ಶಾಕಾಂಬರಿ ದೇವಾಲಯ ಸಹರನ್ಪುರದ ಶಾಕಾಂಬರಿ ಪ್ರದೇಶದಿಂದ ನಲವತ್ತು ಕಿಲೋಮೀಟರ್ ದೂರದಲ್ಲಿದೆ. ದೇವಾಲಯದ ಇತಿಹಾಸದ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ ಈ ದೇವಾಲಯ ಅತ್ಯಂತ ಪುರಾತನ ದೇವಾಲಯ ಎನ್ನುವುದು ನಂಬಿಕೆ. ದೇವಾಲಯದಲ್ಲಿರುವ ವಿಗ್ರಹವು ಪುರಾತನ ಕಾಲದ್ದು ಎಂದೆನಿಸದೇ ಹೊಸ ವಿಗ್ರಹದಂತಿದೆ. ಇದನ್ನು ಮರಾಠಾ ಕಾಲದಲ್ಲಿ...
ದಿಯೋಬಂದ್ ನಗರ ದೇವರಂದ್ ಧಾಮ್ ಎಂದೂ ಹೆಸರಾಗಿದ್ದು ಹಿಂದೂ ಪರಂಪರೆಯಲ್ಲಿ ನಮೂದಿಸಲಾಗಿದೆ. ಇದು ಬಾಲಸುಂದರಿ ದೇವಾಲಯಕ್ಕೆ ಹೆಸರುವಾಸಿ. ನಂಬಿಕೆಯ ಪ್ರಕಾರ, ಬಾಲಸುಂದರಿ ಶಾಕಾಂಬರಿ ತಾಯಿಯ ಸಹೋದರಿಯಾಗಿದ್ದು, ಶಾಕಾಂಬರಿ ದೇವಿಯ ಹೆಸರಿನಲ್ಲೂ ಶಾಕಾಂಬರಿಯಲ್ಲಿ ದೇವಾಲಯವಿದೆ. ಈ ದೇವಾಲಯದ ವಿಗ್ರಹವು ವರ್ಣರಂಜಿತವಾಗಿ...
ಈ ಸಸ್ಯತೋಟ ಭಾರತದ ಅತ್ಯಂತ ಪುರಾತನ ಸಸ್ಯತೋಟಗಳಲ್ಲೊಂದು. ಇದನ್ನು 1750 ರಲ್ಲಿ ನಿರ್ಮಿಸಲಾಗಿದೆ. ಇದು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿಯ ಕಾಲದಲ್ಲಿ ನಿರ್ಮಾಣವಾಗಿದೆ. 1887ರಲ್ಲಿ ಸಸ್ಯತೋಟದ ಸರ್ವೇ ಭಾರತದಲ್ಲಿ ಅಸ್ತಿತ್ವಕ್ಕೆ ಬಂತು. ಸಹರಾನ್ಪುರ್ ಕೇಂದ್ರ ಬಿಂದುವಾಗಿ ಸಸ್ಯಗಳ ಬಗ್ಗೆ ಅಧ್ಯಯನ ನಡೆಸಲು ಸಹಕಾರಿಯಾಯಿತು. ಈ...
ಈ ಯಾತ್ರಾ ಸ್ಥಳ ರಾಷ್ಟ್ರೀಯ ಹೆದ್ದಾರಿ 73 ರಲ್ಲಿದೆ ಮತ್ತು ಹಿಂದೂ ಮತ್ತು ಮುಸ್ಲಿಂರನ್ನು ಆಕರ್ಷಿಸುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ 26 ಅಡಿ ಉದ್ದದ ಮಜಾರ್ ವಿಗ್ರಹ, ಇದು ವಿವಿಧ ಸಮಯದಲ್ಲಿ ವಿವಿಧ ಎತ್ತರದಲ್ಲಿ ಬೆಳೆಯುತ್ತದೆ ಎಂಬುದು ವಾಡಿಕೆ. ಇದರ ಬಗ್ಗೆ ಹಲವು ಐತಿಹಾಸಿಕ ಕಥೆಗಳಿದ್ದು ಆಶ್ಚರ್ಯವನ್ನುಂಟು...
ಗುಗ್ಗಾ ವೀರ್ ಗುಗ್ಗಲ್ ಅಥವಾ ಜಹಾರ್ ದೀವಾನ್ ಗುಗ್ಗಾ ಪೀರ್ ಎಂದೂ ಹೆಸರುವಾಸಿಯಾಗಿದ್ದು ಇದು ಸಹರಾನ್ಪುರದಿಂದ ಐದು ಕಿಲೋಮಿಟರ್ ದೂರದಲ್ಲಿದೆ. ನೌಗಾಜ ಪೀರ್ ನಂತೆ ಗುಗ್ಗಲ್ ಪೀರ್ ಕೂಡಾ ಭಾರೀ ಪ್ರವಾಸಿಗರನ್ನು ಆಕರ್ಷಿಸುತ್ತದೆ, ಇದರಲ್ಲಿ ಹಿಂದೂ ಮತ್ತು ಮುಸ್ಲಿಂರೂ ಸೇರಿದ್ದಾರೆ.
ಇತಿಹಾಸದ ಪ್ರಕಾರ, ಪಠಾಣ್ ರಾಜನಿಗೆ...
ಇದು ಮತ್ತೊಂದು ಧಾರ್ಮಿಕ ಕೇಂದ್ರವಾಗಿದ್ದು ಹಿಂದೂ ಮತ್ತು ಮುಸ್ಲಿಂರು ಇಲ್ಲಿ ಪಾರ್ಥನೆ ಸಲ್ಲಿಸುತ್ತಾರೆ. ಇಲ್ಲಿ ಬಾಬಾ ಶ್ರೀಲಾಲ್ ದಾಸ್ ಅವರನ್ನು ಸ್ತುತಿಸಲಾಗುವುದು, ಅವರು ಖ್ಯಾತ ಸನ್ಯಾಸಿಯಾಗಿದ್ದು ಮೊಘಲರ ಕಾಲದಲ್ಲಿ ಆಧ್ಯಾತ್ಮಿಕತೆಯಲ್ಲಿ ತೊಡಗಿದ್ದರು ಎನ್ನುವುದು ನಂಬಿಕೆ. ಅವರ ಆಧ್ಯಾತ್ಮಕ ಶಕ್ತಿಯ ಪ್ರಭಾವದಿಂದ ಮೊಘಲರ...
ಈ ಉದ್ಯಾನವನ ಭೀಮರಾವ್ ರಾಂಜಿ ಅಂಬೇಡ್ಕರ್ ಅವರ ನೆನಪಿನಲ್ಲಿ ನಿರ್ಮಿಸಲಾಗಿದ್ದು, ಇವರು ಭಾರತದ ಸಂವಿಧಾನ ಶಿಲ್ಪಿ. ಇವರು ದಲಿತ ಪಂಗಡದವರಾಗಿದ್ದು, ಅವರು ಇಂದಿಗೂ ರಚಿಸಿದ ಸಂವಿಧಾನ ಪರಿಗಣಿಸಲ್ಪಡುತ್ತದೆ. ಅವರ ಜೀವನ, ಸ್ಪೂರ್ಥಿ ಇಂದಿಗೂ ಭಾರತೀಯರಿಗೆ ಸ್ಪೂರ್ಥಿಯಾಗಿದೆ ಅದರಲ್ಲಿ ಪ್ರಮುಖವಾಗಿ ದಲಿತರಿಗೆ. ಇವರು ಉತ್ತರ...