ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಭಸ್ಮಾರತಿಗೆ ಹಾಜರಾಗದಿದ್ದರೆ ಒಳ್ಳೆಯದಲ್ಲವಂತೆ!
ಉಜ್ಜಯಿನಿ ಮಹಾಕಾಲೇಶ್ವರ ದೇವಾಲಯವು ಅತ್ಯಂತ ಜನಪ್ರಿಯ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಇದು ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ರುದ್ರ ಸಾಗರ ಸರೋವರದ ಬಳಿಯಿದೆ. ಹಿಂದೂ ಧರ್ಮದ ...
ಛಿನ್ನಮಸ್ತಿಕಾ ದೇವಾಲಯ: ಈ ದೇವಿಯ ಸ್ವಾರಸ್ಯಕರ ಕಥೆ ಓದಲೇಬೇಕು..
ಭಾರತವು ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪದ್ಧತಿಗಳ ನಾಡು. ಇಲ್ಲಿ ಅನೇಕ ಅಸಾಮಾನ್ಯ ಘಟನೆಗಳು ನಡೆಯುವುದನ್ನು ನಾವು ನೋಡಿದ್ದೇವೆ, ನೋಡುತ್ತಿದ್ದೇವೆ. ಅದರಲ್ಲೂ ಭಾರತದ ದ...
ಆಗುಂಬೆಯ ಗೋಪಾಲ ಕೃಷ್ಣ ದೇವಾಲಯದಲ್ಲಿದೆ ಕೃಷ್ಣನ 108 ಹೆಸರುಗಳನ್ನು ಸಂಕೇತಿಸುವ ಮೆಟ್ಟಿಲುಗಳು
ಗೋಪಾಲ ಕೃಷ್ಣ ದೇವಾಲಯವು ಕರ್ನಾಟಕದ ರಾಜ್ಯದ ಆಗುಂಬೆಯ ಸಮೀಪದಲ್ಲಿದೆ. ಆರ್.ಕೆ.ನಾರಾಯಣ್ ಅವರ ಕಾದಂಬರಿಯನ್ನು ಆಧರಿಸಿದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ನ ಹಲವಾರು ಸಂಚಿಕೆಗ...
ಈ ದೇವಾಲಯದಲ್ಲಿ 12 ವರ್ಷಕೊಮ್ಮೆ ಸಿಡಿಲು ಬಡಿದು ಒಡೆಯುವ ಶಿವಲಿಂಗವು ಮತ್ತೆ ಮೊದಲಿನಂತಾಗುತ್ತದೆ!
ಹಿಮಾಚಲ ಪ್ರದೇಶವು ಸುಂದರವಾದ ಗುಡ್ಡಗಾಡುಗಳನ್ನು ಹೊಂದಿರುವ ರಾಜ್ಯವಾಗಿದೆ. ಇದು ನೈಸರ್ಗಿಕ ಅದ್ಭುತಗಳು, ಶ್ರೀಮಂತ ಸಂಸ್ಕೃತಿ, ಸುಂದರವಾದ ಮನೆಗಳು, ಪ್ರಾಚೀನ ರಚನೆಗಳು ಹೀಗೆ ಅನೇ...
ಪದ್ಮನಾಭಸ್ವಾಮಿ ದೇವಾಲಯ ಮತ್ತು ಮುಚ್ಚಿರುವ ಆ ಬಾಗಿಲಿನ ರಹಸ್ಯ
ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ತನ್ನ ಸೌಂದರ್ಯ ಮತ್ತು ಭವ್ಯತೆಗೆ ಹೆಸರುವಾಸಿಯಾಗಿರುವ ಈ ದೇವಾಲಯವು, ರಹಸ್ಯ ಮತ್ತು ನಿಗೂಢ ಕಮಾನುಗಳಿಂದಾಗಿ ಆ...
ನಿಮಗೆ ಗೊತ್ತಾ, ಕೊಹಿನೂರ್ ವಜ್ರದ ಮೂಲ ನೆಲೆ ವಾರಂಗಲ್ನ ‘ಭದ್ರಕಾಳಿ ದೇವಾಲಯ’
ರಾಣಿ ಎಲಿಜಬೆತ್ II ರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಕೊಹಿನೂರ್ ಟ್ರೆಂಡ್ ಶುರುವಾಯಿತು. ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವಂತೆ ಟ್ವಿ...
