ಶಿವನ ಆಕರ್ಷಕ ಭೂಗತ ದೇವಾಲಯವಿದು!
ರಾಜ್ಯ - ಕರ್ನಾಟಕಜಿಲ್ಲೆ - ಬಳ್ಳಾರಿತಾಣ - ಹಂಪಿ ವಿಶೇಷತೆ : ವಿಜಯನಗರ ಸಾಮ್ರಾಜ್ಯದ ವೈಭವತೆಯನ್ನು ಎತ್ತಿ ತೋರುವ ಅಗಾಧ ಸಂಖ್ಯೆಯಲ್ಲಿರುವ ಸ್ಮಾರಕ ರಚನೆಗಳ ಸಮೂಹ ಹಾಗೂ ಯುನೆಸ್ಕೊದಿಂದ ವಿಶ್ವಪಾರಂಪರಿಕ ತಾಣದ ಮಾನ್ಯತೆ ಹಂಪಿ ಕಿರು ಪರಿಚಯ...
ಚುಂಬಕದಂತೆ ಸೆಳೆಯುವ ಎಳಗಿರಿ!
ಇದರ ಮೈಮಾಟವೆ ಹಾಗೆ, ಒಮ್ಮೆ ನೋಡಿದರೆ ಸಾಕು ಹೇಗೆ ಚುಂಬಕವು ಕಬ್ಬಿಣವನ್ನು ಎಳೆಯುತ್ತದೊ ಅದೆ ರೀತಿಯಲ್ಲಿ ಇದು ಪ್ರವಾಸಿಗರನ್ನು ತನ್ನೆಡೆ ಎಳೆಯುತ್ತದೆ. ಎಳಗಿರಿ ಅಥವಾ ಯಳಗಿರಿ ಎಂತಲೂ ಕರೆಯಲ್ಪಡುವ ಈ ಚಿಕ್ಕ ಹಾಗೂ ಸುಂದರ ಗಿರಿಧಾಮವು ಕೆಲವು...
ಕರುನಾಳು ಯಡಿಯೂರವಾಸ ಸಿದ್ಧಲಿಂಗೇಶ್ವರ!
ರಾಜ್ಯ - ಕರ್ನಾಟಕಜಿಲ್ಲೆ - ತುಮಕೂರುತಾಲೂಕು - ಕುಣಿಗಲ್ ವಿಶೇಷತೆ : ಕುಣಿಗಲ್ ತಾಲೂಕಿನಲ್ಲಿ ಯಡಿಯೂರು ಗ್ರಾಮದ ಪ್ರಖ್ಯಾತ ಶ್ರಿ ಸಿದ್ಧಲಿಂಗೇಶ್ವರ ಸ್ವಾಮಿಯ ದೇವಾಲಯ ದೇವಾಲಯ ಪರಿಚಯ ಕರುನಾಳು ಯಡಿಯೂರ ವಾಸ....ಸಿದ್ಧಲಿಂಗೇಶ, ಪೊರೆಯೋ ಹೇ...
ಶೃಂಗೇರಿಯ ಮಲಯಾಳ ಬ್ರಹ್ಮ ದೇವಸ್ಥಾನ!
ಏನಪ್ಪಾ ಇದು ವಿಚಿತ್ರ! ಶೃಂಗೇರಿಗೂ ಮಲಯಾಳ ಬ್ರಹ್ಮನಿಗೂ ಎಲ್ಲಿಯ ಸಂಬಂಧ? ಅಷ್ಟಕ್ಕೂ ಈ ಮಲಯಾಳ ಬ್ರಹ್ಮನಾರು? ಇವನಿಗೇಕೆ ಈ ದೇವಾಲಯ? ಎಂಬೆಲ್ಲ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿರಬೇಕಲ್ಲವೆ? ಹಾಗಾದರೆ ಈ ಲೇಖನ ಓದಿ. ಈ ಮಲಯಾಳ ಬ್ರಹ್ಮನ...
ಹಿರಿಯೂರಿನ ತೇರು ಮಲ್ಲೇಶ್ವರ ದೇವಾಲಯ!
