Search
  • Follow NativePlanet
Share

ಗದಗಿನ ಒಂದು ಕುತೂಹಲಕರ ಸ್ಥಳ : ಗಜೇಂದ್ರಗಡ

ಗದಗಿನ ಒಂದು ಕುತೂಹಲಕರ ಸ್ಥಳ : ಗಜೇಂದ್ರಗಡ

ಉತ್ತರ ಕರ್ನಾಟಕ ಭಾಗದ ಗದಗ್ ಜಿಲ್ಲೆಯಲ್ಲಿರುವ ಗಜೇಂದ್ರಗಡವು ಖಂಡಿತವಾಗಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ವೀರ ಮದಕರಿಯ ಜೊತೆಗೆ ಹಲವು ಕನ್ನಡ ಚಲನಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ ಎಂದರೆ ನೀವೆ...
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಹಾಸನಾಂಬೆ

ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಹಾಸನಾಂಬೆ

ಜನಪ್ರಿಯವಾಗಿ 'ಬಡವರ ಊಟಿ' ಎಂದು ಕರೆಯಲ್ಪಡುವ ಕರ್ನಾಟಕ ರಾಜ್ಯದ ಹಾಸನವು ಬೆಂಗಳೂರಿನ ಪಶ್ಚಿಮಕ್ಕೆ ಸುಮಾರು 183 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಇತ್ತೀಚಿನ ಕೆಲಸಮಯದಿಂದ ಈ ನಗರವು ತನ್ನಲ್ಲಿರುವ ಹಾಸನಾಂಬೆಯ ದೇವಸ್ಥಾನದಿಂದಾಗಿ ಖ್ಯಾತಿ...
ಕೊಂಕಣ ರೈಲುಮಾರ್ಗ : ಮೂರು ರಾಜ್ಯಗಳ ವೈಭೋಗ

ಕೊಂಕಣ ರೈಲುಮಾರ್ಗ : ಮೂರು ರಾಜ್ಯಗಳ ವೈಭೋಗ

ಮಂಗಳೂರು ನಗರವನ್ನು ಮುಂಬೈಗೆ ಸಂಪರ್ಕಿಸುವ, ಪಶ್ಚಿಮ ಘಟ್ಟ ಹಾಗು ಕೊಂಕಣ ಕರಾವಳಿಗುಂಟ ಚಲಿಸುತ್ತ ನಯನಮನೋಹರ ಪ್ರಕೃತಿ ಸೌಂದರ್ಯವನ್ನು ಒದಗಿಸುತ್ತ ಸಾಗುವ ಕೊಂಕಣ ರೈಲು ಭಾರತದ ನಿಜವಾಗಿಯೂ ಒಂದು ಹೆಮ್ಮೆಯ ರೈಲು ನಿಗಮ. ವಾಣಿಜ್ಯ ಮಹತ್ವವುಳ್ಳ...
ಗುರು ರಾಯರ ನೆಚ್ಚಿನ ಪಂಚಮುಖಿ ಆಂಜನೇಯ ಕ್ಷೇತ್ರ

ಗುರು ರಾಯರ ನೆಚ್ಚಿನ ಪಂಚಮುಖಿ ಆಂಜನೇಯ ಕ್ಷೇತ್ರ

ದ್ವೈತ ಪಂಥವನ್ನು ಪರಿಪಾಲಿಸಿದ ಶ್ರೀ ಗುರು ರಾಘವೇಂದ್ರರಿಗೆ ಒಂದೊಮ್ಮೆ ತಪಸ್ಸನ್ನಾಚರಿಸುತ್ತಿರುವಾಗ ಹನುಮನು ಐದು ಮುಖಗಳ ಅವತಾರವನ್ನು ತಾಳಿ ದರ್ಶನ ಕೊಟ್ಟ. ತದನಂತರ ಗುರು ರಾಯರು ಆ ಪಂಚಮುಖಿ ಆಂಜನೇಯನ ವಿಗ್ರಹವನ್ನು ಅವರು ಧ್ಯಾನಿಸುತ್ತಿದ್ದ...
ಬೆಳಗಾವಿ ಜಿಲ್ಲೆಯಲ್ಲೊಂದು ಅಮೋಘ ಪ್ರವಾಸ

ಬೆಳಗಾವಿ ಜಿಲ್ಲೆಯಲ್ಲೊಂದು ಅಮೋಘ ಪ್ರವಾಸ

ಕುಂದಾ ನಗರಿ ಬೆಳಗಾವಿಯು ಕರ್ನಾಟಕದ ವಾಯವ್ಯ ಭಾಗದ ಗಡಿಯಲ್ಲಿ ನೆಲೆಸಿರುವ ಸುಂದರ ಹಸಿರುಮಯ ಪ್ರದೇಶ. ಮಲೆನಾಡಿನ ಛಾಯೆಯಲ್ಲಿ ಬರುವ ಈ ತಾಣವು ಇತರೆ ಬಯಲು ಸೀಮೆ ಪ್ರದೇಶಗಳಂತಿರದೆ ಸದಾ ತಂಪಾಗಿದ್ದು ಹಿತಕರ ಎನ್ನಬಹುದಾದ ವಾತಾವರಣವನ್ನು...
ಕರ್ನಾಟಕದ ಪಕ್ಷಿ ಕಾಶಿ : ರಂಗನತಿಟ್ಟು

