Search
  • Follow NativePlanet
Share

ದೇವಾಲಯ

ಶನಿ ಕೃಪೆಗೆ ಪಾತ್ರರಾಗಬೇಕೆ? ಇಲ್ಲಿಗೆ ಭೇಟಿ ನೀಡಿ!

ಶನಿ ಕೃಪೆಗೆ ಪಾತ್ರರಾಗಬೇಕೆ? ಇಲ್ಲಿಗೆ ಭೇಟಿ ನೀಡಿ!

ಹಿಂದುಗಳು ನಂಬುವಂತೆ ಅಥವಾ ಜ್ಯೋತಿಷ್ಯದ ಪ್ರಕಾರವಾಗಿ ಪ್ರತಿಯೊಬ್ಬರ ಜೀವನದಲ್ಲೂ ಶನಿಯು ಬಂದು ಹೋಗಲೇಬೇಕು. ಇದು ಯಾವಾಗ ಎಂಬುದು ಅವರವರ ಜಾತಕ ರಾಶಿಯ ಮೇಲೆ ಅವಲಂಬಿತವಾಗಿದೆ ಎನ್ನ...
ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾಳಿಮಾತೆ!

ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾಳಿಮಾತೆ!

ಕಾನೂನು ಸಮಸ್ಯೆ, ವ್ಯವಹಾರ ಸಮಸ್ಯೆ ಅಥವಾ ಯಾವುದೆ ಕೌಟುಂಬಿಕ ಸಮಸ್ಯೆಯಿರಲಿ ಈ ಕಾಳಿ ಮಾತೆಯನ್ನು ಅಚಲವಾದ ಭಕ್ತಿ ನಂಬಿಕೆಯಿಂದ ಪೂಜಿಸಿ ಪ್ರಾರ್ಥಿಸಿದರೆ ಪರಿಹಾರ ಶತಸಿದ್ಧ ಎಂದೆ ಈ...
ಮಂಗಳೂರು ಹೆಸರು ಬರಲು ಕಾರಣ, ಈ ದೇವಿ!

ಮಂಗಳೂರು ಹೆಸರು ಬರಲು ಕಾರಣ, ಈ ದೇವಿ!

ಕರ್ನಾಟಕದ ಬಂದರು ನಗರಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಾಕಷ್ಟು ವಿಶೇಷತೆಯುಳ್ಳ ನಗರ ಪ್ರದೇಶವಾಗಿದೆ. ಪ್ರವಾಸಿ ದೃಷ್ಟಿಯಿಂದಲೂ ಸಹ ಮಹತ್ವ ಪಡೆದಿರುವ ಮಂಗಳೂರಿನಲ್ಲಿ ನೋ...
ಬೆಳಿಗ್ಗೆ ಸರಸ್ವತಿ, ಮಧ್ಯಾಹ್ನ ಲಕ್ಷ್ಮಿ ರಾತ್ರಿ ದುರ್ಗೆ!

ಬೆಳಿಗ್ಗೆ ಸರಸ್ವತಿ, ಮಧ್ಯಾಹ್ನ ಲಕ್ಷ್ಮಿ ರಾತ್ರಿ ದುರ್ಗೆ!

ಈ ಭಗವತಿ ದೇವಿ ಅಂತಿಂಥ ಸಾಮಾನ್ಯ ದೇವಿಯಲ್ಲ. ದಿನದ ಮೂರು ಹೊತ್ತಿನಲ್ಲಿ ಮೂರು ವಿವಿಧ ಶಕ್ತಿ ದೇವಿಯರ ಅವತಾರವಾಗಿ ಭಕ್ತರನ್ನು ಹರಸುವ ದೇವಿ. ಬೆಳಿಗ್ಗೆ ಸಮಯದಲ್ಲಿ ಶ್ವೇತ ವರ್ಣದ ಸೀ...
ಪರಶುರಾಮೇಶ್ವರನ ಅತ್ಯಂತ ಪ್ರಾಚೀನ ದೇವಾಲಯ

