Search
  • Follow NativePlanet
Share

Chitradurga

ಕರ್ನಾಟಕದ ಸುಪ್ರಸಿದ್ದ 7 ಅಣೆಕಟ್ಟುಗಳಿವು

ಕರ್ನಾಟಕದ ಸುಪ್ರಸಿದ್ದ 7 ಅಣೆಕಟ್ಟುಗಳಿವು

ಪ್ರವಾಸವೆಂದರೆ ನಮ್ಮಲ್ಲಿ ಸಾಮಾನ್ಯವಾಗಿ ಗಿರಿಧಾಮಗಳು, ಬೀಚ್ ಗಳು, ದೇವಾಲಯಗಳು ಇತ್ಯಾದಿಗಳು ಬರುತ್ತವೆ ಇವು ಪ್ರವಾಸೋದ್ಯಮದ ಸಾಮಾನ್ಯವಾದ ಆಯ್ಕೆಗಳಾಗಿವೆ. ಜಲಾಶಯಗಳು ಮತ್ತು ಹಿ...
‘ಮಾರಿ ಕಣಿವೆ’ ಬಗ್ಗೆ ಈ ವಿಷಯಗಳು ನಿಮಗೆ ತಿಳಿದಿದೆಯಾ?

‘ಮಾರಿ ಕಣಿವೆ’ ಬಗ್ಗೆ ಈ ವಿಷಯಗಳು ನಿಮಗೆ ತಿಳಿದಿದೆಯಾ?

ವಾಣಿ ವಿಲಾಸ ಸಾಗರ ಅಣೆಕಟ್ಟು, ವಿವಿ ಡ್ಯಾಂ, ಮಾರಿ ಕಣಿವೆ ಎಂದೂ ಕರೆಯಲ್ಪಡುವ ವಾಣಿ ವಿಲಾಸ ಸಾಗರವು ಚಿತ್ರದುರ್ಗ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಇದು ಸುತ್ತಮುತ್ತಲಿನ ನಗರಗಳು, ಪಟ...
ಕಲ್ಪನಾ ಲೋಕದ ಸ್ವರ್ಗದಂತಿರುವ - ಕರ್ನಾಟಕದ ಅನ್ವೇಷಣೆಗೆ ಒಳಪಡದೇ ಇರುವಂತಹ ಬೆಟ್ಟಗಳು

ಕಲ್ಪನಾ ಲೋಕದ ಸ್ವರ್ಗದಂತಿರುವ - ಕರ್ನಾಟಕದ ಅನ್ವೇಷಣೆಗೆ ಒಳಪಡದೇ ಇರುವಂತಹ ಬೆಟ್ಟಗಳು

ಕೂರ್ಗ್ ಮತ್ತು ಚಿಕ್ಕಮಗಳೂರಿನಂತಹ ಗಿರಿಧಾಮಗಳಿಗೆ ಭೇಟಿ ಕೊಟ್ಟು ಬೇಸತ್ತಿದ್ದಲ್ಲಿ, ಈ ಗಿರಿಧಾಮಗಳಷ್ಟೇ ರಮಣೀಯವಾದ ಹಾಗೂ ಜನದಟ್ಟಣೆ ಕಡಿಮೆಯಿರುವ ಕೆಲವು ಗಿರಿಧಾಮಗಳಿಗೆ ಭೇಟಿ ...
ಕಲ್ಲಿನ ಕೋಟೆಯ ನಾಡು - ಚಿತ್ರದುರ್ಗ ಪ್ರವಾಸೋದ್ಯಮ

ಕಲ್ಲಿನ ಕೋಟೆಯ ನಾಡು - ಚಿತ್ರದುರ್ಗ ಪ್ರವಾಸೋದ್ಯಮ

ಚಿತ್ರದುರ್ಗವು ಕರ್ನಾಟಕದ ದಕ್ಷಿಣ ಭಾಗಕ್ಕೆ ಸೇರಿದ ಚಿತ್ರದುರ್ಗ ಜಿಲ್ಲೆಯ ಒಂದು ಪಟ್ಟಣವಾಗಿದೆ. ಚಿತ್ರದುರ್ಗ್, ಚಿತ್ತಾಲ್ ದುರ್ಗ್ ಮತ್ತು ಚಿತ್ರಕಲ್ ದುರ್ಗ ಎಂಬ ಅನೇಕ ಹೆಸರನ್ನ...
ಚಿತ್ರದುರ್ಗ : ಜಡೆ ಗಣೇಶನ ವಿಶೇ‍ಷತೆ ಏನು ಗೊತ್ತಾ? ಏಕೆ ಜಡೆ ಗಣೇಶ ಎನ್ನಲಾಗುತ್ತದೆ ಇಲ್ಲಿ ತಿಳಿಯಿರಿ

