Search
  • Follow NativePlanet
Share

Tamil Nadu

ಮನ ತಣಿಸುವ ದಕ್ಷಿಣ ಗಿರಿಧಾಮಗಳು

ಮನ ತಣಿಸುವ ದಕ್ಷಿಣ ಗಿರಿಧಾಮಗಳು

ಪ್ರವಾಸ ಮಾಡಲು ದಕ್ಷಿಣ ಭಾರತದಲ್ಲಿ ಏನಿಲ್ಲ ಹೇಳಿ? ಯಾನಕ್ಕೆ ಬೇಕಾದ ಎಲ್ಲಾಬಗೆಯ ತಾಣಗಳಿವೆ. ಹಸಿರುಸಿರಿಗೆ ಹೆಸರಾದ ಕೇರಳ, ಕಣ್ಮನ ಸೆಳೆಯುವ ಗೋವಾ ಸಮುದ್ರ ತೀರ, ಪವಿತ್ರ ಕ್ಷೇತ್ರಗ...
ರಾಮ ನಾಮ ಜಪಕ್ಕೆ ರಾಮೇಶ್ವರ

ರಾಮ ನಾಮ ಜಪಕ್ಕೆ ರಾಮೇಶ್ವರ

ತಮಿಳು ನಾಡಿನಲ್ಲಿ ಹಲವಾರು ಪವಿತ್ರ ತೀರ್ಥಕ್ಷೇತ್ರಗಳನ್ನು ನೋಡಬಹುದು. ಅವುಗಳಲ್ಲಿ ರಾಮೇಶ್ವರವೂ ಒಂದು. ಸಂಸ್ಕೃತಿ, ಪರಂಪರೆಗೆ ಹೆಸರಾದ ಈ ಊರಿಗೆ ರಾಮ ದೇವರಿಂದ ರಾಮೇಶ್ವರ ಎನ್ನು...
ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುವ ಸ್ತನುಮಲಯನ್

ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುವ ಸ್ತನುಮಲಯನ್

ಭಾರತದಲ್ಲಿ ಬ್ರಹ್ಮನಿಗೆ ಮುಡಿಪಾದ ದೇವಾಲಯಗಳಿವೆಯಾದರೂ ಬಲು ಕಡಿಮೆ ಸಂಖ್ಯೆಯಲ್ಲಿ. ವಿಷ್ಣು ಹಾಗೂ ಶಿವನಿಗೆ ಮುಡಿಪಾದ ದೇವಾಲಯ ಸಂಖ್ಯೆಗಳಿಗೇನೂ ಕಡಿಮೆಯಿಲ್ಲ. ದೇಶದ ಪ್ರತಿ ರಾಜ್...
ವಿವೇಕಾನಂದ ಸ್ಮಾರಕ ಶಿಲೆಯ ವಿಶೇಷತೆ ಗೊತ್ತೆ?

ವಿವೇಕಾನಂದ ಸ್ಮಾರಕ ಶಿಲೆಯ ವಿಶೇಷತೆ ಗೊತ್ತೆ?

ನಿಜಕ್ಕೂ ಈ ಸ್ಮಾರಕ ಶಿಲಾ ಬಂಡೆಯು ಸಮುದ್ರದಲ್ಲಿ ಗಂಭೀರವಾಗಿ ಹಾಗೂ ಅಷ್ಟೆ ಆಕರ್ಷಕವಾಗಿ ನಿಂತಿರುವುದನ್ನು ನೋಡಿದಾಗ ಮೈಯೆಲ್ಲಾ ರೋಮಾಂಚನಗೊಳ್ಳುವುದು ಖಂಡಿತ. ಭಾರತದ ಯುವ ಶಕ್ತಿ...
ಕುತೂಹಲಕರ ಮಂಜಂಪಟ್ಟಿ ಕಣಿವೆ

ಕುತೂಹಲಕರ ಮಂಜಂಪಟ್ಟಿ ಕಣಿವೆ

ಸೃಷ್ಟಿ ಸೌಂದರ್ಯದ ಅದ್ಭುತ ರುಚಿಯನ್ನು ಆಸ್ವಾದಿಸಬೇಕೆಂದಿದ್ದರೆ ಸಾಮಾನ್ಯವಾಗಿ ನಗರ ಪ್ರದೇಶಗಳಿಂದ ದೂರವೇ ಹೋಗಬೇಕು. ಅದರಲ್ಲೂ ವಿಶೇಷವಾಗಿ ಕಣಿವೆ, ಪ್ರಪಾತಗಳು, ಗಿರಿಧಾಮ ಪ್ರದ...
ಚೋಳರ ವೈಭವ ಸಾರುವ ಗಂಗೈಕೊಂಡ ಚೋಳಪುರಂ

ಚೋಳರ ವೈಭವ ಸಾರುವ ಗಂಗೈಕೊಂಡ ಚೋಳಪುರಂ

ದಕ್ಷಿಣ ಭಾರತವನ್ನು ಅತಿ ದೀರ್ಘ ಕಾಲದವರೆಗೆ ಆಳಿದ ಸಾಮ್ರಾಜ್ಯಗಳು ಬಹಳ ವಿರಳ. ಅಂತಹ ವಿರಳ ಸಾಮ್ರಾಜ್ಯದಲ್ಲಿ ಒಂದಾಗಿದೆ. ಚೋಳ ಸಾಮ್ರಾಜ್ಯ. ಇತಿಹಾಸ ಓದಿದವರಿಗೆ ಖಂಡಿತವಾಗಿಯೂ ಚೋಳ...
ಮಂಗಳಮುಖಿಯರಿಂದ ಆಚರಿಸಲಾಗುವ ಉತ್ಸವ