ರಾಜ್ಯ - ಕರ್ನಾಟಕಜಿಲ್ಲೆ - ಚಿತ್ರದುರ್ಗಪಟ್ಟಣ - ಹಿರಿಯೂರು ವಿಶೇಷತೆ : ಶಿವನಿಗೆ ಮುಡಿಪಾದ ಹಾಗೂ ತಲೂಕು ಕೇಂದ್ರದ ಅತಿ ಪ್ರಮುಖ ಧಾರ್ಮಿಕ ಕೇಂದ್ರವಾದ ತೇರು ಮಲ್ಲೇಶ್ವರನ ದೇವಸ್ಥಾನ ಹಿರಿಯೂರು ಪರಿಚಯ ಕರ್ನಾಟಕದ ಚಿತ್ರದುರ್ಗ...
ತಂಬೂರು ಬಸವಣ್ಣನಿಗೊಂದು ಭೇಟಿ!
ರಾಜ್ಯ - ಕರ್ನಾಟಕಜಿಲ್ಲೆ - ಧಾರವಾಡತಾಲೂಕು - ಕಲಘಟಗಿ ವಿಶೇಷತೆ : ಲಿಂಗಾಯತ ಧರ್ಮದವರು ಹೆಚ್ಚಾಗಿ ಪರಿಪಾಲಿಸುವ ತಂಬೂರು ಬಸವಣ್ಣನ ಪ್ರಾಚೀನ ದೇವಾಲಯ ತಂಬೂರು ಪರಿಚಯ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿರುವ ತಂಬೂರು...
ಮಹದಾನಂದ ನೀಡುವ ಮಹಾದಾಯಿ!
ಸಾಕಷ್ಟು ಜನರಿಗೆ ಇಂದು ಮಹಾದಾಯಿ ಎಂದು ಹೇಳಿದರೆ ಸಾಕು, ಅಯ್ಯೋ ಅದೊಂದು ವಿವಾದವೆಂದೆ ವಿಷಾದಿಸುತ್ತಾರೆ. ವಿವಾದವೇನೊ ಇದೆ ಸರಿ. ಅದು ಕಾಲದ ತೀರ್ಮಾನಕ್ಕೆ ಬಿಡೋಣ. ಆದರೆ ಮಹಾದಾಯಿಯ ಸೌಂದರ್ಯ ಹೇಗಿದೆ ಗೊತ್ತೆ? ಇದು ಹರಿಯುವ ಪಥದ...
ಮನದಲ್ಲಿ ನೆಲೆಸುವ ಬನವಾಸಿ ಮಧುಕೇಶ್ವರ!
ರಾಜ್ಯ - ಕರ್ನಾಟಕಜಿಲ್ಲೆ - ಉತ್ತರ ಕನ್ನಡಪಟ್ಟಣ - ಬನವಾಸಿ ವಿಶೇಷತೆ - ಮಧುಕೇಶ್ವರ ದೇವಾಲಯ ಮಧುಕೇಶ್ವರ ದೇವಾಲಯ ಮುನ್ನೋಟ : ಕದಂಬ ವಾಸ್ತುಶೈಲಿ ಹೊಂದಿರುವ ಶಿವನಿಗೆ ಮುಡಿಪಾದ ಮಧುಕೇಶ್ವರ ದೇವಾಲಯ ಬನವಾಸಿ ಪಟ್ಟಣದಲ್ಲಿರುವ ಅತಿ ಪ್ರಮುಖ...
ನೈಮಿಶಾರಣ್ಯ : ವಿಷ್ಣುವಿನ ಸ್ವಯಂವ್ಯಕ್ತ ಕ್ಷೇತ್ರ!
ತಮಿಳಿನಲ್ಲಿ ಜನಪ್ರೀಯವಾಗಿ ಕರೆಯಲಾಗುವ ಅಳ್ವರರು ಎಂದರೆ ತಮಿಳು ವೈಷ್ಣವ ಸಂತರು. ವಿಷ್ಣುವಿನ ಪರಮ ಭಕ್ತರಾದ ಹನ್ನೆರಡು ಸಂತರ ಸಮೂಹವನ್ನು ಅಳ್ವರ್ ಎಂದು ಕರೆಯುತ್ತಾರೆ. ಇವರು ದೇಶ ಸಂಚಾರ ಮಾಡಿ ವಿಷ್ಣುವಿನನ್ನು ಕೊಂಡಾಡುತ್ತ ಭಜಿಸುತ್ತ...