ಪರಶುರಾಮೇಶ್ವರನ ಅತ್ಯಂತ ಪ್ರಾಚೀನ ದೇವಾಲಯ

ಇದು ಶೈಲೋದ್ಭವರು ಆಳುತ್ತಿದ್ದ ಸಮಯದಲ್ಲಿ ನಿರ್ಮಿತವಾದ ದೇವಾಲಯ ಎನ್ನಲಾಗುತ್ತದೆ. ಶೈಲೋದ್ಭವರು ಇಂದಿನ ಒಡಿಶಾ ಪ್ರಾಂತ್ಯವನ್ನು ಸುಮಾರು 7-8 ಶತಮಾದಲ್ಲಿ ಆಳಿದ್ದರೆನ್ನಲಾಗಿದೆ. ಅ...
ಹಿಂಗುಲಾ ದೇವಿಯನ್ನು ಕಾಯುವ ಕೋಟೇಶ್ವರ ಭೈರವ!

ಹಿಂಗುಲಾ ದೇವಿಯನ್ನು ಕಾಯುವ ಕೋಟೇಶ್ವರ ಭೈರವ!

ಇದು ಭೈರವ ಕ್ಷೇತ್ರವೆಂದೆ ಪ್ರಸಿದ್ಧಿ ಪಡೆದಿದೆ. ಶಿವನನ್ನು ಇಲ್ಲಿ ಭೈರವನಾಗಿ ಪೂಜಿಸಲಾಗುತ್ತದೆ. ಪೌರಾಣಿಕ ಗ್ರಂಥಗಳಲ್ಲಿ ವಿವರಿಸಿರಲಾಗಿರುವಂತೆ ಭೈರವನು ಶಿವನ ಉಗ್ರ ಹಾಗೂ ಭಯಂ...
ಶಿವಮೊಗ್ಗದಲ್ಲಿರುವ ಪುರಾತನ ಹಾಗೂ ಆಕರ್ಷಕ ದೇವಾಲಯಗಳು!

ಶಿವಮೊಗ್ಗದಲ್ಲಿರುವ ಪುರಾತನ ಹಾಗೂ ಆಕರ್ಷಕ ದೇವಾಲಯಗಳು!

ಮಲೆನಾಡ ಸುಂದರಿ, ಪಶ್ಚಿಮ ಘಟ್ಟಕ್ಕೆ ಪ್ರವೇಶ ದ್ವಾರ ಎಂಬೆಲ್ಲ ಖ್ಯಾತಿಗಳಿಗೆ ಪಾತ್ರವಾಗಿರುವ ತುಂಗಾ ನದಿ ತಟದ ಮೇಲೆ ನೆಲೆಸಿರುವ ಶಿವಮೊಗ್ಗವು ಕರ್ನಾಟಕದಲ್ಲಿರುವ ಪ್ರಮುಖ ನಗರಗಳ ...
ಎಲ್ಲರನ್ನೂ ಹರಸುತ್ತ ಬತುಕಮ್ಮ ನೆಲೆಸಿರುವ ಪದ್ಮಾಕ್ಷಿ ಗುಟ್ಟ!

ಎಲ್ಲರನ್ನೂ ಹರಸುತ್ತ ಬತುಕಮ್ಮ ನೆಲೆಸಿರುವ ಪದ್ಮಾಕ್ಷಿ ಗುಟ್ಟ!

ಇದೊಂದು ಕುತೂಹಲ ಕೆರಳಿಸುವ ಬೆಟ್ಟ ತಾಣವಾಗಿದ್ದು ಧಾರ್ಮಿಕವಾಗಿ ಸಾಕಷ್ಟು ಮಹತ್ವಗಳಿಸಿದೆ. ಜೈನ ಹಾಗೂ ಹಿಂದು ಧರ್ಮದ ವಾಸ್ತುಶೈಲಿಯನ್ನು ಏಕಕಾಲದಲ್ಲಿ ಇಲ್ಲಿ ನೋಡಬಹುದು. ಜೈನ ಧರ್...
ಸ್ವಾರಸ್ಯಕರ ಹಿನ್ನಿಲೆಯ ಬೆಂಗಳೂರಿನ ಬನಶಂಕರಿ!

