Search
  • Follow NativePlanet
Share

ಎಲ್ಲರನ್ನು ಭಯಪಡಿಸುತ್ತಿರುವ ರೈಲ್ವೆ ಸ್ಟೇಷನ್‍ಗಳು

ಎಲ್ಲರನ್ನು ಭಯಪಡಿಸುತ್ತಿರುವ ರೈಲ್ವೆ ಸ್ಟೇಷನ್‍ಗಳು

ಕೆಲವು ಸ್ಥಳಗಳು ನೋಡಲು ಎಷ್ಟು ಸುಂದರವಾಗಿರುತ್ತದೆಯೊ ಅಷ್ಟೇ ಭಯಾನಕವಾಗಿರುತ್ತದೆ ಕೂಡ. ಆ ಸ್ಥಳಗಳಿಗೆ ಕೆಲವೊಮ್ಮೆ ಒಳ್ಳೆಯ ಪ್ರಚಾರ ಹಬ್ಬಿದ್ದರೆ, ಇನ್ನು ಕೆಲವೊಮ್ಮೆ ಭಯಾನಕ ಸ್ಥಳವೆಂದು ಹಣೆ ಪಟ್ಟಿ ಹಾಕುತ್ತಾರೆ. ಆದರೆ ಇದರಲ್ಲಿ ಯಾವುದು...
ವಿವಾಹವಾಗಬೇಕಾದರೆ ಯಾವ ದೇವಾಲಯಕ್ಕೆ ತೆರಳಬೇಕು?

ವಿವಾಹವಾಗಬೇಕಾದರೆ ಯಾವ ದೇವಾಲಯಕ್ಕೆ ತೆರಳಬೇಕು?

ನಮ್ಮ ದೇಶದಲ್ಲಿ ಹಲವಾರು ವಿಶೇಷತೆಗಳನ್ನು ಹೊಂದಿರುವ ದೇವಾಲಯಗಳು ಇವೆ. ಕೆಲವು ದೇವಾಲಯಗಳಿಗೆ ಹೋದರೆ ಕೆಲವು ಕೋರಿಕೆಗಳು ನೆರವೇರುತ್ತದೆ ಎಂಬ ವಿಶ್ವಾಸ ಭಕ್ತರದ್ದು. ಕೆಲವು ದೇವಾಲಯದ ಸ್ಥಳ ಪುರಾಣ ಒಂದು ಕಡೆಯಾದರೆ, ಎಷ್ಟು ಕೋರಿಕೆಗಳನ್ನು...
ಬೆಂಗಳೂರಿನ ಸಮೀಪದಲ್ಲಿದೆ ಮುಕ್ತಿನಾಗ ಕ್ಷೇತ್ರ!

ಬೆಂಗಳೂರಿನ ಸಮೀಪದಲ್ಲಿದೆ ಮುಕ್ತಿನಾಗ ಕ್ಷೇತ್ರ!

ನಾಗಸರ್ಪಗಳಿಗೆ ನಮ್ಮ ಹಿಂದೂ ಧರ್ಮದಲ್ಲಿ ಅಪಾರವಾದ ಭಕ್ತಿ ಹಾಗು ನಂಬಿಕೆಗಳಿರುವುದನ್ನು ಕಾಣಬಹುದಾಗಿದೆ. ಪೌರಾಣಿಕ ಗ್ರಂಥಗಳ ಪ್ರಕಾರ ನಾಗಗಳು ಮನುಷ್ಯನ ಜೀವನದಲ್ಲಿ ಸಾಕಷ್ಟು ಪ್ರಭಾವವನ್ನು ಬೀರುತ್ತದೆ. ನಾಗದೋಷವಿದ್ದವರಿಗೆ ಸಾಮಾನ್ಯವಾಗಿ...
ವರಂಗಲ್‍ನಲ್ಲಿನ ಒಂದು ಮಿರಾಕಲ್ ಪ್ರದೇಶ!

ವರಂಗಲ್‍ನಲ್ಲಿನ ಒಂದು ಮಿರಾಕಲ್ ಪ್ರದೇಶ!

ನಮ್ಮ ದೇಶದಲ್ಲಿ ವಿಜ್ಞಾನಕ್ಕೆ ಸಾವಾಲು ಎನ್ನವಂತೆ ಹಲವಾರು ನಿಗೂಢತೆಗಳು ಇವೆ. ವಿಭಿನ್ನವಾದ ಕಟ್ಟಡಗಳು, ದೇವಾಲಯಗಳು, ವಿಭಿನ್ನ ಪ್ರದೇಶಗಳು ಇನ್ನು ಹಲವಾರು ರಹಸ್ಯವನ್ನು ಕಾಣಬಹುದಾಗಿದೆ. ಅವುಗಳಲ್ಲಿ ಕೆಲವೊಂದು ರಹಸ್ಯಗಳು ಬೆಳಕಿಗೆ ಬಂದರೆ...
200 ರೂಪಾಯಿಯ ನೋಟಿನ ಮೇಲೆ ಇರುವ ಪ್ರದೇಶ ಯಾವುವು ಎಂಬುದರ ಬಗ್ಗೆ ನಿಮಗೆ ಗೊತ್ತ?