ಮಂಗಳಮುಖಿಯರಿಂದ ಆಚರಿಸಲಾಗುವ ಉತ್ಸವ

ಹಿಂದಿನಿಂದಲೂ ಶೋಷಣೆಗಳಗಾದ ಮಂಗಳಮುಖಿಯರ ಆಚಾರ-ವಿಚಾರ ನಿಜವಾಗಿಯೂ ವಿಭಿನ್ನ. ಇಂದಿಗೂ ಅವರು ತಾವು ಎಲ್ಲರಂತೆ ಸಾಮಾನ್ಯ ಬದುಕು ನಡೆಸಲು, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪರ...
ಮೈಲಾಪುರದ ಕಾಪಾಲೀಶ್ವರನ ಸನ್ನಿಧಿ

ಮೈಲಾಪುರದ ಕಾಪಾಲೀಶ್ವರನ ಸನ್ನಿಧಿ

ತಮಿಳುನಾಡಿನ ರಾಜಧಾನಿ ನಗರವಾದ ಚೆನ್ನೈನಲ್ಲಿ ಸಾಕಷ್ಟು ಧಾರ್ಮಿಕವಾಗಿ ಮಹತ್ವ ಪಡೆದಿರುವ ದೇವಸ್ಥಾನಗಳಿವೆ. ಅದರಲ್ಲೂ ಕೆಲವು ಪುರಾತನವಾದ ದೇವಾಲಯಗಳು ಇಂದಿಗೂ ತಮ್ಮ ಪ್ರಭಾವವನ್ನ...
ಮನಸೆಳೆವ ಕೊಲ್ಲಿ ಬೆಟ್ಟಗಳ ಅದ್ಭುತ ಲೋಕ

ಮನಸೆಳೆವ ಕೊಲ್ಲಿ ಬೆಟ್ಟಗಳ ಅದ್ಭುತ ಲೋಕ

ತಮಿಳುನಾಡು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಒಂದಾಗಿದೆ. ಪೂರ್ವ ಹಾಗೂ ಅದಮ್ಯ ಪ್ರಕೃತಿ ಸೌಂದರ್ಯದಿಂದ ನಳ ನಳಿಸುವ ಪಶ್ಚಿಮ ಘಟ್ಟಗಗಳ...
ಸಕಲ ಪಾಪಗಳನ್ನು ತೊಳೆಯುವ ಪಾಪನಾಶಂ

ಸಕಲ ಪಾಪಗಳನ್ನು ತೊಳೆಯುವ ಪಾಪನಾಶಂ

ಹೌದು, ಹೆಸರೆ ಹೇಳುವಂತೆ ಅಥವಾ ಇಲ್ಲಿಗೆ ಭೆಟಿ ನೀಡುವ ಭಕ್ತರು ನಂಬುವಂತೆ ಈ ದೇವಾಲಯದ ಭಗವಂತನು ಭಕ್ತಿಯಿಂದ ನೆನೆಯುವವರ ಒಳ್ಳೆಯ ರೀತಿಯಲ್ಲಿ ಬದಲಾವಣೆ ಬಯಸುವವರ ಸರ್ವ ಪಾಪಗಳನ್ನು ...
ಶ್ರೀರಂಗಂನಲ್ಲಿ ದೇಶದ ಅತಿ ದೊಡ್ಡ ರಂಗನ ದರ್ಶನ

ಶ್ರೀರಂಗಂನಲ್ಲಿ ದೇಶದ ಅತಿ ದೊಡ್ಡ ರಂಗನ ದರ್ಶನ

ರಂಗನಾಥ, ಶ್ರೀನಿವಾಸ, ವೆಂಕಟೇಶ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುವ, ನಾನಾ ಅವತಾರಗಳನ್ನು ತಾಳಿ ಭಕ್ತರನ್ನು ಸಲಹಿರುವ, ತ್ರಿಮೂರ್ತಿಗಳ ಪೈಕಿ ಒಬ್ಬನಾದ ವಿಷ್ಣು ದೇವರಿಗೆ ನಡೆದ...
ಮಲೆ ಮಹದೇಶ್ವರ ಬೆಟ್ಟ ಹಾಗೂ ಮೆಟ್ಟೂರು

ಮಲೆ ಮಹದೇಶ್ವರ ಬೆಟ್ಟ ಹಾಗೂ ಮೆಟ್ಟೂರು

ಕರ್ನಾಟಕದಲ್ಲಿ ಶಿವನಿಗೆ ಮುಡಿಪಾದ ಅನೇಕ ದೇವಸ್ಥಾನಗಳಿರುವುದನ್ನು ಕಾಣಬಹುದು. ಕೆಲವು ಪುರಾತನ ಅಂದರೆ ರಾಜರಾಳುತ್ತಿದ್ದ ಕಾಲದಲ್ಲಿ ನಿರ್ಮಿಸಲ್ಪಟ್ಟ ದೇವಾಲಯಗಳಾಗಿದ್ದರೆ, ಇನ್...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+