ಶ್ರೀ ಕೃಷ್ಣ ವಾಟಿಕವನ್ನು ಬಿಹಾರದ ಮೊದಲ ಮುಖ್ಯಮಂತ್ರಿ ಡಾ. ಶ್ರೀ ಕೃಷ್ಣ ಸಿನ್ಹಾರ ನೆನಪಿಗೆ ಅರ್ಪಿಸಲಾಗಿದೆ. ಇದು ಕ್ಷತತಾರಿಣಿ ಘಾಟಿನ ಎದುರಿನಲ್ಲಿದೆ. ಇಲ್ಲಿಂದ ದೇವನದಿ ಗಂಗೆಯ ನರ್ತನ ಮತ್ತು ಸುತ್ತಲ ಹಸಿರು ಸೌಂದರ್ಯವನ್ನು ಸವಿಯಬಹುದು.
ಶ್ರೀ ಕೃಷ್ಣ ವಾಟಿಕವನ್ನು ಬಿಹಾರದ ಮೊದಲ ಮುಖ್ಯಮಂತ್ರಿ ಡಾ. ಶ್ರೀ ಕೃಷ್ಣ ಸಿನ್ಹಾರ ನೆನಪಿಗೆ ಅರ್ಪಿಸಲಾಗಿದೆ. ಇದು ಕ್ಷತತಾರಿಣಿ ಘಾಟಿನ ಎದುರಿನಲ್ಲಿದೆ. ಇಲ್ಲಿಂದ ದೇವನದಿ ಗಂಗೆಯ ನರ್ತನ ಮತ್ತು ಸುತ್ತಲ ಹಸಿರು ಸೌಂದರ್ಯವನ್ನು ಸವಿಯಬಹುದು.