ಖಜುರಾಹೊದ ಕಾಮಪ್ರಚೋದಕ ಶಿಲ್ಪಗಳ ಹಿಂದೆ ಅಡಗಿದೆ ಹಲವಾರು ಪುರಾಣ ಕಥೆಗಳು
ಮಧ್ಯಪ್ರದೇಶದ ಅತ್ಯಂತ ಪ್ರಸಿದ್ಧವಾದ ಪಾರಂಪರಿಕ ನಗರ ‘ಖಜುರಾಹೊ' ಹಲವಾರು ಹಿಂದೂ ಮತ್ತು ಜೈನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ಖ...
ಶನಿ ಶಿಂಗ್ನಾಪುರ: ಬಾಗಿಲುಗಳೇ ಇಲ್ಲದ ಈ ಗ್ರಾಮದ ಹಿಂದಿನ ಕಥೆ ಇಲ್ಲಿದೆ
ಹೊರಗಡೆ ಹೊರಟಾಗ ನಮ್ಮ ಮನೆಯ ಬಾಗಿಲುಗಳನ್ನು ನಾವು ಎರಡೆರಡು ಬಾರಿ ಪರಿಶೀಲಿಸುತ್ತೇವೆ ಅಲ್ಲವೇ, ಆದರೆ ಮಹಾರಾಷ್ಟ್ರದ ಶನಿ ಶಿಂಗ್ನಾಪುರ ಎಂಬ ಚಿಕ್ಕ ಹಳ್ಳಿಯಲ್ಲಿ ಮನೆಗೆ ಬೀಗಗಳನ್ನ...
ಈ ದೇವಾಲಯಗಳಲ್ಲಿ ಪ್ರಸಾದವಾಗಿ ಮಟನ್-ಚಿಕನ್ ನೀಡಲಾಗುತ್ತೆ..!
ಈ ದೇವಾಲಯಗಳಲ್ಲಿ ಪ್ರಸಾದವಾಗಿ ಮಟನ್-ಚಿಕನ್ ನೀಡಲಾಗುತ್ತೆ..! ಸಾಮಾನ್ಯವಾಗಿ ಹಿಂದೂ ದೇವಾಲಯಗಳಲ್ಲಿ ಪ್ರಸಾದವಾಗಿ ಹಣ್ಣುಗಳು, ಪಂಚಕಜ್ಜಾಯ, ಲಡ್ಡು, ಬೂಂದಿ, ಖೀರು, ಮೋದಕ, ಹಲ್ವಾ, ಪುಳ...
ನಿಗೂಢ ದೇವಾಲಯ; ಈ ವಿಗ್ರಹಗಳ ರಹಸ್ಯವನ್ನು ಬಿಡಿಸಲು ಇನ್ನೂ ಸಾಧ್ಯವಾಗಿಲ್ಲ!
ಜಗತ್ತಿನಲ್ಲಿ ಅನೇಕ ನಿಗೂಢ ಸಂಗತಿಗಳಿವೆ. ಅವುಗಳ ಬಗ್ಗೆ ತಜ್ಞರಿಗೇ ಇಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಭಾರತದಲ್ಲಿ ಕೂಡ ಇಂತಹ ಅನೇಕ ಸ್ಥಳಗಳಿದ್ದು, ಅದರ ರಹಸ್ಯಗಳು ಇಲ್...
ಮಾನವ ಮುಖದ ಗಣೇಶ ಪ್ರತಿಮೆ ಹೊಂದಿರುವ ವಿಶ್ವದ ಏಕೈಕ ದೇವಾಲಯವಿದು!
ದೇಶಾದ್ಯಂತ ಗಣೇಶನಿಗೆ ಸಮರ್ಪಿತವಾದ ವಿಶಿಷ್ಟ ಮತ್ತು ಪ್ರಸಿದ್ಧವಾದ ಅನೇಕ ದೇವಾಲಯಗಳನ್ನು ಕಾಣಬಹುದು. ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶೇಷತೆ ಮತ್ತು ಪ್ರಾಮುಖ್ಯತೆಯನ್ನು...
ಪುಷ್ಪ’ ಶೂಟಿಂಗ್ ಇಲ್ಲೆ ನಡೆದಿದ್ದು; ಈ ಸುಂದರವಾದ ಸ್ಥಳ ಹೇಗಿದೆ ಗೊತ್ತಾ?
ಅಲ್ಲು ಅರ್ಜುನ್ ಮತ್ತು ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಪುಷ್ಪ: ದಿ ರೈಸ್' ಚಿತ್ರ ಅಥವಾ ಆ ಚಿತ್ರದ ಹಾಡುಗಳನ್ನು ನೋಡಿದಾಗ ಸಿನಿಮಾ ತುಂಬೆಲ್...