ವಿಶ್ವಾಮಿತ್ರ ಬ್ರಹ್ಮರ್ಷಿ ಪದವಿ ಪಡೆದ ಸ್ಥಳ!
ಕೌಶಿಕ ಮಹಾರಾಜನಾಗಿ ತನ್ನ ಅಹಂಕಾರದಿಂದ ಎಲ್ಲೆ ಗೆಲ್ಲಬಲ್ಲೆ ಎಂದು ವಸಿಷ್ಠ ಮುನಿಗಳೊಂದಿಗೆ ಯುದ್ಧ ಮಾಡಿ ಅವರಿಂದ ಸೋಲಲ್ಪಟ್ಟು ಕೊನೆಗೆ ತಾನೂ ಸಹ ವಸಿಷ್ಠರ ಹಾಗೆ ಸಿದ್ಧಿಯನ್ನು ಪಡೆಯಬೇಕೆಂದು ಇಚ್ಛಿಸಿ ಕಠಿಣ ತಪಸ್ಸು ಮಾಡಿ ಲೋಕವೆ...
ಮಣಿಕ ಪ್ರಭುಗಳ ಸಂಜೀವಿನಿ ಸಮಾಧಿ ಸ್ಥಳ!
ಹತ್ತೊಂಬತ್ತನೇಯ ಶತಾಮನದ ಪ್ರಾರಂಭದಲ್ಲಿ ಆಗಿ ಹೋದ ಒಬ್ಬ ಜನಪ್ರೀಯ ಹಿಂದು ಸಂತರುಗಳಲ್ಲಿ ಮಣಿಕ ಪ್ರಭುಗಳು ಒಬ್ಬರು. ಇವರು ಅನುಸರಿಸುತ್ತಿದ್ದ ಸಕಲಮತ ಸಿದ್ಧಾಂತವು ಆದಿ ಶಂಕರರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದಿಂದ ಸಾಕಷ್ಟು ಪ್ರೇರಣೆ...
ಸರ್ವ ವಿಘ್ನಗಳನ್ನು ನಿವಾರಿಸುವ ನಿಮಿಷಾಂಬಾ!
ಮೈಸೂರಿನ ಸುತ್ತಮುತ್ತಲಿನಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳಿವೆ. ಅದರಲ್ಲೂ ವಿಶೇಷವಾಗಿ ಕೌಟುಂಬಿಕವಾಗಿ ಕೈಗೊಳ್ಳಬಹುದಾದ ಹಲವಾರು ಧಾರ್ಮಿಕ ಕ್ಷೇತ್ರಗಳು ಮೈಸೂರಿನ ಆಸು ಪಾಸಿನಲ್ಲೆ ಇರುವುದರಿಂದ ಮೈಸೂರಿಗೆ ಭೇಟಿ ನೀಡುವವರು ಒಂದು ಅದ್ಭುತವಾದ...
ಕೈಬಿಸಿ ಕರೆಯುವ ಕಿಕ್ಕೇರಿಯ ಬ್ರಹ್ಮೇಶ್ವರ!
ದಕ್ಷಿಣ ಭಾರತದ ವಿಶಾಲ ರಾಜ್ಯವಾದ ಕರ್ನಾಟಕವು ಪ್ರವಾಸಿ ದೃಷ್ಟಿಯಿಂದ ನೋಡಿದಾಗ ಒಂದು ಸುಂದರ ರಾಜ್ಯವಾಗಿರುವುದರಲ್ಲಿ ಸಂಶಯವೆ ಇಲ್ಲ. ಎಲ್ಲ ರೀತಿಯ, ಎಲ್ಲ ವಿಭಾಗಗಳ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳು ಈ ರಾಜ್ಯದ ಎಲ್ಲ ಉದ್ದಗಲಗಳಲ್ಲೂ...
ಬೆಂಗಳೂರಿನ ದಕ್ಷಿಣಮುಖ ನಂದಿ ತೀರ್ಥ!
