Search
  • Follow NativePlanet
Share

ಭಾರತ ದೇಶದ ಅತೀ ವಿಶಾಲವಾದ ಜಲಪಾತವೆ೦ದೆನಿಸಿಕೊ೦ಡಿರುವ ಚಿತ್ರಕೂಟ ಜಲಪಾತಗಳ ಕುರಿತು

ಭಾರತ ದೇಶದ ಅತೀ ವಿಶಾಲವಾದ ಜಲಪಾತವೆ೦ದೆನಿಸಿಕೊ೦ಡಿರುವ ಚಿತ್ರಕೂಟ ಜಲಪಾತಗಳ ಕುರಿತು

ಪ್ರಕೃತಿಯು ಕೊಡಮಾಡುವ ಅತ್ಯ೦ತ ಸೊಬಗಿನ ವೀಕ್ಷಣೀಯ ಅ೦ಶಗಳ ಪೈಕಿ ಜಲಪಾತಗಳೂ ಒ೦ದು. ಭೋರ್ಗರೆಯುತ್ತಾ ಅತ್ಯ೦ತ ರಭಸವಾಗಿ ಧುಮುಕುವ ಜಲಪಾತಗಳನ್ನು ಕ೦ಡಾಗ ಪ್ರಕೃತಿಯ ಶಕ್ತಿ, ವೈಭೋಗಗಳ ಅರಿವು ನಮಗಾಗದೇ ಇರದು. ಪ್ರಕೃತಿಯ ಸೊಬಗಿನಲ್ಲಿ ಕಾಲ ಕಳೆಯುವ...
ಸ೦ದರ್ಶಿಸಲೇಬೇಕಾಗಿರುವ ಪಶ್ಚಿಮ ಬ೦ಗಾಳ ರಾಜ್ಯದ ಕಾಳೀ ಮ೦ದಿರಗಳು

ಸ೦ದರ್ಶಿಸಲೇಬೇಕಾಗಿರುವ ಪಶ್ಚಿಮ ಬ೦ಗಾಳ ರಾಜ್ಯದ ಕಾಳೀ ಮ೦ದಿರಗಳು

ಭಗವತಿ ಕಾಳೀಮಾತೆಯು ಪಶ್ಚಿಮ ಬ೦ಗಾಳ ರಾಜ್ಯದ ಆರಾಧ್ಯ ದೇವತೆಯಾಗಿರುವಳು. ರಾಜ್ಯದಾದ್ಯ೦ತ ಕಾಳೀ ಪೂಜೆಯನ್ನು ಅತ್ಯ೦ತ ಅದ್ದೂರಿಯಾಗಿ, ಶ್ರದ್ಧಾಭಕ್ತಿಗಳಿ೦ದ ಆಚರಿಸಲಾಗುತ್ತದೆ. ಹದಿನೆ೦ಟನೆಯ ಶತಮಾನದ ಅವಧಿಯಲ್ಲಿ ರಾಜಾ ಕೃಷ್ಣಚ೦ದ್ರ ಅವರಿ೦ದ...
ಗೋವಾದಲ್ಲಿನ ಪ್ರಸಿದ್ಧ 7 ಕೋಟೆಗಳು

ಗೋವಾದಲ್ಲಿನ ಪ್ರಸಿದ್ಧ 7 ಕೋಟೆಗಳು

ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಗೋವಾ ಕೂಡ ಒಂದು. ಗೋವಾ ಕೇವಲ ಭಾರತೀಯರಿಗೆ ಮಾತ್ರ ಅಚ್ಚು ಮೆಚ್ಚು ಅಲ್ಲ, ಬದಲಾಗಿ ವಿದೇಶಿಗಳು ತಮ್ಮ ರಜಾ ದಿನಗಳನ್ನು ಕಳೆಯಲು ಭಾರತದ ಗೋವಾಗೆ ಭೇಟಿ ನೀಡುತ್ತಾರೆ. ಈ ಗೋವಾದ ಪ್ರಕೃತಿಯ ಸೌಂದರ್ಯ...
ಮೂರ್ತಿ ಇಲ್ಲದೇ ಇದ್ದರೂ ಇದೊಂದು ಶಕ್ತಿ ಪೀಠ...

ಮೂರ್ತಿ ಇಲ್ಲದೇ ಇದ್ದರೂ ಇದೊಂದು ಶಕ್ತಿ ಪೀಠ...

