ಲಖನೌ-ವಾರಣಾಸಿ ಹೆದ್ದಾರಿಯಲ್ಲಿರುವ, ಇಂದಿರಾ ಗಾಂಧಿ ಸ್ಮಾರಕ ಸಸ್ಯೋದ್ಯಾನವನ್ನು 1986 ರಲ್ಲಿ ಸ್ಥಾಪಿಸಲಾಯಿತು. 57 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಸಸ್ಯೋದ್ಯಾನ, ಸಾಯಿ ನದಿಯ ಉತ್ತರ ದಂಡೆಯಲ್ಲಿ ಸ್ಥಿತವಾಗಿದೆ. ಸ್ಮಾರಕವು ಕೇವಲ ಸಸ್ಯಗಳು, ಹೂವುಗಳು ಮತ್ತು ಭೂ ದೃಶ್ಯ ಉದ್ಯಾನವನ್ನು ಮಾತ್ರವಲ್ಲದೆ - ಇದು ಸಂಶೋಧನಾ...
ಬೆಹ್ತಾ ಸೇತುವೆಯು ಒಂದು ಆಕರ್ಷಕ ಸೇತುವೆಯಾಗಿದ್ದು, ರಾಯ್ ಬರೇಲಿಯ ಹೊರವಲದಲ್ಲಿ ಇದನ್ನು ನಿರ್ಮಿಸಲಾಗಿದೆ. ಶಾರದಾ ಕಾಲುವೆ ಸಾಯಿ ನದಿಯನ್ನು ಸೇರುವ ಸ್ಥಳದಲ್ಲಿ ಇದನ್ನು ನಿರ್ಮಿಸಲಾಗಿದೆ.
ಸಮಸ್ ಪುರ ಪಕ್ಷಿಧಾಮ, ರಾಯ್ ಬರೇಲಿಯಲ್ಲಿ, ಸಲೋನ್ ಬಳಿಯಲ್ಲಿದೆ. ಇದನ್ನು 1987 ರಲ್ಲಿ ಸ್ಥಾಪಿಸಲಾಯಿತು. ಈ ಪಕ್ಷಿಧಾಮವು 780 ಹೆಕ್ಟೇರ್ ಪ್ರದೇಶದಲ್ಲಿ ಹರಡಿದೆ. ನಗರದ ಗದ್ದಲದ ವಾತಾವರಣದಿಂದ ಹೊರಬರಲು ಈ ಅಭಯಾರಣ್ಯ ಒಂದು ಅತ್ಯುತ್ತಮ ಶಾಂತಿ ಧಾಮವಾಗಿ ಎಲ್ಲರನ್ನೂ ಸ್ವಾಗತಿಸುತ್ತದೆ. 250 ಕ್ಕೂ ಹೆಚ್ಚು ಜಾತಿಯ...
ಪವಿತ್ರ ಗಂಗಾ ತೀರದಲ್ಲಿ ನೆಲೆಸಿರುವ, ದಲ್ಮಾವು, ರಾಯ್ ಬರೇಲಿ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಪಟ್ಟಣವಾಗಿದೆ. ಈ ಪಟ್ಟಣ ರಾಜ ದಲನ ಕೋಟೆ, ಬಾರಾ ಮಠ ಮತ್ತು ಮಹೇಶ್ ಗಿರಿ ಮಠ ಸೇರಿದಂತೆ ಅನೇಕ ಆಕರ್ಷಣೆಗಳನ್ನು ಹೊಂದಿದೆ. ಈ ಕೋಟೆಯ ಮೇಲೆ ಕುಳಿತು ಸುತ್ತಲಿನ ದೃಶ್ಯಗಳನ್ನು ನೋಡುತ್ತ, ಪ್ರಸಿದ್ಧ ಹಿಂದಿ ಕವಿ, ಸೂರ್ಯ ಕಾಂತ್...
ರಾಯ್ ಬರೇಲಿಯ ಅತ್ಯಂತ ಪುರಾತನ ನಗರಗಳಲ್ಲಿ ಒಂದಾದ ಜೈಸ್, ತನ್ನ ಉತ್ತುಂಗ ಸ್ಥಿತಿಯಲ್ಲಿದ್ದಾಗ, ರಾಜ ಉದ್ಯಾನ್ ನ ರಾಜಧಾನಿಯಾಗಿತ್ತು. ಪದ್ಮಾವತ್ ಮತ್ತು ಅಖ್ರಾವತ್ ಗಳನ್ನು ಬರೆದ ಮಹಾನ್ ಕವಿ, ಮಲಿಕ್ ಮೊಹಮ್ಮದ್ ಜೈಸಿ, ಇಲ್ಲಿಯೆ ಜನಿಸಿದ್ದರು ಎಂದು ನಂಬಲಾಗಿದೆ. ಅವನ ನೆನಪಿಗೆ ಜೈಸಿ ಸ್ಮಾರಕ್ ಅನ್ನು...