ಎಲ್ಲೋರದ ಕೈಲಾಸ ದೇವಾಲಯ ಒಂದು ಬೃಹತ್ ಶಿಲಾ ಅದ್ಬುತ!
ಇಂದಿನ ಜಗತ್ತಿನಲ್ಲಿ ಗಗನಚುಂಬಿ ಮತ್ತು ಅದ್ಬುತ ಕಟ್ಟಡಗಳು ಸಾಮಾನ್ಯವಾಗಿ ಎಲ್ಲಾ ಕಡೆಯೂ ಕಾಣಸಿಗುತ್ತದೆ. ಅದರಲ್ಲಿ ಹೊಸ ವಿಷಯವೇನಿಲ್ಲ ಈಗಿನ ಕಾಲದ ಕಟ್ಟಡಗಳನ್ನು ಎಷ್ಟೇ ಅದ್ಬುತ ...
ಹರ ಹರ ಮಹಾದೇವ! ಶಿವನ 12 ಜ್ಯೋತಿರ್ಲಿಂಗಗಳನ್ನು ಈ ದೇವಾಲಯಗಳಲ್ಲಿ ದರ್ಶನ ಮಾಡಿ
ಭಾರತದ 12 ಜ್ಯೋತಿರ್ಲಿಂಗಗಳಿಗೆ ನೆಲೆಯಾಗಿರುವ ಈ ಶಿವ ದೇವಾಲಯಗಳ ದರ್ಶನ ಮಾಡಿ ಪುಣ್ಯ ಗಳಿಸಿ! ಭಗವಾನ್ ಶಿವನು ಹಿಂದೂ ಆರಾಧ್ಯ ದೇವರುಗಳಲ್ಲಿ ಅತ್ಯಂತ ಪೂಜ್ಯನೀಯ ದೇವರಲ್ಲಿ ಒಬ್ಬನಾಗ...
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ 8 ಜನಪ್ರಿಯ ಶಿವ ದೇವಾಲಯಗಳು.
ಶಿವದೇವರು ಹೆಚ್ಚಿನ ಹಿಂದುಗಳಿಗೆ ಅತ್ಯಂತ ನೆಚ್ಚಿನ ಆರಾಧ್ಯ ದೈವವಾಗಿದ್ದು, ಈ ದೇವರನ್ನು ಉದಾರಿ ಬೇಡಿದ್ದನ್ನು ನೀಡುವ ದೇವರೆಂದು ಹಿಂದುಗಳಲ್ಲಿ ನಂಬಿಕೆ ಇದೆ. ಶಿವರಾತ್ರಿಯ ಸಮಯದ...
ಪ್ರಾಚೀನ ಭಾರತದ ಭವ್ಯ ಸೌಂದರ್ಯತೆಯನ್ನು ಪ್ರತಿಬಿಂಬಿಸುತ್ತವೆ ಕೇರಳದ ಈ 5 ಪ್ರಮುಖ ವಾಸ್ತುಶಿಲ್ಪ ಅದ್ಬುತಗಳು!
ದೇವರ ಸ್ವಂತ ನಾಡೆಂದೇ ಪ್ರಸಿದ್ದಿಯಾಗಿರುವ ಕೇರಳವು ತನ್ನಲ್ಲಿರುವ ಅಪಾರ ಸಂಖ್ಯೆತ ಪ್ರಕೃತಿ ಸೌಂದರ್ಯತೆಗೆ ಜನಪ್ರಿಯವಾಗಿದ್ದು ಇದು ಹಿನ್ನಿರು, ಸರೋವರಗಳು, ಬೆಟ್ಟಗಳು, ಕಣಿವೆಗಳ...
ವಾರಣಾಸಿಯ ದಶಾಶ್ವಮೇಧ ಘಾಟ್ ಗೆ ಒಮ್ಮೆ ಪ್ರವಾಸ ಆಯೋಜಿಸಿ!
ವಾರಣಾಸಿಯು ಅದರ ದೇವಾಲಯಗಳು ಮತ್ತು ಘಾಟ್ ಗಳಿಗಾಗಿ ಹೆಸರುವಾಸಿಯಾಗಿದೆ. ಭಾರತದ ಅತ್ಯಂತ ಪವಿತ್ರ ನಗರಗಳಲ್ಲೊಂದೆನಿಸಿದ ಈ ಸ್ಥಳವು ಮನಮೋಹಕ ವಾತಾವರಣವನ್ನು ಹೊಂದಿದ್ದು ಇದರ ಅನುಭ...
ಮಧುರೆ ಮೀನಾಕ್ಷಿ ದೇವಾಲಯಕ್ಕೊಮ್ಮೆ ಭೇಟಿ ಕೊಡಿ
ತಮಿಳುನಾಡಿನ ಮಧುರೈ ಅಂದರೆ ಸಾಕು ಮೊದಲು ನಮ್ಮ ಮನಸ್ಸಿಗೆ ಬರುವ ಹೆಸರೆಂದರೆ ಮೀನಾಕ್ಷಿ ದೇವಾಲಯ ಈ ದೇವಾಲಯವು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಮೀನಾಕ್ಷಿ ದೇವಾಲಯವು ಜಗತ...