ಶಕ್ತಿ ದೇವಾಲಯಗಳನ್ನು ಹೆಚ್ಚಾಗಿ ಹಿಂದೂ ಧರ್ಮದಲ್ಲಿ ಆರಾಧನೆ ಮಾಡುತ್ತಾರೆ. ಹೆಣ್ಣಿಗೆ ಹೆಚ್ಚಾಗಿ ಪ್ರಾಶ್ಯಸ್ತ ನೀಡುವ ನಮ್ಮ ಭಾರತ ದೇಶ ಹಲವಾರು ದೇವಿಯ ದೇವಾಲಯಗಳನ್ನು ಕಾಣಬಹುದಾಗಿದೆ. ನಮಗೆ ಮಹಾಶಿವನ ಹಾಗು ಪಾರ್ವತಿ ಮಾತೆಯ ಹಲವಾರು...
ತೆಂಗಿನಕಾಯಿಯನ್ನು ತನ್ನ ಬಾಯಿಯಿಂದ ಹೊಡೆದು ಹಾಕುತ್ತಿರುವ ಹನುಮಂತನ ವಿಗ್ರಹ

ತೆಂಗಿನಕಾಯಿಯನ್ನು ತನ್ನ ಬಾಯಿಯಿಂದ ಹೊಡೆದು ಹಾಕುತ್ತಿರುವ ಹನುಮಂತನ ವಿಗ್ರಹ

ರಾಮನ ಭಂಟ ಹನುಮಂತನನ್ನು ಭಾರತದಾದ್ಯಂತ ಪೂಜಿಸಲಾಗುತ್ತದೆ. ನಾವು ಸಾಮಾನ್ಯವಾಗಿ ದಿನನಿತ್ಯ ಹನುಮಂತನ ದೇವಾಲಯಗಳನ್ನು ಕಾಣುತ್ತಲೇ ಇರುತ್ತೇವೆ. ಆದರೆ ಇಲ್ಲಿನ ಹನುಮಂತನ ವಿಗ್ರಹವನ್ನು ಕಂಡರೆ ನೀವು ಆಶ್ಚರ್ಯವಾಗುವುದಂತು ಖಂಡಿತ....
ಇಲ್ಲಿದೆ ನೀವು ಎಂದೂ ಕಂಡಿರದ ನಾಲ್ಕು ಗಿರಿಧಾಮಗಳು

ಇಲ್ಲಿದೆ ನೀವು ಎಂದೂ ಕಂಡಿರದ ನಾಲ್ಕು ಗಿರಿಧಾಮಗಳು

ಅಸ್ಸಾಂ ನಮ್ಮ ಭಾರತದೇಶದಲ್ಲಿನ ಅತ್ಯುತ್ತಮವಾದ ಪ್ರವಾಸಿ ತಾಣವಾಗಿದೆ. ಇಲ್ಲಿ ಹಲವಾರು ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅಸ್ಸಾಂ ರಾಜ್ಯ ಮುಖ್ಯವಾಗಿ ರೇಷ್ಮೆಗಾಗಿ, ಏಕಕೊಂಬಿನ ಘೇಂಡಾಮೃಗಗಳಿಗೆ ಪ್ರಸಿದ್ಧವಾಗಿದೆ. ಅಷ್ಟೇ ಅಲ್ಲ...
ತೀರ್ಥಹಳ್ಳಿಯಲ್ಲಿ ವಿಜೃಂಬಣೆಯಿಂದ ಆಚರಿಸಲಾಗುವ ಎಳ್ಳಮವಾಸ್ಯೆ.....

ತೀರ್ಥಹಳ್ಳಿಯಲ್ಲಿ ವಿಜೃಂಬಣೆಯಿಂದ ಆಚರಿಸಲಾಗುವ ಎಳ್ಳಮವಾಸ್ಯೆ.....

ಮಲೆನಾಡಿನ ಅದ್ಭುತವಾದ ಗಿರಿಕನ್ಯೆಯರ ಮಧ್ಯೆ ಸುಂದರವಾದ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತಿರುವ ಸ್ಥಳವೇ ತೀರ್ಥಹಳ್ಳಿ. ತೀರ್ಥಹಳ್ಳಿಯು ಶಿವಮೊಗ್ಗ ನಗರದಿಂದ ಸುಮಾರು 65 ಕಿ.ಮೀ ಗಳಷ್ಟು ದೂರ ಮತ್ತು ಬೆಂಗಳೂರಿನಿಂದ ಸುಮಾರು 346 ಕಿ.ಮೀ...
ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!

ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!

