Search
  • Follow NativePlanet
Share

Religious

ಏಕಾಂತಕ್ಕೆ ಗೊಮ್ಮಟಗಿರಿ ವಿಹಾರ

ಏಕಾಂತಕ್ಕೆ ಗೊಮ್ಮಟಗಿರಿ ವಿಹಾರ

ಮೈಸೂರು ಪ್ರವಾಸ ತಾಣಗಳ ಸ್ವರ್ಗ ಲೋಕ. ಇಲ್ಲಿ ಏನಿಲ್ಲ? ಎಲ್ಲವೂ ಇದೆ. ಎಷ್ಟೇ ನೋಡಿದರೂ ಮುಗಿಯದಷ್ಟು ಪ್ರವಾಸ ತಾಣಗಳಿವೆ. ಅವುಗಳಲ್ಲಿ ಎಲೆಮರೆಯ ಕಾಯಂತಿರುವ ಗೊಮ್ಮಟಗಿರಿಯೂ ಒಂದು. ಜೈ...
ಮನಃಶಾಂತಿಗೆ ವಿಶ್ವ ಶಾಂತಿಯೆಡೆಗೆ ಪಯಣ

ಮನಃಶಾಂತಿಗೆ ವಿಶ್ವ ಶಾಂತಿಯೆಡೆಗೆ ಪಯಣ

ನಮ್ಮ ಭಾವನೆಗಳನ್ನು ಹೇಗೆ ಹಿಡಿತದಲ್ಲಿ ಇಟ್ಟುಕೊಳ್ಳಬೇಕು? ಪರರಿಗೆ ತೊಂದರೆಯಾಗದಂತೆ ಹೇಗೆ ಇರಬೇಕು? ಜೀವನದ ಸಂದಿಗ್ಧ ಪರಿಸ್ಥಿತಿಯನ್ನು ನಿವಾರಿಸುವುದು ಹೇಗೆ ಎಂಬುದನ್ನು ಮಹಾಭ...
ಹೆಸರು ಚಿಕ್ಕದಾದರೂ ಕೀರ್ತಿ ದೊಡ್ಡದು

ಹೆಸರು ಚಿಕ್ಕದಾದರೂ ಕೀರ್ತಿ ದೊಡ್ಡದು

ಮನಸ್ಸಿಗೆ ದುಃಖವಾದಾಗ ಅಥವಾ ಖುಷಿಯಾದಾಗ ದೇವರ ಸನ್ನಿಧಿಗೆ ಒಮ್ಮೆ ಹೋಗಬೇಕು ಅನಿಸುತ್ತದೆ. ದೇವರ ಸಮ್ಮುಖದಲ್ಲಿ ನಮ್ಮ ಅಳಲನ್ನು ಹೇಳಿಕೊಂಡರೆ ಮನಸ್ಸಿಗೆ ಅದೇನೋ ಒಂದು ಬಗೆಯ ನಿರಾಳ...
ಇದೊಂದು ರಮ್ಯ ಲೋಕ... ಇಲ್ಲಿಗೊಮ್ಮೆ ಬರಲೇ ಬೇಕು...

ಇದೊಂದು ರಮ್ಯ ಲೋಕ... ಇಲ್ಲಿಗೊಮ್ಮೆ ಬರಲೇ ಬೇಕು...

ಅಂದು ಶನಿವಾರ ಸಮಯವೇ ಕಳೆಯುತ್ತಿರಲಿಲ್ಲ. ಏನೋ ಒಂದು ತರಹದ ಬೇಸರ ನನ್ನನ್ನು ಕಾಡುತ್ತಿತ್ತು. ಎಲ್ಲಾದರೂ ಹೋಗಬೇಕು ಎಂದು ಒಂದು ಮನಸ್ಸು ಹೇಳುತ್ತಿತ್ತು. ಅಯ್ಯೋ! ಎಲ್ಲೂ ಬೇಡ ಎಂದು ಇನ...
ತಮಿಳುನಾಡಿನ ಕೆಲವು ಅದ್ಭುತ ರಥಗಳು!

ತಮಿಳುನಾಡಿನ ಕೆಲವು ಅದ್ಭುತ ರಥಗಳು!

ರಥಗಳು ಅಥವಾ ತೇರುಗಳು ಭಾರತದ ಹಿಂದು ಧಾರ್ಮಿಕ ಸಂಸ್ಕೃತಿಯಲ್ಲಿ ಕಂಡುಬರುವ ವಿಶೇಷ ವಾಹನಗಳು. ಪುರಾಣ-ಗ್ರಂಥಗಳಾದಿಗಳಲ್ಲಿ ರಥಗಳ ಕುರಿತು ಸಾಕಷ್ಟು ಉಲ್ಲೇಖವಿದೆ. ಸೂರ್ಯ ದೇವರು ಅಶ...
1461 ರಿಂದಲೂ ಉರಿಯುತ್ತಿರುವ ದೀಪ ಮಂದಿರ!

1461 ರಿಂದಲೂ ಉರಿಯುತ್ತಿರುವ ದೀಪ ಮಂದಿರ!

