Search
  • Follow NativePlanet
Share

Tamil Nadu

ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಜೊತೆ ಸ್ವಿಮ್ಮಿಂಗ್ ಪೂಲ್ ಕೂಡಾ ಇದೆ ಇಲ್ಲಿ

ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಜೊತೆ ಸ್ವಿಮ್ಮಿಂಗ್ ಪೂಲ್ ಕೂಡಾ ಇದೆ ಇಲ್ಲಿ

ಶ್ರೀಮಂತ ಇತಿಹಾಸ ಮತ್ತು ಪುರಾತನ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕನ್ಯಾಕುಮಾರಿಯು ತಮಿಳುನಾಡಿನ ರಾಜ್ಯದಲ್ಲಿದ್ದು, ಐತಿಹಾಸಿಕ ಸ್ಥಳಗಳಿಗೆ ಮತ್ತು ಸುಂದರ ಸೌಂದರ್ಯಕ್ಕಾಗಿ ಪ...
ನೀರಿನಿಂದ ಶಿವಲಿಂಗ ಮಾಡಿ ಪಾರ್ವತಿ ಶಿವನನ್ನು ಪೂಜಿಸಿದ್ದು ಇಲ್ಲೇ

ನೀರಿನಿಂದ ಶಿವಲಿಂಗ ಮಾಡಿ ಪಾರ್ವತಿ ಶಿವನನ್ನು ಪೂಜಿಸಿದ್ದು ಇಲ್ಲೇ

ಹಿಂದೂ ಪುರಾಣಗಳ ಪ್ರಕಾರ ಪಂಚಭೂತಗಳಾದ ಗಾಳಿ, ನೀರು, ಬೆಂಕಿ, ಭೂಮಿ, ಆಕಾಶಗಳ ಪ್ರತೀಕವಾಗಿ ಪರಶಿವನು ಭೂಮಂಡಲದಲ್ಲಿ ಐದು ಕ್ಷೇತ್ರಗಳಲ್ಲಿ ನೆಲೆಸಿದ್ದಾನೆ. ಈ ಐದು ಕ್ಷೇತ್ರಗಳನ್ನು ಒ...
ಇಂದಿಗೂ ಕಂಗೊಳಿಸುವ ಸಾವಿರ ವರ್ಷದ ದೇಗುಲಗಳು

ಇಂದಿಗೂ ಕಂಗೊಳಿಸುವ ಸಾವಿರ ವರ್ಷದ ದೇಗುಲಗಳು

ಅಮೋಘವಾದ ನೈಸರ್ಗಿಕ ಸಂಪತ್ತನ್ನು ಹೊಂದಿರುವ ಭಾರತ ದಕ್ಷಿಣ ಏಷ್ಯಾದ ಅತಿದೊಡ್ಡ ದೇಶ. 800 ವಿಭಿನ್ನ ಭಾಷಿಗರನ್ನು ಹೊಂದಿರುವ ಅದ್ಭುತ ನಾಡು. ವಿವಿಧ ಧರ್ಮ ಜಾತಿಗಳ ನಡುವೆಯೂ ನಾವೆಲ್ಲಾ ...
ವನ್ಯ ಜೀವಿಗಳತ್ತ ಒಂದು ಸುತ್ತು

ವನ್ಯ ಜೀವಿಗಳತ್ತ ಒಂದು ಸುತ್ತು

ದಟ್ಟವಾದ ಕಾಡು, ಸುತ್ತಲೂ ಹಸಿರು ಸಿರಿ, ಪ್ರಶಾಂತವಾದ ವಾತಾವರಣ, ಆಗಾಗ ಜೋರಾಗಿ ಬೀಸುವ ಗಾಳಿ, ಆಗೊಮ್ಮೆ-ಈಗೊಮ್ಮೆ ಕೇಳುವ ಪ್ರಾಣಿಗಳ ಘರ್ಜನೆ, ಇಲ್ಲಿ ನಾವೂ ಇದ್ದೇವೆ ಎಂದು ಇಂಪಾಗಿ ಹೇ...
ಶತಮಾನ ಇತಿಹಾಸದ ಸುಂದರ ದೇಗುಲ

ಶತಮಾನ ಇತಿಹಾಸದ ಸುಂದರ ದೇಗುಲ

ಪುರಾತನ ಕಾಲದ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಬೇಕು. ಸುಂದರ ವಾಸ್ತು ಶಿಲ್ಪಗಳ ಸೌಂದರ್ಯವನ್ನು ಸೆರೆ ಹಿಡಿಯಬೇಕೆನ್ನುವ ಬಯಕೆ ಇದ್ದರೆ ಕಾಂಚಿಪುರಂನ ಕೈಲಾಸನಾಥರ್ ದೇಗುಲಕ್ಕೆ ಬನ...
ತನು-ಮನ ತನ್ಮಯಗೊಳಿಸುವ ತಂಜಾವೂರು

ತನು-ಮನ ತನ್ಮಯಗೊಳಿಸುವ ತಂಜಾವೂರು

ದಕ್ಷಿಣ ಭಾರತದಲ್ಲಿ ಕಲೆ, ಸಾಹಿತ್ಯ, ಧರ್ಮ ಹಾಗೂ ಐತಿಹಾಸಿಕ ವಿಚಾರದಲ್ಲಿ ವಿಶೇಷ ಹಿರಿಮೆಯನ್ನು ಪಡೆದ ಕ್ಷೇತ್ರವೆಂದರೆ ತಂಜಾವೂರು. ಚೋಳರು, ಪಾಂಡ್ಯರು, ವಿಜಯನಗರ ಅರಸರು ಹಾಗೂ ಮರಾಠ...
ಲಗಾಮ್ ಇಲ್ಲದ ಲಾಂಗ್ ಡ್ರೈವ್...