ಪ್ರಪಂಚದಲ್ಲಿಯೇ ಅತ್ಯಂತ ಎತ್ತರ ಪ್ರದೇಶದಲ್ಲಿರುವ ದೇವಾಲಯ ಎಂದರೆ ಅದು ತುಂಗನಾಥ ದೇವಾಲಯ. ಇದು ಬೇರೆಲ್ಲೂ ಇಲ್ಲ. ಬದಲಾಗಿ ನಮ್ಮ ಭಾರತ ದೇಶದಲ್ಲಿಯೇ ಇದೆ. ಈ ಅದ್ಭುತವಾದ ದೇವಾಲಯ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗದಿಂದ ಸುಮಾರು 50 ಕಿ.ಮೀ...
ಬಡವರು ಶ್ರೀಮಂತರಾಗಿ ಪರಿವರ್ತನೆಯಾಗುವ ಮಹಿಮಾನ್ವಿತ

ಬಡವರು ಶ್ರೀಮಂತರಾಗಿ ಪರಿವರ್ತನೆಯಾಗುವ ಮಹಿಮಾನ್ವಿತ "ಕಪ್ಪೆಯ ದೇವಾಲಯ".....

ಭಾರತದಲ್ಲಿನ ಹಿಂದೂಗಳಿಗೆ ಪ್ರತಿಯೊಂದು ಜೀವಿಯಲ್ಲಿಯೂ ಕೂಡ ದೈವತ್ವವನ್ನು ಕಾಣುವ ಶುದ್ಧ ಹೃದಯಿಗಳು. ನಾವು ಭಾರತದಲ್ಲಿ ಮೂರು ಕೋಟಿ ದೇವರುಗಳ ದೇವಾಲಯವನ್ನು ನೋಡಿಯೋ ಆಯಿತ್ತು, ಭೇಟಿ ನೀಡಿದ್ದು ಆಯಿತು. ಇದನ್ನು ಹೊರತು ಪಡಿಸಿದರೆ ಇನ್ನಷ್ಟು...
ಗೋಲ್ಕೊಂಡ ಕೋಟೆ ಈಗ

ಗೋಲ್ಕೊಂಡ ಕೋಟೆ ಈಗ "ಹಂಟೆಡ್ ಪ್ಲೆಸ್"..

ಗೋಲ್ಕೊಂಡ ಕೋಟೆಯನ್ನು ಹೈದ್ರಾಬಾದ್ ಪ್ರವಾಸಕ್ಕೆ ತೆರಳುವವರು ತಪ್ಪದೇ ಭೇಟಿ ನೀಡಿರುತ್ತಾರೆ. ಇಲ್ಲಿನ ಹಲವಾರು ಪ್ರವಾಸಿ ತಾಣಗಳಲ್ಲಿ ಈ ಕೋಟೆ ಕೂಡ ಒಂದಾಗಿದೆ. ಕುತುಬ್ ಷಾಹಿ ರಾಜರು ನಿರ್ಮಾಣ ಮಾಡಿರುವ ಈ ಅದ್ಭುತವಾದ ಕಟ್ಟಡವನ್ನು ಕಂಡರೆ...
ಕಿರಿಕಿರಿ ಮಳೆಯಿ೦ದ ಪಾರಾಗುವ ನಿಟ್ಟಿನಲ್ಲಿ ತೆರಳಬಹುದಾದ ಆರು ರೋಮಾ೦ಚಕಾರೀ ಚೇತೋಹಾರೀ ತಾಣಗಳು

ಕಿರಿಕಿರಿ ಮಳೆಯಿ೦ದ ಪಾರಾಗುವ ನಿಟ್ಟಿನಲ್ಲಿ ತೆರಳಬಹುದಾದ ಆರು ರೋಮಾ೦ಚಕಾರೀ ಚೇತೋಹಾರೀ ತಾಣಗಳು

ಮಳೆಗಾಲ; ಕಿರಿಕಿರಿ ಮಳೆಯ ಕಾರಣದಿ೦ದ ಉ೦ಟಾಗುವ ಬೇಸರ ಮತ್ತು ಖಿನ್ನತೆಯ ಜೊತೆಗೆ ಬೇಸಿಗೆಯ ಬಿರುಬೇಗೆಯಿ೦ದ ಬಿಡುಗಡೆಗೊ೦ಡ ನಿಟ್ಟುಸಿರನ್ನೂ ಹೊರಹಾಕುವ೦ತೆ ಮಾಡುವ ವಿವಿಧ ಭಾವನೆಗಳ ಸ೦ಗಮದ ಕಾಲಾವಧಿಯದು. ಮೊದಲ ಒ೦ದಿಷ್ಟು ದಿನಗಳವರೆಗೆ ಮಳೆಗಾಲದ...
ನಿಮಗೆ ತಿಳಿಯದ ಸೀತಾ ಮಾತೆಯ ಕೆಲವು ಅದ್ಭುತವಾದ ದೇವಾಲಯಗಳು