ಕರ್ನಾಟಕದ ಪಕ್ಷಿ ಕಾಶಿ : ರಂಗನತಿಟ್ಟು

'ಈ ಸಮಯ ಆನಂದ ಮಯ' ಎನ್ನುವ ಹಾಗೆ ನಿಜವಾಗಿಯೂ ಚಳಿಗಾಲ ಬಂತೆಂದರೆ ಅದೇನೋ ಒಂದು ರೋಮಾಂಚನದ ಅನುಭೂತಿಯು ಮನಸ್ಸಿನಲ್ಲಿ ಸೃಷ್ಟಿಗೊಳ್ಳುತ್ತದೆ. ಸಾಲು ಸಾಲಾಗಿ ಬರುವ ಹಬ್ಬಗಳು, ರಜೆಗಳು, ಹಿತಕರವಾದ ವಾತಾವರಣ ಇಲ್ಲಿಯ ವರೆಗೆ ಮನಸ್ಸಿನಾಳದಲ್ಲಿ...
ಬೆಂಗಳೂರಿನ ಕೆರೆಗಳು ಹಾಗು ಕಂಡುಬರುವ ಪಕ್ಷಿಗಳು

ಬೆಂಗಳೂರಿನ ಕೆರೆಗಳು ಹಾಗು ಕಂಡುಬರುವ ಪಕ್ಷಿಗಳು

ಒಂದೊಮ್ಮೆ ಕೆರೆಗಳ ನಗರವಾಗಿದ್ದ ಬೆಂಗಳೂರು ಮಹಾನಗರವು ಪ್ರಸ್ತುತ ಆ ಬಿರುದನ್ನು ಹಿಂಪಡೆಯುವ ಮಾರ್ಗದಲ್ಲಿ ಮುಂದುವರೆಯುತ್ತಿರುವುದೆ? ಎಂಬ ಆಭಾಸ ಮೂಡಿಸಿರುವುದರಲ್ಲಿ ಯಶಸ್ವಿಯಾಗಿರುವುದು ದುರದೃಷ್ಟವೆ ಸರಿ. ಬೆಂಗಳೂರಿಗೆ ಯಾವುದೆ ನದಿ...
ಪಂಚಭೂತ ಸ್ಥಳ : ಐದು ತತ್ವಗಳ ದಿವ್ಯ ಸ್ಥಾನಗಳು

ಪಂಚಭೂತ ಸ್ಥಳ : ಐದು ತತ್ವಗಳ ದಿವ್ಯ ಸ್ಥಾನಗಳು

ಆಧ್ಯಾತ್ಮಿಕವಾಗಿ ಮಾನವನ ಶರೀರವು ಪಂಚಭೂತ ಅಥವಾ ಐದು ತತ್ವಗಳಿಂದ (ಗಾಳಿ, ನೀರು, ಅಗ್ನಿ, ಆಕಾಶ ಮತ್ತು ಭೂಮಿ) ಮಾಡಲ್ಪಟ್ಟಿದ್ದು ಅದರ ಒಡೆಯನಾದ ಶಿವ ಪರಮಾತ್ಮನಿಗೆ ಸಮರ್ಪಿತವಾದ ಪ್ರತ್ಯೇಕ ದೇವಸ್ಥಾನಗಳನ್ನು ಪಂಚಭೂತ ಸ್ಥಳಗಳೆನ್ನುತ್ತಾರೆ. ಈ...
ಮೈಸೂರಿನಲ್ಲಿ ನೋಡಲೇಬೇಕಾದ  ಆಕರ್ಷಣೆಗಳು

ಮೈಸೂರಿನಲ್ಲಿ ನೋಡಲೇಬೇಕಾದ ಆಕರ್ಷಣೆಗಳು

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಬಿಂಬಿತವಾಗಿರುವ ಮೈಸೂರು ನಗರವು ರಾಜ್ಯದ ದಕ್ಷಿಣ ತುದಿಯಲ್ಲಿದ್ದು, ಹೈಟೆಕ್ ಸಿಟಿ ಬೆಂಗಳೂರಿನ ನೈರುತ್ಯ ದಿಕ್ಕಿಗೆ ಸುಮಾರು 140 ಕಿ.ಮೀ ಗಳ ಅಂತರದಲ್ಲಿದೆ. ಮೊದಲಿಗೆ ಮೈಸೂರು ರಾಜ್ಯವೆ ಆಗಿದ್ದುದರಿಂದ...
ಕ್ರಮಬದ್ಧವಾದ ನವಗ್ರಹಗಳ ಪವಿತ್ರ ಯಾತ್ರೆ

