Search
  • Follow NativePlanet
Share

ನಯನಮನೋಹರ ಲಕ್ಷದ್ವೀಪ ನಡುಗಡ್ಡೆಗಳು!

ನಯನಮನೋಹರ ಲಕ್ಷದ್ವೀಪ ನಡುಗಡ್ಡೆಗಳು!

ಲಕ್ಕಾಡೀವ್ ನಡುಗಡ್ಡೆಗಳು ಎಂತಲೂ ಕರೆಯಲ್ಪಡುವ ಲಕ್ಷದ್ವೀಪವು ಭಾರತದ ಅವಿಭಾಜ್ಯ ಅಂಗವಾಗಿದ್ದು ದಕ್ಷಿಣ ಭಾರತದ ನೈರುತ್ಯಕ್ಕಿರುವ ಲಕ್ಕಾಡೀವ್ ಸಮುದ್ರದಲ್ಲಿ ರೂಪಗೊಂಡಿರುವ ಆಕರ್ಷಕ ನಡುಗಡ್ಡೆಗಳ ಸಮೂಹವಾಗಿದೆ. ಭಾರತದ ಅಧೀನಕ್ಕೆ ಒಳಪಡುವ ಈ...
ದೆಹಲಿಯ ಆದ್ಯ ಕಾತ್ಯಾಯನಿ ಶಕ್ತಿಪೀಠ!

ದೆಹಲಿಯ ಆದ್ಯ ಕಾತ್ಯಾಯನಿ ಶಕ್ತಿಪೀಠ!

ಭಾರತದ ರಾಜಧಾನಿ ನಗರವಾಗಿರುವ ದೆಹಲಿಯು ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ಎಲ್ಲ ರೀತಿಯ, ವಿಶಿಷ್ಟ ಸಂಸ್ಕೃತಿಯ, ಐತಿಹಾಸಿಕತೆಯ, ಕಲಾತ್ಮಕತೆಯ, ಆಧುನಿಕತೆಯ ಪ್ರಭಾವವಿರುವ ಸಾಕಷ್ಟು ಆಕರ್ಷಣೆಗಳನ್ನು ಇಲ್ಲಿ ನೋಡಬಹುದಾಗಿದೆ. ಜೊತೆಗೆ,...
ದೆಹಲಿಯಲ್ಲಿರುವ ಮುರುಗನ ದೇವಾಲಯ!

ದೆಹಲಿಯಲ್ಲಿರುವ ಮುರುಗನ ದೇವಾಲಯ!

ಕರ್ನಾಟಕದಲ್ಲಿ ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯ ಸ್ವಾಮಿಯಾಗಿ ಪೂಜಿಸಲ್ಪಡುವ ದೇವನು ತಮಿಳಿನಲ್ಲಿ ಪ್ರಖ್ಯಾತ ಮುರುಗನ್ ಅಥವಾ ಸ್ವಾಮಿನಾಥನಾಗಿ ಅಷ್ಟೆ ಭಕ್ತ್ಯಾದರಗಳಿಂದ ಪೂಜಿಸಲ್ಪಡುತ್ತಾನೆ. ಮುರುಗನಿಗೆ ಮುಡಿಪಾಗಿರುವ ಅನೇಕ ದೇವಾಲಯಗಳನ್ನು...
ಪಾಂಡಿಚೆರಿಯ ಮನಕುಲ ವಿನಾಯಕ ದೇವಾಲಯ!

ಪಾಂಡಿಚೆರಿಯ ಮನಕುಲ ವಿನಾಯಕ ದೇವಾಲಯ!

ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದಾಗಿರುವ ಪಾಂಡಿಚೆರಿ ಅಥವಾ ಪುದುಚೆರಿಯು ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿರುವುದಕ್ಕೆ ಯಾವುದೆ ಸಂಶಯವಿಲ್ಲ. ಸಾಕಷ್ಟು ಫ್ರೆಂಚ್ ಪ್ರಭಾವವಿರುವ ಈ ಸುಂದರ ಕಡಲ ತಡಿಯ ನಗರವು ತನ್ನದೆ ಆದ ಒಂದು...
ಪಂಚಕುಲಾದ ಮಾನಸಾದೇವಿ ಸನ್ನಿಧಿ!

ಪಂಚಕುಲಾದ ಮಾನಸಾದೇವಿ ಸನ್ನಿಧಿ!

ಮಾನಸಾದೇವಿ, ಹಿಂದುಗಳು ನಂಬುವಂತೆ ಶಕ್ತಿ ದೇವಿಯ ಒಂದು ಅವತಾರವೆ ಎನ್ನಲಾಗಿದೆ. ಆದರೆ ಈ ದೇವಿಯ ಕಥೆ ತುಸು ವಿಚಿತ್ರವಾಗಿದೆ. ಹೆಚ್ಚಾಗಿ ಉತ್ತರ ಭಾರತದಲ್ಲೆ ಆರಾಧಿಸಲ್ಪಡುವ ಈ ದೇವಿಯು ಕೆಲವು ಕಥೆಯ ಪ್ರಕಾರ ಶಿವನ ಮಗಳಾಗಿದ್ದರೆ, ಇನ್ನೊಂದು...
ತೆಲುಗು ನಾಡು ಉಂಟಾಗಿದ್ದು ಈ ಕ್ಷೇತ್ರಗಳಿಂದಲೆ!

ತೆಲುಗು ನಾಡು ಉಂಟಾಗಿದ್ದು ಈ ಕ್ಷೇತ್ರಗಳಿಂದಲೆ!

ಭಾರತದ ದಕ್ಷಿಣ ಭಾಗವು ನಾಲ್ಕು ಪ್ರಮುಖ ಸಂಸ್ಕೃತಿಗಳಿಂದ ಕೂಡಿದ ಭಾಗವಾಗಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ಶ್ರೀಮಂತ ಇತಿಹಾಸ, ಆಯಾ ಭಾಷೆಯ ಸಂಸ್ಕೃತಿ-ಸಂಪ್ರದಾಯಗಳು ಕ್ರಮವಾಗಿ ಆಯಾ ಭಾಷೆಗಳ ರಾಜ್ಯಗಳಲ್ಲಿ ಹಾಸು...
ಕಾಲು ಬರೆಸುವ ಯಮಧರ್ಮರಾಜನ ಸನ್ನಿಧಿ!

ಕಾಲು ಬರೆಸುವ ಯಮಧರ್ಮರಾಜನ ಸನ್ನಿಧಿ!

ಭಾರತದಲ್ಲಿ ಹಿಂದು ಧರ್ಮದ ಭಕ್ತರ ಪ್ರಕಾರ, ಎಷ್ಟೊ ಅನೇಕ ಪವಾಡಗಳನ್ನು ಇಂದಿಗೂ ಮಾಡುತ್ತಿರುವ ಸಹಸ್ರಾರು ಸ್ಥಳಗಳಿವೆ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸುವ, ಕುರುಡರಿಗೆ ಕಣ್ಣು ನೀಡುವ, ಜೀವನದಲ್ಲಿ ಸಾಕಷ್ಟು ತೊದರೆ...
ಮಣಿಕರ್ಣಿಕಾ ಘಾಟ್ : ಮೋಕ್ಷ ಲಭಿಸುವುದೆ?

ಮಣಿಕರ್ಣಿಕಾ ಘಾಟ್ : ಮೋಕ್ಷ ಲಭಿಸುವುದೆ?