ನಿಮಗೆ ತಿಳಿಯದ ಸೀತಾ ಮಾತೆಯ ಕೆಲವು ಅದ್ಭುತವಾದ ದೇವಾಲಯಗಳು

ರಾಮಯಾಣ ನಮ್ಮ ಪವಿತ್ರವಾದ ಗ್ರಂಥವಾಗಿದೆ. ಅದರಲ್ಲಿನ ಪ್ರತಿಯೊಂದು ಪಾತ್ರದ ಒಳ್ಳೆ ಗುಣಗಳು ನಮ್ಮನ್ನು ಪ್ರೇರೆಪಿಸುತ್ತದೆ. ಇದರಲ್ಲಿ ಮುಖ್ಯವಾಗಿ ಶ್ರೀರಾಮಚಂದ್ರನ ಮಡದಿ ಸೀತಾ ಮಾತೆಯು ಹಿಂದೂ ಸಂಪ್ರದಾಯದಲ್ಲಿ ಪವಿತ್ರವಾದ ಸ್ತ್ರೀ, ಸ್ತ್ರೀತನದ...
ಗಿನ್ನೆಸ್ ದಾಖಾಲೆಗೆ ಸೇರಿದೆ ನಮ್ಮ ಮೈಸೂರಿನ ಶುಕ ವನ

ಗಿನ್ನೆಸ್ ದಾಖಾಲೆಗೆ ಸೇರಿದೆ ನಮ್ಮ ಮೈಸೂರಿನ ಶುಕ ವನ

ಗಿಳಿಗಳು ಎಂದರೆ ಯಾರಿಗೆ ಇಷ್ಟ ಆಗಲ್ಲ. ತನ್ನ ಹಚ್ಚ ಹಸಿರಿನ ಬಣ್ಣದಿಂದ ಕಂಗೋಳಿಸುತ್ತಿರುವ ಪಕ್ಷಿಯನ್ನು ಒಮ್ಮೆ ಮುಟ್ಟಿ ಆನಂದಿಸಬೇಕು ಎಂಬ ಬಯಕೆ ಸಾಮಾನ್ಯವಾಗಿ ಎಲ್ಲರಿಗೂ ಮೂಡುವಂತಹದು. ಪಕ್ಷಿಗಳ ಸಂತತಿ ನಾಶ ಹೊಂದುತ್ತಿರುವಾಗ ಗಿಳಿಗಳು...
ಮದ್ಯವನ್ನು ನಿಮ್ಮ ಕಣ್ಣ ಮುಂದೆಯೇ ಸೇವಿಸುವ ಕಾಲಭೈರವ

ಮದ್ಯವನ್ನು ನಿಮ್ಮ ಕಣ್ಣ ಮುಂದೆಯೇ ಸೇವಿಸುವ ಕಾಲಭೈರವ

ಪವಿತ್ರವಾದ ವಾರಣಾಸಿಯಲ್ಲಿ ಹಲವಾರು ದೇವಾಲಯವಿದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ. ವಾರಣಾಸಿಯನ್ನು ಒಂದು ಪವಿತ್ರವಾದ ಪುಣ್ಯ ಭೂಮಿ ಎಂದೇ ಕರೆಯುತ್ತಾರೆ. ಈ ಸ್ಥಳದಲ್ಲಿ ಮಹಾ ಶಿವನು ನೆಲೆಸಿದ್ದು, ವಾರಣಾಸಿಯನ್ನು...
ಆಧ್ಯಾತ್ಮದತ್ತ ಒಲವುಳ್ಳವರಿಗಾಗಿ ಭಾರತ ದೇಶದ ಹತ್ತು ಚಾರಣ ತಾಣಗಳು

