ಪಡನೀಲಂನ ಪರಬ್ರಹ್ಮನ ದೇವಾಲಯ
ಮಲಯಾಳಂ ಭಾಷೆಯಲ್ಲಿ ಪಡ ಎಂದರೆ ಯುದ್ಧ ಹಾಗೂ ನೀಲಂ ಎಂದರೆ ಭೂಮಿ ಎಂಬರ್ಥ ಬರುತ್ತದೆ. ಹೀಗಾಗಿ ಇದೊಂದು ಯುದ್ಧಭೂಮಿಯ ಪಟ್ಟಣವಾಗಿದೆ. ಇದೆ ಪಡನೀಲಂ. ಕೇರಳ ರಾಜ್ಯದ ಅಲಪುಳ ಅಥವಾ ಜನಪ್ರೀ...
ಮೀನನ್ನು ಇಷ್ಟಪಡುವ ಮುತ್ತಪ್ಪನ ದೇವಾಲಯ
ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಪರಿಶ್ಶಿನಿಕಡುವು ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿದೆ. ಇದು ಮೂಲತಃ ಮುತ್ತಪ್ಪನ ದೇವಾಲಯದಿಂದಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗ...
ಸಾವಿರ ಸಾವಿರ ಶಿವಲಿಂಗಗಳ ಸಹಸ್ರಲಿಂಗ ದರ್ಶನ
ಕರ್ನಾಟಕದ ಪಶ್ಚಿಮ ಘಟ್ಟಗಳು ತನ್ನ ನಯನ ಮನೋಹರ ಪ್ರಕೃತಿಗೆ ಹೆಸರುವಾಸಿಯಾಗಿದೆ. ಇಲ್ಲಿ ಕಂಡುಬರುವ ದಟ್ಟ ಹಸಿರಿನಿಂದ ಕೂಡಿದ ಕಾಡು-ಮೇಡುಗಳು, ಜುಳು ಜುಳು ನಾದ ಮಾಡುತ್ತ ಹರಿಯುವ ಕೆರ...
ವಟಸಾವಿತ್ರಿಯ ಮಹತ್ವ ಸಾರುವ ಪ್ರಸಿದ್ಧ ವಟವೃಕ್ಷಗಳು
ಆಲದ ಮರ ಅಥವ ಬನಿಯನ್ ಟ್ರೀ ಎಂದು ಏನು ಕರೆಯುತ್ತೆವೆಯೋ ಆ ಮರಗಳನ್ನೆ ಪುರಾಣ ಪುಣ್ಯ ಕಥೆಗಳಲ್ಲಿ ಸಮ್ಸ್ಕೃತ ಪದವಾದ ವಟ ವೃಕ್ಷಗಳೆಂದು ವರ್ಣಿಸಲಾಗಿದೆ. ಆಲದ ಮರಗಳು ಸಾಮಾನ್ಯವಾಗಿ ಹೆಚ...
ಸೂರ್ಯದ ಸದಾಶಿವರುದ್ರ ದೇವಸ್ಥಾನ
ಏನಿದು....ಹೆಸರು ವಿಚಿತ್ರವಾಗಿದೆ ಎಂದನಿಸುತ್ತಿದೆಯಲ್ಲವೆ? ಹೌದು, ಇದೊಂದು ವಿಶಿಷ್ಟ ದೇವಸ್ಥಾನ. ಈ ದೇವಸ್ಥಾನವಿರುವುದು ಕರ್ನಾಟಕದಲ್ಲಿಯೆ ಹಾಗೂ ಇಲ್ಲಿ ಹರಕೆ ಈಡೇರಿದ ನಂತರ ದೇವರಿ...
ಮನಸೆಳೆವ ವಾಲಕೇಶ್ವರ ಶಿವದೇವಾಲಯ
ಮಹಾರಾಷ್ಟ್ರದ ರಾಜಧಾನಿ ನಗರ ಮುಂಬೈ ಸಾಕಷ್ಟು ಪುರಾತನ ನಗರವಾಗಿದ್ದು ಐತಿಹಾಸಿಕವಾಗಿ ಶ್ರೀಮಂತವಾಗಿದೆ. ಈ ಸ್ಥಳದ ಕುರಿತು ಸಾಕಷ್ಟು ಪುರಾಣ ಪುಣ್ಯ ಕಥೆಗಳಲ್ಲಿ ಉಲ್ಲೇಖವಿರುವುದನ...
