿಳೆಯನ್ನು ಪ್ರವೇಶಿಸಲಾಗಿಲ್ಲ. ಹಬ್ಬದ ಹಿನ್ನಲೆಯಲ್ಲಿ ಕೊಂಗಳ್ಳಿ ಮಲ್ಲಿಕಾರ್ಜುನನಿಗೆ ಹು...