ಹಿಂದು ಸಂಸ್ಕೃತಿಯಲ್ಲಿ ಮನುಷ್ಯ ತೀರಿ ಹೋದ ನಂತರ ಅವನ ಶರೀರಕ್ಕೆ ವಿಧಿ ವತ್ತಾಗಿ ಕ್ರಿಯೆಗಳನ್ನು ನಡೆಸಿ ಕೊನೆಯದಾಗಿ ಅಂತಿಮ ಕ್ರಿಯೆ ಅಥವಾ ದಹನ ಕಾರ್ಯ ಕೈಗೊಳ್ಳಲಾಗುತ್ತದೆ. ಇದಕ್ಕೆ ಇದರದೆ ಆದ ವಿಶೇಷತೆ, ನಂಬಿಕೆ ಹಾಗೂ ವಿಶ್ವಾಸಗಳಿವೆ. ಇದರ...
ಕೌತುಕಮಯ ಮಾಥೇರಾನ್ ಗಿರಿಧಾಮ!

ಕೌತುಕಮಯ ಮಾಥೇರಾನ್ ಗಿರಿಧಾಮ!

ಇದೊಂದು ವಿಸ್ಮಯಕರ ಹಾಗೂ ಕುತೂಹಲ ಕೆರಳಿಸುವ ಸುಂದರ ಗಿರಿಧಾಮ. ಏಕೆಂದರೆ ಈ ಗಿರಿಧಾಮದ ವ್ಯಾಪ್ತಿಯಲ್ಲಿ ಯಂತ್ರಸಹಿತ ವಾಹನಗಳನ್ನು ಬಳಸುವಂತಿಲ್ಲ. ಬದಲಾಗಿ ಕುದುರೆ ಸವಾರಿ ಅಥವಾ ಟಾಂಗಾಗಲ ಮೂಲಕವೆ ಸಂಚರಿಸಬೇಕು. ವಾತಾವರಣದ ಶುದ್ಧತೆಯೂ ಅಪಾರ....
ಉತ್ತರದ ಶಿಮ್ಲಾ ಜನಪ್ರೀಯತೆಯ ರಹಸ್ಯ!

ಉತ್ತರದ ಶಿಮ್ಲಾ ಜನಪ್ರೀಯತೆಯ ರಹಸ್ಯ!

ಡಿಸೆಂಬರ್ ಪ್ರಾರಂಭವಾಗುತ್ತಿದ್ದಂತೆಯೆ ಸಾಕು, ಎಲ್ಲೆಡೆ ಮೈಕೊರೆವ, ಗಡ ಗಡ ಎಂದು ಬಾಯ್ ನಡುಗಿಸುವ ಚಳಿ, ಹಸಿರಿನಿಂದ ಕಂಗೊಳಿಸುವ ಸಸ್ಯರಾಶಿಗಳ ಮೇಲೆ ಹಾಲಿನಂತಹ ಅಭಿಶೇಕ, ಪ್ರಕೃತಿಯು ಭೂಮಿಯ ಮೇಲ್ಮೈ ಮೇಲೆ ಶ್ವೇತ ವರ್ಣದ ಹಾಸಿಗೆ ಹಾಸಿ ನಾಚಿ...
ಕಣ್ಮನ ಸೆಳೆಯುವ ಕಣ್ಣೂರಿನ ತೀರಗಳು!

ಕಣ್ಮನ ಸೆಳೆಯುವ ಕಣ್ಣೂರಿನ ತೀರಗಳು!

ಕೇರಳ ರಾಜ್ಯದ ಉತ್ತರ ಮಲಬಾರ್ ಭಾಗದ ಅತಿ ದೊಡ್ಡ ನಗರವಾಗಿ ಗಮನಸೆಳೆಯುತ್ತದೆ ಕಣ್ಣೂರು. ಕೇರಳ ರಾಜ್ಯದ ನಾಲ್ಕನೇಯ ದೊಡ್ಡ ನಗರ ಎಂಬ ಖ್ಯಾತಿಗೆ ಪಾತ್ರವಾಗಿರುವ ಕಣ್ಣೂರು ಒಂದು ಮಿಲಿಯನ್ ಗಿಂತಲೂ ಅಧಿಕ ಜನಸಂಖ್ಯೆಯಿರುವ ಭಾರತದ ನಗರಗಳಲ್ಲಿ...
ಇದು ಯಾತ್ರಾದ ಅಮೋಘ ಕೊಡುಗೆ!