ಮೈಲಾಪುರದ ಕಾಪಾಲೀಶ್ವರನ ಸನ್ನಿಧಿ
ತಮಿಳುನಾಡಿನ ರಾಜಧಾನಿ ನಗರವಾದ ಚೆನ್ನೈನಲ್ಲಿ ಸಾಕಷ್ಟು ಧಾರ್ಮಿಕವಾಗಿ ಮಹತ್ವ ಪಡೆದಿರುವ ದೇವಸ್ಥಾನಗಳಿವೆ. ಅದರಲ್ಲೂ ಕೆಲವು ಪುರಾತನವಾದ ದೇವಾಲಯಗಳು ಇಂದಿಗೂ ತಮ್ಮ ಪ್ರಭಾವವನ್ನ...
ರಾಯಚೂರಿನ ಕರಿಯಪ್ಪ ತಾತನ ದರ್ಶನ ಮಾಡಿ
ಸರ್ಪ ದೋಷ ನಿವಾರಣೆಗೆಂದೆ ಭಾರತದಲ್ಲಿ ಸಾಕಷ್ಟು ಹೆಸರುವಾಸಿಯಾದ ಸ್ಥಳಗಳಿವೆ. ಕರ್ನಾಟಕ ದಲ್ಲಿರುವ ಕುಕ್ಕೆಯೂ ಸಹ ಒಂದು ಪ್ರಖ್ಯಾತ ಸ್ಥಳವಾಗಿದೆ. ಆದರೆ ನಿಮಗಿದು ಗೊತ್ತೆ...ಉತ್ತರ ಕ...
ತಾಡಿಪತ್ರಿಯ ಬುಗ್ಗಾ ರಾಮೇಶ್ವರ ಹಾಗೂ ರಂಗನಾಥ
ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯಲ್ಲಿರುವ ತಾಡಿಪತ್ರಿ ಅಥವಾ ತಾಡಪತ್ರಿ ಎಂಬ ಪಟ್ಟಣವು ತನ್ನಲ್ಲಿರುವ ಎರಡು ವಿಶೇಷ ದೇವಾಲಯಗಳಿಗಾಗಿ ಪ್ರಸಿದ್ಧವಾಗಿದೆ. ಆ ಎರಡೂ ದೇವಾಲಯ...
ಕುತೂಹಲಕರ ಯಾಗಂಟಿ ಉಮಾಮಹೇಶ್ವರ ಸನ್ನಿಧಿ
ಆಂಧ್ರಪ್ರದೇಶವು ಸಾಕಷ್ಟು ಆಕರ್ಷಕ ಧಾರ್ಮಿಕ ಕ್ಷೇತ್ರಗಳನೊಳಗೊಂಡ ರಾಜ್ಯವಾಗಿದೆ. ಅಷ್ಟೆ ಅಲ್ಲ, ಕೆಲವು ಕುತೂಹಲಕರ ಹಾಗೂ ಅಷ್ಟೊಂದು ಪ್ರವರ್ಧಮಾನಕ್ಕೆ ಬರದ ತಾಣಗಳು, ದೇವಾಲಯಗಳನ್...
ಗುರು ಕೊಟ್ಟೂರೇಶ್ವರರ ಕೊಟ್ಟೂರಿಗೆ ಭೆಟಿ
ವೀರಶೈವ ಧರ್ಮದಾಚರಣೆಯನ್ನು ಬಸವಣ್ಣನವರು 12 ನೇಯ ಶತಮಾನದಲ್ಲೆ ಆಚರಣೆಗೆ ತಂದಿದ್ದರು. ತದನಂತರ ಈ ಶರಣ ಪರಮ್ಪರೆಯನ್ನು ಉಳಿಸಿ ಬೆಳೆಸಿರುವವರಲ್ಲಿ ಪ್ರಮುಖರಾದವರು ಗುರು ಕೊಟ್ಟೂರೇಶ...
ಕರ್ನಾಟಕದ ಕೆಲವು ದೇಗುಲ ರಥಗಳ ಯಾತ್ರೆ
ರಥಗಳು ಪುರಾತನ ಕಾಲದಲ್ಲಿ ರಾಜರುಗಳಿಂದ ಬಳಸಲ್ಪಡುತ್ತಿದ್ದ ವೇಗವಾಗಿ ಚಲಿಸುವ ಸಂಚಾರಿ ಮಾಧ್ಯಮಗಳಾಗಿದ್ದವು. ಋಗ್ವೇದದಲ್ಲಿಯೆ ರಥಗಳ ಕುರಿತು ಉಲ್ಲೇಖವಿರುವುದರಿಂದ ಭಾರತದಲ್ಲಿ ...