ಕ್ರಮಬದ್ಧವಾದ ನವಗ್ರಹಗಳ ಪವಿತ್ರ ಯಾತ್ರೆ

ಜ್ಯೊತಿಷ್ಯದ ಪ್ರಕಾರ, ಪ್ರತಿಯೊಬ್ಬ ಮನುಷ್ಯನ ಜೀವನವು ಅವನ ಗೃಹ ಗತಿಗಳ ಮೇಲೆ ಅವಲಂಬಿತವಾಗಿರುತ್ತದೆ. 9 ಗೃಹಗಳು ತಮ್ಮದೆ ಆದ ವಿಶೀಷ್ಟ ಪ್ರಭಾವವನ್ನು ಬೀರುವುದರಿಂದ ಮನುಷ್ಯ ಯಶಸ್ಸು ಹಾಗು ಸೋಲುಗಳನ್ನು ಕಾಣುತ್ತಿರುತ್ತಾನೆ. ಆದಷ್ಟು ಅಡೆ...
ಬೆಂಗಳೂರಿನಿಂದ ಮೈಸೂರಿನವರೆಗೆ: ಒಂದು ಪ್ರವಾಸ ಲೇಖನ

ಬೆಂಗಳೂರಿನಿಂದ ಮೈಸೂರಿನವರೆಗೆ: ಒಂದು ಪ್ರವಾಸ ಲೇಖನ

ಬೆಂಗಳೂರು ಹಾಗು ಮೈಸೂರು, ಕರ್ನಾಟಕದ ಎರಡು ವಿಶೀಷ್ಟ ಮಹಾನಗರಗಳು. ಒಂದು ರಾಜ್ಯದ ರಾಜಧಾನಿಯಾದರೆ ಮತ್ತೊಂದು ಸಾಂಸ್ಕೃತಿಕ ರಾಜಧಾನಿ. ಅದೇನು ವಿಶೇಷತೆಯೋ ಏನೊ ಗೊತ್ತಿಲ್ಲ ಆದರೆ ರಾಜ್ಯದ ಯಾವುದೇ ಒಬ್ಬ ಕನ್ನಡಿಗನಿಗಾದರೂ ಸರಿ ಈ ಎರಡೂ ಊರುಗಳ...
ನಾಸ್ತಿಕರನ್ನೂ ಬೆರುಗುಗೊಳಿಸುವ ಬೆಂಗಳೂರಿನ ಪುರಾತನ ದೇವಾಲಯಗಳು

ನಾಸ್ತಿಕರನ್ನೂ ಬೆರುಗುಗೊಳಿಸುವ ಬೆಂಗಳೂರಿನ ಪುರಾತನ ದೇವಾಲಯಗಳು

ಪ್ರಸ್ತುತ ಬೆಂಗಳೂರು ನಗರವು ಆಧುನಿಕ ಜೀವನ ಶೈಲಿಯತ್ತ ಭರ ಭರನೆ ಹೆಜ್ಜೆ ಇಡುತ್ತಿದೆ. ಎಲ್ಲೆಲ್ಲೂ ಭವ್ಯವಾದ ಕಟ್ಟಡಗಳು, ವೈಭವೋಪೇತ ಶಾಪಿಂಗ್ ಮಾಲ್‍ಗಳು, ಐಟಿ ಬಿಟಿ ಕಂಪನಿಗಳು ತಲೆ ಎತ್ತುತ್ತಿದ್ದರೆ, ಇನ್ನೊಂದೆಡೆ ಬಿರುಸಿನ...
ವಿಶಿಷ್ಟ ತಿನಿಸುಗಳ ಪ್ರವಾಸ : ಬೆಂಗಳೂರಿನಲ್ಲಿ

ವಿಶಿಷ್ಟ ತಿನಿಸುಗಳ ಪ್ರವಾಸ : ಬೆಂಗಳೂರಿನಲ್ಲಿ

ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಬೆಂಗಳೂರು ಒಂದು ರಭಸವಾಗಿ ಬೆಳೆಯುತ್ತಿರುವ ಆಧುನಿಕ ಶಹರ. ಈ ಶೀಘ್ರಗತಿಯ ಬೆಳವಣಿಗೆಯು ಕಳೆದ ಎರಡು ದಶಕಗಳಲ್ಲಿ ಕೇವಲ ನಗರದ ರೂಪುರೇಶೆಗಳನ್ನಷ್ಟೆ ಅಲ್ಲದೆ, ನಮ್ಮ ಉಡುಗೆ ತೊಡುಗೆ, ಜೀವನ ನಿರ್ವಹಣಾ ಶೈಲಿ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+