ಇದು ಯಾತ್ರಾದ ಅಮೋಘ ಕೊಡುಗೆ!

ಯಾತ್ರಾ ಪ್ರವಾಸಿ ತಾಣವು ತನ್ನ ಗ್ರಾಹಕರಿಗೆಂದು ಉಪಯುಕ್ತವಾದ ರಜಾ ಕ್ಯಾಲೆಂಡರ್ ಅನ್ನು ಹೊರತಂದಿದೆ. ನೀವು ಮಾಡಬೇಕಾದ ಹತ್ತು ಚಟುವಟಿಕೆಗಳು ಯಾವುವೆಂದು ಈಗಲೆ ನೋಡಿ. ಅದಕ್ಕೂ ಮೊದಲು ಈ ಅದ್ಭುತ ಕೊಡುಗೆಗಳ ಲಾಭ ಪಡೆಯಲು ಇಲ್ಲಿ ತಪ್ಪದೆ ಕ್ಲಿಕ್...
ತೀರ್ಥಹಳ್ಳಿಯ ಆನಂದಗಿರಿ ಮತ್ತು ಸಿದ್ಧೇಶ್ವರ ಗುಡ್ಡ!

ತೀರ್ಥಹಳ್ಳಿಯ ಆನಂದಗಿರಿ ಮತ್ತು ಸಿದ್ಧೇಶ್ವರ ಗುಡ್ಡ!

ಕರ್ನಾಟಕದ ಸುಂದರ ಮಲೆನಾಡು ಪ್ರದೇಶವಾದ ಶಿವಮೊಗ್ಗ ಜಿಲ್ಲೆಯು ಸಾಕಷ್ಟು ಸೌಂದರ್ಯಭರಿತ ಪ್ರವಾಸಿ ತಾಣಗಳಿಂದ ಕೂಡಿದೆ. ಮಲೆನಾಡು ಮೊದಲೆ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುವ ಪ್ರದೇಶ. ಹಾಗಾಗಿ ಇಲ್ಲಿರುವ ಒಂದೊಂದು ಸ್ಥಳಗಳೂ ಸಹ ಒಂದೊಂದು...
ವಿಲ್ವಾದ್ರಿನಾಥ ರಾಮನ ಒಂದು ಮುಖ್ಯ ದೇವಾಲಯ

ವಿಲ್ವಾದ್ರಿನಾಥ ರಾಮನ ಒಂದು ಮುಖ್ಯ ದೇವಾಲಯ

ವಿಷ್ಣುವಿನ ಏಳನೇಯ ಅವತಾರವಾದ ರಾಮನಿಗೆ ಮುಡಿಪಾದ ಅನೇಕ ದೇವಾಲಯಗಳನ್ನು ಭಾರತದಾದ್ಯಂತ ಕಾಣಬಹುದು. ಉತ್ತರ ಭಾರತದಲ್ಲಿ ಬಲು ಜನಪ್ರೀಯನಾಗಿರುವ ರಾಮನು ದಕ್ಷಿಣ ಭಾರತದಲ್ಲೂ ಸಹ ಅಷ್ಟೆ ಹೆಸರುವಾಸಿಯಾದರೂ ಅವನಿಗೆ ಮುಡಿಪಾದ ದೇವಾಲಯಗಳ ಸಂಖ್ಯೆ...
ಪುಣೆ ಬಳಿಯ ಮಿನಿ ತಿರುಪತಿ ಬಾಲಾಜಿ ದೇವಾಲಯ!