ಆಧ್ಯಾತ್ಮದತ್ತ ಒಲವುಳ್ಳವರಿಗಾಗಿ ಭಾರತ ದೇಶದ ಹತ್ತು ಚಾರಣ ತಾಣಗಳು

ತರಹೇವಾರಿ ಅಭಿರುಚಿಯುಳ್ಳ ಜನರ ನಡುವೆ, ಭಾರತ ದೇಶದಲ್ಲಿ ಅಸ್ತಿತ್ವದಲ್ಲಿರುವ ಸಾವಿರಾರು ಯಾತ್ರಾಸ್ಥಳಗಳ ವರ್ತುಲದ ಸುತ್ತಲೇ ಗಿರಕಿ ಹೊಡೆಯುವ ಸಲುವಾಗಿ ತಮ್ಮ ಸ೦ಪೂರ್ಣ ಜೀವಿತಾವಧಿಯನ್ನೇ ಮುಡಿಪಾಗಿರಿಸುವುದರ ಮೂಲಕ ತಮ್ಮೆಲ್ಲಾ ಪಾಪಕರ್ಮಗಳನ್ನೂ...
ಆತ್ಮಹತ್ಯೆಗೆ ಶರಣಾಗಲು ಜನರನ್ನು ಹಿಪ್ನೋಟೈಸ್ ಮಾಡುವ ದೆಹಲಿಯ ಭಯಾನಕ ಸ್ಮಾರಕ

ಆತ್ಮಹತ್ಯೆಗೆ ಶರಣಾಗಲು ಜನರನ್ನು ಹಿಪ್ನೋಟೈಸ್ ಮಾಡುವ ದೆಹಲಿಯ ಭಯಾನಕ ಸ್ಮಾರಕ

ಕೆಲವು ಸ್ಥಳಗಳು ಸುಂದರವಾಗಿದೆ ಎಂದು ಹತ್ತಿರಕ್ಕೆ ತೆರಳಿದರೆ ಅಲ್ಲಿ ಕೆಲವೊಮ್ಮೆ ಭಯಾನಕತೆ ಆವರಿಸುತ್ತದೆ. ಯಾವುದೇ ಒಂದು ಸ್ಥಳವು ನಾವು ಅಂದುಕೊಂಡಿರುವಷ್ಟು ಸಾಮಾನ್ಯವಾಗಿರುವುದಿಲ್ಲ. ಬೆಳ್ಳಗಿರುವುದೆಲ್ಲಾ ಹಾಲಲ್ಲ ಹಾಗೆಯೇ ಕೆಲವು ಸುಂದರವಾದ...
ಕರ್ನಾಟಕದ ಅದ್ಭುತ ಅಭಯಾರಣ್ಯಗಳು

ಕರ್ನಾಟಕದ ಅದ್ಭುತ ಅಭಯಾರಣ್ಯಗಳು

ಅಭಯಾರಣ್ಯಗಳು ಎಂದರೆ ಒಂದು ಜೀವ ಸಂಕುಲದ ಪರಿವಾರವನ್ನು ಕಂಡು ಬರುವುದು. ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಹಲವಾರು ಅಭಯಾರಣ್ಯಗಳನ್ನು ಕಾಣಬಹುದಾಗಿದೆ. ಇತ್ತೀಚಿಗೆ ನಮ್ಮ ಪ್ರಾಣಿಗಳು ಅಳಿವಿನಂಚಿನಲ್ಲಿದ್ದು, ಯಾವುದಾದರು ಪ್ರಾಣಿಗಳನ್ನು...
ಜನನಿಬಿಡ ಸ್ಥಳಗಳಿ೦ದ ದೂರದಲ್ಲಿರುವ ಇ೦ತಹ ತಾಣಗಳಿಗೆ ತೆರಳುವುದರ ಮೂಲಕ ಪ್ರಪ೦ಚವನ್ನೇ ಮರೆತುಬಿಡಿರಿ

ಜನನಿಬಿಡ ಸ್ಥಳಗಳಿ೦ದ ದೂರದಲ್ಲಿರುವ ಇ೦ತಹ ತಾಣಗಳಿಗೆ ತೆರಳುವುದರ ಮೂಲಕ ಪ್ರಪ೦ಚವನ್ನೇ ಮರೆತುಬಿಡಿರಿ

ಗೊ೦ದಲದ ಗೂಡಾಗಿರುವ ನನ್ನ ನಗರಜೀವನವು ಅದೆಷ್ಟು ಧಾವ೦ತದಿ೦ದ ಕೂಡಿದೆಯೆ೦ದರೆ, ವಿರಾಮದ ಅವಧಿ ಎ೦ದರೇನೆ೦ಬುದೇ ವಾಸ್ತವವಾಗಿ ನನಗೆ ಮರೆತೇ ಹೋಗಿದೆ ಎ೦ಬ ಭಾವವು ಎ೦ದಾದರೂ ನಿಮ್ಮನ್ನು ಕಾಡಿದ್ದಿದೆಯೇ ? ತ೦ತ್ರಜ್ಞಾನ, ಮಹತ್ತರವಾದ ಮತ್ತು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+