ವಿಶ್ವದ ಅತ್ಯಂತ ಸುಂದರ ಪರ್ವತ ಪಟ್ಟಣಗಳು
ಪರ್ವತಗಳನ್ನು ಹೊಂದಿರುವ ವಿಶ್ವದ ಅತ್ಯಂತ ಸುಂದರ ನಗರಗಳು ವಿಶ್ವದ ಅತ್ಯಂತ ಪರ್ವತ ಪಟ್ಟಣಗಳು ವಿಭಿನ್ನವಾದ ಸ್ಥಳಗಳನ್ನು ಇಷ್ಟ ಪಡುವವರಿಗೆ ಆಫ್ಬೀಟ್ ತಾಣಗಳಾಗಿದ್ದರೆ ಇನ್ನು ಕೆ...
ಡಿಸೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಭೇಟಿ ನೀಡಲು ಯೋಗ್ಯವಾದಂತಹ ಗಿರಿಧಾಮಗಳು
ಗಿರಿಧಾಮಗಳು ಭೂಮಿಯ ಮೇಲಿರುವ ವಿಶಿಷ್ಟ ಅದ್ಭುತಗಳಾಗಿವೆ, ಅದು ಯಾವುದೇ ಇತರ ನೈಸರ್ಗಿಕ ವರಗಳನ್ನು ಇವು ಯಾವುದೇ ನೈಸರ್ಗಿಕ ಸೌಂದರ್ಯಗಳಿಗೂ ಕಡಿಮೆ ಎನಿಸಲಾರದು! ಹಸಿರು ಸೌಂದರ್ಯ, ಎ...
ನೀವು ಆಹಾರ ಪ್ರಿಯರೆ? ಹಾಗಿದ್ದಲ್ಲಿ, ಭಾರತದಲ್ಲಿಯ ಈ ಸ್ಥಳಗಳ ಪ್ರಸಿದ್ದ ಆಹಾರಗಳನ್ನು ಸವಿಯಿರಿ!
ಆಹಾರಕ್ಕಾಗಿ ಎಂದಾದರೂ ಪ್ರಯಾಣಿಸಿದ್ದಿರಾ? ಭಾರತದ ಈ ವಿವಿಧ ಸ್ಥಳಗಳ ರುಚಿಕರ ತಿಂಡಿಗಳನ್ನು ಪ್ರಯತ್ನಿಸಿ ಭಾರತವು ವೈವಿಧ್ಯಮಯ ಸಂಸ್ಕೃತಿ ಮತ್ತು ಜನಾಂಗಗಳನ್ನು ಹೊಂದಿದ ಸುಂದರ ರ...
ಶ್ರೀನಗರದಲ್ಲಿ ಸ್ವಾಮಿ ರಾಮಾನುಜಾಚಾರ್ಯರ ಶಾಂತಿಯ ಪ್ರತಿಮೆಯ ಅನಾವರಣ.
ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರು ಇಂದು ಸ್ವಾಮಿ ರಾಮಾನುಜಾಚಾರ್ಯರ "ಶಾಂತಿಯ ಪ್ರತಿಮೆ" ಯನ್ನು ಉದ್ಘಾಟಿಸಿದರು. ಇದು ಶ್ರೀನಗರದ ಸೊನ್ವಾರ್ ಪ್ರಾಂತ್ಯದಲ್ಲಿ ನೆಲೆಸಿರುವ ಈ ಪ್ರ...
ಚಳಿಗಾಲದ ಮಜಾ ಸವಿಯಲು ಭಾರತದ ಈ ರಸ್ತೆಗಳ ಮೂಲಕ ಪ್ರವಾಸದ ಅನುಭವ ಪಡೆಯಿರಿ!
ನಿಮ್ಮ ಮನ ಸೂರೆಗೊಳಿಸುವಂತಹ ಹಾಗೂ ಚಳಿಗಾಲದಲ್ಲಿ ಪ್ರವಾಸ ಮಾಡಲು ಯೋಗ್ಯವಾದ ಭಾರತದ 8 ಅತ್ಯುತ್ತಮ ರಸ್ತೆ ಮಾರ್ಗಗಳು ಭಾರತವು ವಿಶಾಲವಾದ ಹಾಗೂ ವೈವಿಧ್ಯತೆಗಳನ್ನು ತನ್ನಲ್ಲಿ ಹೊಂದ...
ಮಳೆಗಾಲದಲ್ಲಿ ಭೇಟಿ ನೀಡಲು ಭಾರತದ ಅತ್ಯುತ್ತಮ ಗಿರಿಧಾಮಗಳು.