ಪುಣೆ ಬಳಿಯ ಮಿನಿ ತಿರುಪತಿ ಬಾಲಾಜಿ ದೇವಾಲಯ!

ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿ-ತಿರುಮಲ ಕ್ಷೇತ್ರವೆಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ವಿಶ್ವವಿಖ್ಯಾತಿಗಳಿಸಿರುವ ಈ ಕ್ಷೇತ್ರವು ಜಗದೊಡೆಯ ವೆಂಕಟೇಶ್ವರ ಅರ್ಥಾತ್ ಬಾಲಾಜಿಗೆ ಮುಡಿಪಾದ ದೇವಾಲಯವಿರುವ ಪರಮ...
ಪುಣೆಯ ಪ್ರಧಾನ ದೇವಿ ಚತುರ್ಶೃಂಗಿ ದರ್ಶನ!

ಪುಣೆಯ ಪ್ರಧಾನ ದೇವಿ ಚತುರ್ಶೃಂಗಿ ದರ್ಶನ!

ರಾಜ್ಯ - ಮಹಾರಾಷ್ಟ್ರನಗರ - ಪುಣೆ ವಿಶೇಷತೆ : ಜನಪ್ರೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಾಗೂ ಪ್ರಮುಖ ಧಾರ್ಮಿಕ ರಚನೆಗಳನ್ನು ಹೊಂದಿರುವ ಪುಣ್ಯ ನಗರ! ಪುಣೆ ನಗರ ಪರಿಚಯ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ...
ಗೋವಿಂದನಹಳ್ಳಿ ಪಂಚಲಿಂಗೇಶ್ವರ ದೇವಾಲಯ!

ಗೋವಿಂದನಹಳ್ಳಿ ಪಂಚಲಿಂಗೇಶ್ವರ ದೇವಾಲಯ!

ರಾಜ್ಯ - ಕರ್ನಾಟಕಜಿಲ್ಲೆ - ಮಂಡ್ಯತಾಲೂಕು - ಕೃಷ್ಣರಾಜಪೇಟೆ ವಿಶೇಷತೆ - ಹದಿಮೂರನೇಯ ಶತಮಾನದ ಹೊಯ್ಸಳ ವಾಸ್ತುಶೈಲಿಯ ಮನಮೋಹಕ ಕೆತ್ತನೆಯುಳ್ಳ ಪಂಚಲಿಂಗೇಶ್ವರ ದೇವಾಲಯ ಮಂಡ್ಯ ಜಿಲ್ಲೆ ಕರ್ನಾಟಕದ ಸಕ್ಕರೆ ನಾಡು ಎಂದೆ ಜನಜನಿತವಾದ ಮಂಡ್ಯ...
ದುರ್ಗಾದೇವಿಗೆ ಮುಡಿಪಾದ ಉಡುಪಿಯ ಶಕ್ತಿಪೀಠಗಳು

ದುರ್ಗಾದೇವಿಗೆ ಮುಡಿಪಾದ ಉಡುಪಿಯ ಶಕ್ತಿಪೀಠಗಳು

ಕರ್ನಾಟಕದ ಸುಂದರ ಪ್ರವಾಸಿ ಸ್ಥಳಗಳ ಪೈಕಿ ಉಡುಪಿಯೂ ಸಹ ಒಂದು. ಕೇವಲ ಕಡಲ ತೀರಗಳಿಂದಾಗಿ ಮಾತ್ರವೆ ಅಲ್ಲದೆ ದೇವಾಲಯಗಳಿಂದಾಗಿಯೂ ಅತಿ ಹೆಚ್ಚು ಮಹತ್ವ ಪಡೆದ ಕ್ಷೇತ್ರವಾಗಿ ಹೆಸರುವಾಸಿಯಾಗಿದೆ. ಅದಕ್ಕಾಗಿಯೆ ಇದನ್ನು ದೇವಾಲಯಗಳ ನಗರ ಎಂತಲೂ ಸಹ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+