ಚಿತ್ರದುರ್ಗ : ಜಡೆ ಗಣೇಶನ ವಿಶೇ‍ಷತೆ ಏನು ಗೊತ್ತಾ? ಏಕೆ ಜಡೆ ಗಣೇಶ ಎನ್ನಲಾಗುತ್ತದೆ ಇಲ್ಲಿ ತಿಳಿಯಿರಿ

ಬಯಲು ಗಣಪತಿ ಎಂದ ತಕ್ಷಣ ಹೆಚ್ಚಿನವರಿಗೆ ಹೊಳೆಯುವುದು ಸೌತಡ್ಕದ ಬಯಲು ಗಣೇಶ. ಆದರೆ ನಾವಿಂದು ಇನ್ನೊಂದು ಬಯಲು ಗಣೇಶನ ಬಗ್ಗೆ ತಿಳಿಸಲಿದ್ದೇವೆ. ಇದನ್ನು ಜಡೆ ಗಣೇಶ ಎಂದೂ ಕರೆಯುತ್ತಾ...
ವರ್ಷದಲ್ಲಿ ಮೂರು ನಿಮಿಷ ಭೇಟಿಯಾಗುವ ಅಕ್ಕ ತಂಗಿಯರ ಬಗ್ಗೆ ಕೇಳಿದ್ದೀರಾ?

ವರ್ಷದಲ್ಲಿ ಮೂರು ನಿಮಿಷ ಭೇಟಿಯಾಗುವ ಅಕ್ಕ ತಂಗಿಯರ ಬಗ್ಗೆ ಕೇಳಿದ್ದೀರಾ?

ಒಂದು ಮನೆಯಲ್ಲಿ ಅಕ್ಕ-ತಂಗಿಯರು ಇದ್ದ ಮೇಲೆ ಅಲ್ಲಿ ಜಗಳ ಸಾಮಾನ್ಯ, ಇಬ್ಬರು ಜುಟ್ಟು ಜುಟ್ಟು ಹಿಡಿದುಕೊಂಡು ಕಿತ್ತಾಡುತ್ತಿರುತ್ತಾರೆ. ಅದೇ ಸ್ವಲ್ಪದರಲ್ಲೇ ಸರಿ ಹೋಗುತ್ತಾರೆ. ಮತ್...
ಹಿರಿಯೂರಿನ ಮಾರಿ ಕಣಿವೆಯಲ್ಲಿ ಬೋಟಿಂಗ್ ಮಾಡಿದ್ದೀರಾ?

ಹಿರಿಯೂರಿನ ಮಾರಿ ಕಣಿವೆಯಲ್ಲಿ ಬೋಟಿಂಗ್ ಮಾಡಿದ್ದೀರಾ?

ಮಾರಿ ಕಣಿವೆಯನ್ನು ವಾಣಿ ವಿಲಾಸ ಸಾಗರ ಎಂದೂ ಕರೆಯಲಾಗುತ್ತದೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ಅತ್ಯಂತ ಹಳೆಯ ಅಣೆಕಟ್ಟು ಇದಾಗಿದೆ. ಈ ಅಣೆಕಟ್ಟನ...
ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ಪವಾಡ ನಿಜಕ್ಕೂ ಅದ್ಭುತ!

ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ಪವಾಡ ನಿಜಕ್ಕೂ ಅದ್ಭುತ!

ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ಪವಾಡದ ಬಗ್ಗೆ ಕೇಳಿದ್ದೀರಾ? ಈ ತಿಪ್ಪೇರುದ್ರ ಸ್ವಾಮಿಯನ್ನು ಬೇಡಿಕೊಂಡರೆ ಬೇಡಿಕೆ ಈಡೇರುತ್ತದಂತೆ. ಅದಕ್ಕಾಗಿ ದೂರದೂರುಗಳಿಂದಲೂ ಭಕ್ತರು ...
ಚಿತ್ರದುರ್ಗದ ಚಳ್ಳಕೆರೆಯ ಪ್ರಮುಖ ತಾಣಗಳಿವು