ಭಾರತದ ಸಾವಿರಾರು ಸ್ಥಳಗಳಲ್ಲಿ ನೂರಾರು ಅಚ್ಚರಿಗಳಿರುವುದನ್ನು ಕಾಣಬಹುದು. ಅದೆಷ್ಟೊ ಸ್ಥಳಗಳು ಅಮೋಘವಾದ ಪವಾಡಗಳ ಹಿನ್ನೆಲೆಯನ್ನು ಹೊಂದಿದ್ದರೆ ಇನ್ನೆಷ್ಟೊ ಸ್ಥಳಗಳು ತಮ್ಮ ಅಭೂ...
ಮಹಾಭಾರತ ಬರೆದ ವೇದವ್ಯಾಸರ ಕ್ಷೇತ್ರಗಳು

ಮಹಾಭಾರತ ಬರೆದ ವೇದವ್ಯಾಸರ ಕ್ಷೇತ್ರಗಳು

ಗುರು ಪೂರ್ಣಿಮೆ ಹಿಂದುಗಳ ಪಾಲಿಗೆ ಅತಿ ಪವಿತ್ರವಾದ ದಿನ. ಕೇವಲ ಹಿಂದುಗಳು ಮಾತ್ರವಲ್ಲ, ನೇಪಾಳಿಗರು, ಜೈನರು ಹಾಗೂ ಬೌದ್ಧರಿಗೂ ಸಹ ಇದು ಅಷ್ಟೆ ಪವಿತ್ರವಾದ ದಿನ. ಆಷಾಢ ಮಾಸದ ಅಂದರೆ ಜ...
ಶೇಷನಾಗ್ ಸರೋವರ ನೋಡಿದ್ದೀರಾ?

ಶೇಷನಾಗ್ ಸರೋವರ ನೋಡಿದ್ದೀರಾ?

ಕಾಶ್ಮೀರ ಕಣಿವೆ ನಿಜಕ್ಕೂ ಮನಮೋಹಕ ಪ್ರವಾಸಿ ತಾಣ. ಕಣಿವೆಗಳ ರಾಜ್ಯವೆಂದೆ ಪ್ರಖ್ಯಾತವಾದ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕಾಶ್ಮೀರ ಕಣಿವೆಯನ್ನು ಕಾಣಬಹುದು. ಇನ್ನೊಂದು ವಿಷಯ...
ಕೆಲವು ಪ್ರಸಿದ್ಧ ರೇಣುಕಾ ಎಲ್ಲಮ್ಮನ ದೇವಾಲಯಗಳು

ಕೆಲವು ಪ್ರಸಿದ್ಧ ರೇಣುಕಾ ಎಲ್ಲಮ್ಮನ ದೇವಾಲಯಗಳು

ಸ್ತ್ರೀ ರೂಪದ ಶಕ್ತಿ ದೇವತೆಗಳನ್ನು ಅಪಾರವಾಗಿ ಆರಾಧಿಸಲಾಗುತ್ತದೆ ಭಾರತದಲ್ಲಿ. ಯಾವ ಸ್ಥಳವೆ ಇರಲಿ ದೇವಿಗೆ ಮುಡಿಪಾದ ದೇವಾಲಯ ಒಂದಾದರೂ ಇರಲೇಬೇಕು. ಅಲ್ಲದೆ ಶಕ್ತಿ ದೇವಿಯಾಗಿ ದೇ...
ನೂತನ ರಾಜ್ಯ ತೆಲಂಗಾಣದ ಪ್ರಸಿದ್ಧ ದೇವಾಲಯಗಳು

ನೂತನ ರಾಜ್ಯ ತೆಲಂಗಾಣದ ಪ್ರಸಿದ್ಧ ದೇವಾಲಯಗಳು

ಭಾರತದಲ್ಲಿ ದೈವದಲ್ಲಿ ನಂಬಿಕೆಯಿರಿಸಿರುವ ಜನರು ಕೋಟಿ ಕೋಟಿ. ಧಾರ್ಮಿಕ ಆಕರ್ಷಣೆಗಳಿಗೆ, ತೀರ್ಥಯಾತ್ರೆಗಳಿಗೆ ಹೋಗುವ ಜನರು ಅಪಾರ. ಭಾರತದ ಯಾವ ಮೂಲೆಯಲ್ಲಾದರೂ ಸರಿ ಧಾರ್ಮಿಕ ಪ್ರಭ...
ಸೋಲಾಪುರದ ಸುಂದರ ಸಿದ್ಧೇಶ್ವರ ದೇವಾಲಯ

ಸೋಲಾಪುರದ ಸುಂದರ ಸಿದ್ಧೇಶ್ವರ ದೇವಾಲಯ

ಸೊಲ್ಲಾಪುರ ಎಂತಲೂ ಸಹ ಕರೆಯಲ್ಪಡುವ ಸೋಲಾಪುರವು ಕರ್ನಾಟಕದ ವಿಜಯಪುರ ಜಿಲ್ಲೆಗೆ ಹೊಂದಿಕೊಂಡಂತೆ ಮಹಾರಾಷ್ಟ್ರ ರಾಜ್ಯದಲ್ಲಿದೆ. ಹಿಂದೆ ಸೊನ್ನಲಿಗೆ ಎಂಬ ಹೆಸರಿನಿಂದ ಗುರುತಿಸಲ್ಪ...
ವಿಸ್ಮಯಕರ ಅನಂತಪುರ ಸರೋವರ ದೇವಾಲಯ

ವಿಸ್ಮಯಕರ ಅನಂತಪುರ ಸರೋವರ ದೇವಾಲಯ

ಇದೊಂದು ವಿಸ್ಮಯಕರ ದೇವಾಲಯವೆ ಸರಿ. ಇಲ್ಲಿನ ವಿಶೇಷತೆಯೂ ಸಹ ವಿಶೇಷವೆ. ನಮಗೆಲ್ಲ ಗೊತ್ತಿರುವ ಇಂದು ಭಾರತದ ಅತಿ ಶ್ರೀಮಂತ ದೇವಸ್ಥಾನವಾದ ಕೇರಳದ ತಿರುವನಂತಪುರಂ ನಲ್ಲಿರುವ ಅನಂತ ಪದ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X