ಕಾಸ್ಮೋಪಾಲಿಟನ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರು ಭಾರತದ ಆಧುನಿಕ ನಗರಗಳಲ್ಲೊಂದು. ನಗರದ ವಾಣಿಜ್ಯ ಹಾಗೂ ಪ್ರತಿಷ್ಠಿತ ಸ್ಥಳಗಳಲ್ಲಿ ಒಂದು ಸುತ್ತು ಹೊಡೆದರೆ ಸಾಕು ವಿದೇಶಗಳನ್ನು ನೆನಪಿಸುವಂತಹ ಐಟಿ-ಬಿಟಿ ಕಚೇರಿ ಕಟ್ಟಡಗಳು, ಶಾಪಿಂಗ್...
ನಿಬ್ಬೆರಗಾಗಿಸುವ ಗೋವಾದ ಚಪೋರಾ!
ಪ್ರವಾಸೋದ್ಯಮಕ್ಕೆ ತನ್ನದೆ ಆದ ಮಹತ್ತರ ಕಾಣಿಕೆ ನೀಡುವ ರಾಜ್ಯ ಗೋವಾ. ಗೋವಾ ಪ್ರಮುಖವಾಗಿ ಬಲು ಅಂದ ಚೆಂದದ ಕಡಲ ತೀರಗಳಿಗಾಗಿ ದೇಶದಲ್ಲಿ ಮಾತ್ರವೆ ಅಲ್ಲ ವಿಶ್ವದಲ್ಲೂ ತನ್ನ ಗಮನ ಸೆಳೆದಿದೆ. ಅಂತೆಯೆ ಗೋವಾಗೆ ಬರುವ ಪ್ರವಾಸಿಗರಲ್ಲಿ ವಿದೇಶಿಯರೂ...
3 ಮುಖ್ಯ ಕೂರ್ಮಾವತಾರ ದೇವಾಲಯಗಳು!
ವಿಷ್ಣುವಿನ ದಶಾವತಾರಗಳಲ್ಲಿ ಒಂದಾಗಿದೆ ಕೂರ್ಮಾವತಾರ. ಮೊದಲಿಗೆ ಮತ್ಸ್ಯನಾಗಿ ವಿಷ್ಣು ಲೋಕವನ್ನು ಕಾಪಾಡಿದರೆ ತನ್ನ ಎರಡನೇಯ ಅವತಾರದಲ್ಲಿ ಕೂರ್ಮನಾಗಿ ಅಂದರೆ ಆಮೆಯ ರೂಪದಲ್ಲಿ ಅವತರಿಸಿ ದೇವತೆಗಳು ತಾವು ಕಳೆದುಕೊಂಡ ಅಮರತ್ವ ಹಾಗೂ ದೈವಿಕ...
ವಿಷ್ಣುವಿನ ಸಹೋದರಿಯ ದೇವಾಲಯ!
ಹಿಂದು ಪೌರಾಣಿಕ ಕಥೆಗಳಲ್ಲಿ ಅನೇಕ ರೋಚಕ ವಿಷಯಗಳಿವೆ, ಅಂಶಗಳಿವೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಚಾರ. ಅಂತಹ ಒಂದು ಪ್ರಸಂಗದ ಅನ್ವಯ ಶಿವನ ಮಡದಿಯಾದ ಪಾರ್ವತಿ ದೇವಿಯು ವಿಷ್ಣುವಿನ ಸಹೋದರಿಯಾಗುವ ಪ್ರಸಂಗವಿದೆ. ಪಾರ್ವತಿಯ ಆ ಅವತಾರವನ್ನು...
ಫ್ಲೈಟ್ ರದ್ದುಗೊಳಿಸಿದರೂ ಹಣ ನಿಮಗೆ!
ಕ್ರಿಸ್ಮಸ್ ಗೆಂದು ಮೆಕ್ ಮೈ ಟ್ರಿಪ್ ವಿನೂತನವಾದ ಕೊಡುಗೆಯೊಂದನ್ನು ತಮ್ಮ ಗ್ರಾಹಕರಿಗೆಂದು ಹೊರ ತಂದಿದ್ದಾರೆ. ಕಾರಣಾಮ್ತರಗಳಿಂದ ನಿಮ್ಮ ಪ್ರವಾಸ ರದ್ದಾದ ಸಂದರ್ಭದಲ್ಲಿ ನೀವು ಮೊದಲೆ ಬುಕ್ ಮಾಡಿಸಿದ್ದ ಫ್ಲೈಟ್ ಟಿಕೆಟ್ ಅನ್ನೂ ಸಹ ರದ್ದು...