ಚಿತ್ರದುರ್ಗದ ಚಳ್ಳಕೆರೆಯ ಪ್ರಮುಖ ತಾಣಗಳಿವು

ಚಳ್ಳಕೆರೆಯು ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಮತ್ತು ಪಟ್ಟಣವಾಗಿದೆ. ಚಳ್ಳಕೆರೆಯು ಸಾಕಷ್ಟು ದೇವಾಲಯಗಳನ್ನು ಹೊಂದಿದೆ. ಚಳ್ಳಕೆರೆಯಲ್ಲಿರುವ ಪ್ರಮುಖ ದೇವಾಲಯಗಳು ಹಾಗು ಅಲ್ಲಿನ...
ಚಿತ್ರದುರ್ಗದಲ್ಲಿರುವ ಚಂದ್ರವಳ್ಳಿ ಗುಹಾ ದೇವಾಲಯದ ಒಳಗೆ ಹೋಗಿದ್ದೀರಾ?

ಚಿತ್ರದುರ್ಗದಲ್ಲಿರುವ ಚಂದ್ರವಳ್ಳಿ ಗುಹಾ ದೇವಾಲಯದ ಒಳಗೆ ಹೋಗಿದ್ದೀರಾ?

ಚಿತ್ರದುರ್ಗದಲ್ಲಿ ಒಂದು ಅರೆ ಚಂದ್ರಾಕೃತಿಯಲ್ಲಿರುವ ಗುಹೆಯನ್ನು ನೋಡಿದ್ದೀರಾ? ಇದನ್ನು ಚಂದ್ರವಳ್ಳಿ ಗುಹೆ ಎನ್ನುತ್ತಾರೆ. ಇದು ಚಿತ್ರದುರ್ಗ ಜಿಲ್ಲೆಯಲ್ಲಿರುವ ಒಂದು ಇತಿಹಾಸ ...
ಚಿತ್ರದುರ್ಗದಲ್ಲಿ ನಡೆಯುತ್ತೆ ದುಡ್ಡಿನ ಜಾತ್ರೆ, ಹಣ ತುಂಬಿಸಲು ಚೀಲ ಹಿಡಿದುಕೊಂಡು ಬರ್ತಾರಂತೆ ಜನ್ರು

ಚಿತ್ರದುರ್ಗದಲ್ಲಿ ನಡೆಯುತ್ತೆ ದುಡ್ಡಿನ ಜಾತ್ರೆ, ಹಣ ತುಂಬಿಸಲು ಚೀಲ ಹಿಡಿದುಕೊಂಡು ಬರ್ತಾರಂತೆ ಜನ್ರು

ವಿಷ್ಣುವಿನ ಇನ್ನೊಂದು ಹೆಸರೇ ವರದರಾಜ. ಈ ವರದರಾಜಸ್ವಾಮಿಯ ದೇವಾಲಯವೊಂದು ಚಿತ್ರದುರ್ಗ ಜಿಲ್ಲೆಯಲ್ಲಿದೆ. ಅಲ್ಲಿ ನಡೆಯುವ ಜಾತ್ರೆಯೂ ವಿಶೇಷವಾಗಿದೆ. ಇಲ್ಲಿನ ದೇವರಿಗೆ ದುಡ್ಡಿನ ಹ...
ಜಯಚಾಮರಾಜೇಂದ್ರ ಒಡೆಯರು ಇಲ್ಲಿ ಬಂದು ಪ್ರಾರ್ಥಿಸಿದ ನಂತರ ಶ್ರೀಕಂಠದತ್ತ ಒಡೆಯರ್ ಜನಿಸಿದ್ರಂತೆ!

ಜಯಚಾಮರಾಜೇಂದ್ರ ಒಡೆಯರು ಇಲ್ಲಿ ಬಂದು ಪ್ರಾರ್ಥಿಸಿದ ನಂತರ ಶ್ರೀಕಂಠದತ್ತ ಒಡೆಯರ್ ಜನಿಸಿದ್ರಂತೆ!

ಭಕ್ತರ ಕೋರಿಕೆಗೆ ಇಲ್ಲಿನ ಗಂಗೆಯಲ್ಲಿ ಉತ್ತರ ದೊರೆಯುತ್ತದೆ. ತಾವು ಅಂದುಕೊಂಡಂತಹ ಕಾರ್ಯ ನಡೆಯುವುದೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಲು ಭಕ್ತರು ಇಲ್ಲಿಗೆ ಬರುತ್ತಾರೆ. ಅ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X