ಇಂದು ಜಾಗತಿಕ ತಾಪಮಾನದಲ್ಲಿಏರುಪೇರು ಮತ್ತು ಹವಾಮಾನವೂ ಸಹ ಎಲ್ಲಾ ಕಡೆ ಅನಿರೀಕ್ಷಿತವಾಗಿರುವುದರಿಂದ ಪ್ರಪಂಚದಾದ್ಯಂತದ ಪ್ರವಾಸಿಗರು ಮತ್ತು ಪ್ರಯಾಣಿಕರು ಬೇರೆ ಹಾಟ್ ಸ್ಪಾಟ್ ಗ...
ಶ್ರೀನಗರದಲ್ಲಿರುವ ನೆಹರೂ ಬೊಟಾನಿಕಲ್ ಗಾರ್ಡನ್ ಇದು
ಶ್ರೀನಗರದಲ್ಲಿರುವ ಜಬಾರ್ವಾನ್ ಪರ್ವತ ಶ್ರೇಣಿಯಲ್ಲಿರುವ ನೆಹರೂ ಬಟಾನಿಕಲ್ ಗಾರ್ಡನ್ ಪ್ರತಿಯೊಬ್ಬ ಪ್ರಕೃತಿ ಪ್ರೇಮಿಯು ಖಂಡಿತವಾಗಿಯೂ ಇಷ್ಟಪಡುವಂತಹ ಆಧುನಿಕ ಉದ್ಯಾನವನವಾಗಿದ...
ಸೂರ್ಯಾಸ್ತದ ಮಾಯಾಜಾಲ ಪ್ರದೇಶಗಳಿವು...
ಸೂರ್ಯಾಸ್ತವನ್ನು ಕಾಣಲು ಯಾರಿಗೆ ಇಷ್ಟವಾಗಲ್ಲ ಹೇಳಿ? ಅಂತಹ ಮನೋಹರವಾದ ದೃಶ್ಯವನ್ನು ಕಣ್ಣಾರೆ ಸೊರೆಗೊಳಿಸಿಕೊಳ್ಳುವ ಸಲುವಾಗಿ ಪ್ರವಾಸಿಗರು ಅನೇಕ ಪ್ರದೇಶಗಳಿಗೆ ಭೇಟಿ ನೀಡುತ್ತ...
ಕುಂಭ ರಾಶಿಯ ವ್ಯಕ್ತಿಗಳಾ ನೀವು? ಹಾಗಾದ್ರೆ ಈ ವರ್ಷ ಎಲ್ಲಿಗೆ ತಿರುಗಾಡಬೇಕೆಂದಿದ್ದೀರಿ?
ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನವರಿ20ರಿಂದ ಫೆಬ್ರವರಿ18 ರವರೆಗೆ ಜನಿಸಿದವರು ಕುಂಭ ರಾಶಿಯ ವ್ಯಕ್ತಿಗಳಾಗಿರುತ್ತಾರೆ. ಚಮತ್ಕಾರಿ, ಕಾಲ್ಪನಿಕ ಹಾಗೂ ಕುತೂಹಲಕಾರಿ ವ್ಯಕ್ತಿಗಳಾಗ...
ಕ್ರಿಸ್ತನು ಭೇಟಿ ನೀಡಿದ್ದ ಶಂಕರಾಚಾರ್ಯ ದೇವಾಲಯ!
ಏನಾಶ್ಚರ್ಯ! ಕ್ರಿಸ್ತನು ಹಿಂದು ದೇವಾಲಯಕ್ಕೆ ಭೇಟಿ ನೀಡಿದ್ದನೆ? ಎಂದೆನಿಸದೆ ಇರಲಾರದು. ಆದರೆ ಕೆಲವು ತಜ್ಞರ ಪ್ರಕಾರ, ಇದು ಹೌದೆಂದು ಕೆಅಲವರು ನಂಬುತ್ತಾರೆ. ಅದರಲ್ಲೂ ವಿಶೇಷವಾಗಿ ...
ಜುಳು ಜುಳು ನೀರಲಿ ನಳನಳಿಸುವ ದಾಲ್ ಸರೋವರ
ಕೆರೆಗಳು, ಅದರಲ್ಲಿರುವ ಶುದ್ಧವಾದ ಹಾಗೂ ತಂಪಾದ ನೀರು, ಜುಳು ಜುಳು ಎನ್ನುವ ಮಿಂಚಿನ ಅಲೆಗಳು, ಅಬ್ಬರ -ಏರಿಳಿತವಿಲ್ಲದ ಹರಿವು, ಶಾಂತ ಪರಿಸರ, ಸುತ್ತಲೂ ಅದ್ಭುತವಾದ ಹಿಮಚ್ಛಾದಿತ ಗಿರಿ...