ಹೈದರಾಬಾದ್ ನಿಂದ ಆಂಧ್ರಪ್ರದೇಶದ ಪ್ರಸಿದ್ದ ಯಾತ್ರಾಸ್ಥಳ ಶ್ರೀಶೈಲಂಗೆ ಒಂದು ಭಕ್ತಿಪೂರ್ವಕ ಪ್ರಯಾಣ
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನೆಲೆಸಿರುವ ಶ್ರೀಶೈಲಂ ಅತ್ಯಂತ ಹೆಸರುವಾಸಿಯಾಗಿರುವ ಮತ್ತು ಪ್ರಖ್ಯಾತ ಹಿಂದೂ ಯಾತ್ರಾಸ್ಥಳವಾಗಿದೆ. ಆದುದರಿಂದ ಪ್ರತೀವರ್ಷವೂ ದೇಶದಾದ...
'ಕಾಳಹಸ್ತಿ' ಎನ್ನುವ ಪವಿತ್ರ ಭೂಮಿ
ಕಾಳಹಸ್ತಿ ಎಂಬುದು ಆಂಧ್ರಪ್ರದೇಶದ ಪವಿತ್ರ ಪಟ್ಟಣವಾದ ತಿರುಪತಿಯ ಸಮೀಪವಿರುವ ಶ್ರೀಕಾಳಹಸ್ತಿ ಎಂಬ ಪುರಸಭೆಗೆ ನೀಡಲಾದ ಅನೌಪಚಾರಿಕ ಹೆಸರಾಗಿದೆ. ಈ ಪಟ್ಟಣವು ಭಾರತದ ಅತ್ಯಂತ ಪವಿತ...
ಯಾಣ - ಅತ್ಯದ್ಬುತ ಶಿಲೆಗಳಿರುವ ಇರುವ ತಾಣ!
ಯಾಣದ ಈ ಆಕರ್ಷಕ ಬಂಡೆಗಳು ಅತ್ಯಂತ ಪ್ರಸಿದ್ದಿಯನ್ನು ಪಡೆದಿವೆ. ಯಾಣದ ಅಸಮಾನ್ಯ ಕಲ್ಲಿನ ರಚನೆಗಳು ಯಾತ್ರಾರ್ಥಿಗಳು, ಪ್ರಕೃತಿ ಪ್ರೇಮಿಗಳು ಹಾಗೂ ಚಾರುಣಿಗರನ್ನು ಹೆಚ್ಚಾಗಿ ಆಕರ್ಶ...
ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಭೇಟಿ ಕೊಡಿ.
ಪ್ರವಾಸಿಗರು ಬನವಾಸಿಗೆ ಪ್ರವಾಸದಲ್ಲಿದ್ದಾಗ ಮಧುಕೇಶ್ವರ ದೇವಾಲಯವು ಭೇಟಿ ಕೊಡಲೇಬೇಕು ಎನ್ನುವಂತಹ ಶಿವನಿಗರ್ಪಿತವಾದ ದೇವಾಲಯವಾಗಿದ್ದು, ಇದನ್ನು ಒಂಬತ್ತನೇ ಶತಮಾನದ ಸಮಯದಲ್ಲ...
ಮಲೆ ಮಹದೇಶ್ವರ ಬೆಟ್ಟದಲಿ ನೆಲೆಸಿರುವ ಮಹದೇಶ್ವರನ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ
ಮಹದೇಶ್ವರ ದೇವಾಲಯ ಹಾಗೂ ಎಮ್ ಎಮ್ ಬೆಟ್ಟಗಳಿಗೆ ಭೇಟಿ ಕೊಡಿ ಎಮ್ ಎಮ್ ಬೆಟ್ಟಗಳಿಗೆ ಪ್ರವಾಸ ಮಾಡುವ ಸಮಯದಲ್ಲಿ, ಇಲ್ಲಿಯ ಮಲೆ ಮಹದೇಶ್ವರ ದೇವರಿಗರ್ಪಿತವಾದ ಮಹದೇಶ್ವರ ದೇವಾಲಯಕ್ಕೆ ...
ಭಾರತದಲ್ಲಿ ಶ್ರಾವಣ ಮಾಸದಲ್ಲಿ ಭೇಟಿ ನೀಡಲೇಬೇಕಾದ ದೇವಾಲಯಗಳು
ಶ್ರಾವಣಮಾಸದಲ್ಲಿ ಈ ದೇವಾಲಯಗಳಿಗೆ ಭೇಟಿ ಕೊಟ್ಟರೆ ಪುಣ್ಯ ಪ್ರಾಪ್ತಿ! ಶ್ರಾವಣ ಮಾಸವು ಹಿಂದು ಭಕ್ತರಿಗೆ ಅತ್ಯಂತ ಪವಿತ್ರ ತಿಂಗಳಾಗಿದ್ದು, ಈ ಸಮಯದಲ್ಲಿ ಹೆಚ್ಚಾಗಿ ದೇವಾಲಯಗಳಿಗೆ ...