ಲಗಾಮ್ ಇಲ್ಲದ ಲಾಂಗ್ ಡ್ರೈವ್...

ಪ್ರಪಂಚದಲ್ಲಿ ಅತಿವೇಗವಾಗಿ ಓಡುವುದು ಮನಸ್ಸು. ಒಮ್ಮೊಮ್ಮೆ ಈ ಮನಸ್ಸು ಏನೇನೋ ಬಯಕೆಯನ್ನು ಹುಟ್ಟಿಸುತ್ತದೆ. ಕಳೆದವಾರ ಹಾಗೇ ಆಯಿತು. ಹಾಗೆ ಸುಮ್ಮನೆ ಕುಳಿತಿರುವಾಗ ಮಹಾಬಲಿಪುರಂಗೆ...
ಗೋಪುರಗಳ ಗುಡಿ ಮಧುರೈ ಮೀನಾಕ್ಷಿ

ಗೋಪುರಗಳ ಗುಡಿ ಮಧುರೈ ಮೀನಾಕ್ಷಿ

ವೈಗೈ ನದಿ ದಡದ ಮೇಲೆ ಇರುವ ಪ್ರಾಚೀನ ನಗರ ಮಧುರೈ. ಇಲ್ಲಿ ಬಣ್ಣ ಬಣ್ಣದ ಗೋಪುರಗಳಿಂದ ಭಕ್ತರನ್ನು ಆಕರ್ಷಿಸುವ ದೇಗುಲವೇ ಮೀನಾಕ್ಷಿ ಅಮ್ಮನ ದೇವಸ್ಥಾನ. 2500 ವರ್ಷಗಳ ಇತಿಹಾಸ ಹೊಂದಿರು...
ಕೃಷ್ಣ ಗುಹೆಗೊಂದು ಸಣ್ಣ ಪ್ರವಾಸ

ಕೃಷ್ಣ ಗುಹೆಗೊಂದು ಸಣ್ಣ ಪ್ರವಾಸ

ತಮಿಳುನಾಡಿನಲ್ಲಿರುವ ಮಹಾಬಲಿಪುರಂ ಅನೇಕ ಐತಿಹಾಸಿಕ ಹಿರಿಮೆಯನ್ನು ಒಳಗೊಂಡಿದೆ. ಅದರಲ್ಲೂ ಇಲ್ಲಿರುವ ಗುಹಾಲಯವು ಹೆಚ್ಚು ಆಕರ್ಷಕ ಹಾಗೂ ವಿಶೇಷತೆಯಿಂದ ಕೂಡಿವೆ. ರಾಜ-ಮಹರಾಜರ ಕಾಲ...
ನಿಸರ್ಗದ ಸ್ವರ್ಗ... ಇಲ್ಲಿಗೆ ನೀವು ಹೋಗಬೇಕಾ?

ನಿಸರ್ಗದ ಸ್ವರ್ಗ... ಇಲ್ಲಿಗೆ ನೀವು ಹೋಗಬೇಕಾ?

ತಮಿಳುನಾಡಿನ ತೇಣಿ ಜಿಲ್ಲೆಯಿಂದ 70 ಕಿ.ಮೀ. ದೂರದಲ್ಲಿರುವ ಗಿರಿಶ್ರೇಣಿಯೇ ಮೇಘಮಲೈ. ಸಮುದ್ರ ಮಟ್ಟಕ್ಕಿಂತ 1500 ಮೀಟರ್ ಎತ್ತರದಲ್ಲಿರುವ ಈ ಬೆಟ್ಟ ಅದ್ಭುತ ಪ್ರಕೃತಿ ಸೌಂದರ್ಯವನ್ನು ಹೊ...
ಮನ ತಣಿಸುವ ದಕ್ಷಿಣ ಗಿರಿಧಾಮಗಳು

ಮನ ತಣಿಸುವ ದಕ್ಷಿಣ ಗಿರಿಧಾಮಗಳು

ಪ್ರವಾಸ ಮಾಡಲು ದಕ್ಷಿಣ ಭಾರತದಲ್ಲಿ ಏನಿಲ್ಲ ಹೇಳಿ? ಯಾನಕ್ಕೆ ಬೇಕಾದ ಎಲ್ಲಾಬಗೆಯ ತಾಣಗಳಿವೆ. ಹಸಿರುಸಿರಿಗೆ ಹೆಸರಾದ ಕೇರಳ, ಕಣ್ಮನ ಸೆಳೆಯುವ ಗೋವಾ ಸಮುದ್ರ ತೀರ, ಪವಿತ್ರ ಕ್ಷೇತ್ರಗ...
ರಾಮ ನಾಮ ಜಪಕ್ಕೆ ರಾಮೇಶ್ವರ

ರಾಮ ನಾಮ ಜಪಕ್ಕೆ ರಾಮೇಶ್ವರ

ತಮಿಳು ನಾಡಿನಲ್ಲಿ ಹಲವಾರು ಪವಿತ್ರ ತೀರ್ಥಕ್ಷೇತ್ರಗಳನ್ನು ನೋಡಬಹುದು. ಅವುಗಳಲ್ಲಿ ರಾಮೇಶ್ವರವೂ ಒಂದು. ಸಂಸ್ಕೃತಿ, ಪರಂಪರೆಗೆ ಹೆಸರಾದ ಈ ಊರಿಗೆ ರಾಮ ದೇವರಿಂದ ರಾಮೇಶ್ವರ ಎನ್ನು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X