ಸ್ವಾರಸ್ಯಕರ ಹಿನ್ನಿಲೆಯ ಬೆಂಗಳೂರಿನ ಬನಶಂಕರಿ!

ಸ್ಕಂದ ಹಾಗೂ ಪದ್ಮ ಪುರಾಣದಲ್ಲಿ ಹೇಳಲಾಗಿರುವಂತೆ, ದುರ್ಗಮಾಸುರನೆಂಬ ರಾಕ್ಷಸ ಜನರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಚಿಂತಾಕ್ರಾಂತರಾಗಿದ್ದ ಜನರು ದೇವತೆಗಳ ಮೊ...
5 ಪ್ರಕಾರಗಳ ಮುಕ್ತಿಗಳು ಲಭಿಸುವಂತೆ ಮಾಡುವ 5 ಸ್ಥಳಗಳು

5 ಪ್ರಕಾರಗಳ ಮುಕ್ತಿಗಳು ಲಭಿಸುವಂತೆ ಮಾಡುವ 5 ಸ್ಥಳಗಳು

ಬ್ರಹ್ಮಾಂಡ ಪುರಾಣದ ಪ್ರಕಾರ, ಜೀವಾತ್ಮವು ತನ್ನ ಹಿಂದಿನ ಜನ್ಮಗಳಿಂದ ಪ್ರಗತಿ ಸಾಧಿಸುತ್ತ ಮಾನವ ಜನ್ಮ ಪಡೆದಾಗ ಪ್ರಾಣಿ-ಪಕ್ಷಿ, ಜಲಚರಗಳಿಗಿಂತಲೂ ಹೆಚ್ಚಿನ ಪುಣ್ಯ ಸಾಧಿಸಿರುವುದರ ...
ಶಿವಶಕ್ತಿಯ ರೂಪ ಕಂಚಿ ಕಾಮಾಕ್ಷಿಯ ಸನ್ನಿಧಿ

ಶಿವಶಕ್ತಿಯ ರೂಪ ಕಂಚಿ ಕಾಮಾಕ್ಷಿಯ ಸನ್ನಿಧಿ

ಈ ಶಕ್ತಿ ಸ್ವರೂಪಿಣಿ ನೆಲೆಸಿರುವ ಸ್ಥಳ ಒಂದು ಅದ್ಭುತ ಶಕ್ತಿಪೀಠ. ಇದು ಇತರೆ ಶಕ್ತಿ ದೇವಿಗೆ ಮಾತ್ರ ಸೀಮಿತವಾಗಿರುವ ಪೀಠಗಳಂತಲ್ಲ. ಬದಲಾಗಿ ಶಿವನೂ ಸಹ ಶಕ್ತಿಯಲ್ಲಿ ಸಂಯೋಜನೆಗೊಂಡು ...
ಶಿವನನ್ನು ಮೆಚ್ಚಿಸಿ ವಿಜಯ ಪಡೆದ ಅರ್ಜುನ ಕ್ಷೇತ್ರ

ಶಿವನನ್ನು ಮೆಚ್ಚಿಸಿ ವಿಜಯ ಪಡೆದ ಅರ್ಜುನ ಕ್ಷೇತ್ರ

ಇದೊಂದು ಅದ್ಭುತ ದಂತಕಥೆಯುಳ್ಳ ಕ್ಷೇತ್ರ. ಇಲ್ಲಿಯೆ ಬಹು ಹಿಂದೆ ಪಾಂಡವರಲ್ಲೊಬ್ಬನಾದ ಅರ್ಜುನನು ಶಿವನನ್ನು ಕುರಿತು ಘೋರ ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿಕೊಂಡು ಅವನಿಂದ ಪಾಶು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+