200 ರೂಪಾಯಿಯ ನೋಟಿನ ಮೇಲೆ ಇರುವ ಪ್ರದೇಶ ಯಾವುವು ಎಂಬುದರ ಬಗ್ಗೆ ನಿಮಗೆ ಗೊತ್ತ?

ಭಾರತದ ರಿಸರ್ವ್ ಬ್ಯಾಂಕ್ ದೇಶದಲ್ಲಿಯೇ 200 ರೂಪಾಯಿ ಡಿನಾಮಿನೆಷನ್ ಕೆರೆನ್ಸಿ ನೋಟಗಳನ್ನು ಪ್ರವೇಶ ಮಾಡಿದರು. ನೋಟಿನ ಮುಂಭಾಗದಲ್ಲಿ ಮಹಾತ್ಮಗಾಂಧಿ ಫೋಟು. ನೋಟಿನ ಹಿಂಭಾಗದಲ್ಲಿ ಸಾಂಚಿ ಸ್ತೂಪವನ್ನು ಕಾಣಬಹುದಾಗಿದೆ. ಇದು ದೇಶದ...
350 ವರ್ಷಗಳ ಹಿಂದಿನ ಅದ್ಭುತವಾದ ಶಿವಾಲಯ

350 ವರ್ಷಗಳ ಹಿಂದಿನ ಅದ್ಭುತವಾದ ಶಿವಾಲಯ

ಮುಕ್ತೇಶ್ವರ, ಭಾರತ ದೇಶದಲ್ಲಿಯೇ 2 ನೇ ಎತ್ತರವಾದ ಪರ್ವತವಾಗಿ ಪ್ರಸಿದ್ಧಿಗಳಿಸಿದ ನಂದಾ ದೇವಿ ಪರ್ವತವನ್ನು ನೋಡಿ ಆನಂದಿಸಬಹುದು. ಈ ಪ್ರದೇಶಕ್ಕೆ ಸಂದರ್ಶನ ಮಾಡುವ ಪ್ರವಾಸಿಗರು ವಿವಿಧ ಜಾತಿಯ ಪ್ರಾಣಿ, ಪಕ್ಷಿಗಳನ್ನು...
ಬೆಳಗ್ಗೆ ಕೇರಳದಲ್ಲಿ, ಮಧ್ಯಾಹ್ನ ಕರ್ನಾಟಕದಲ್ಲಿ ನೆಲೆಸುವ ಮಾಹಿಮಾನ್ವಿತ ದೇವಿ!

ಬೆಳಗ್ಗೆ ಕೇರಳದಲ್ಲಿ, ಮಧ್ಯಾಹ್ನ ಕರ್ನಾಟಕದಲ್ಲಿ ನೆಲೆಸುವ ಮಾಹಿಮಾನ್ವಿತ ದೇವಿ!

ಆ ಮಹಿಮಾನ್ವಿತವಾದ ದೇವಿಯನ್ನು ಪಾರ್ವತಿಯ ಅವತಾರ ಎಂದೇ ಹೇಳಬಹುದು. ಆಕೆಯನ್ನು ಶಕ್ತಿ, ದುರ್ಗಿ, ಕಾಳಿ ಎಂದೆಲ್ಲಾ ಕರೆಯಲಾಗುತ್ತದೆ. ಈ ದೇವಾಲಯದಲ್ಲಿನ ತಾಯಿಯು ಒಂದು ದಂತ ಕಥೆಯ ಪ್ರಕಾರ ಬೆಳಗಿನ ಸಮಯದಲ್ಲಿ ಕೇರಳ ರಾಜ್ಯದ ಪ್ರಸಿದ್ಧವಾದ...
ಬೆಂಗಳೂರು ಕೋಟೆಯ ಹೆಬ್ಬಾಗಿಲಿಗೆ ಗರ್ಭಿಣಿ ಸ್ತ್ರೀ ಬಲಿಯಾದ ಕಾರಣವೇನು?

ಬೆಂಗಳೂರು ಕೋಟೆಯ ಹೆಬ್ಬಾಗಿಲಿಗೆ ಗರ್ಭಿಣಿ ಸ್ತ್ರೀ ಬಲಿಯಾದ ಕಾರಣವೇನು?

ನಮ್ಮ ಬೆಂಗಳೂರಿನಲ್ಲಿ ರಾಜ ಕೆಂಪೇಗೌಡರು ನಿರ್ಮಾಣ ಮಾಡಿದ ಒಂದು ಕೋಟೆ ಇದೆ ಎಂಬುದರ ಬಗ್ಗೆ ನಿಮಗೆ ಗೊತ್ತ? ಆ ಕೋಟೆಯ ಹಿಂದೆ ಒಂದು ಸ್ವಾರಸ್ಯಕರವಾದ ಕಥೆಯು ಕೂಡ ಇದೆ. ಬಲಿದಾನ ಎಂಬ ಪದ ನೀವು ಸಾಮಾನ್ಯವಾಗಿ ಕೇಳಿರಬಹುದು. ಅದು ದೇಶ ಪ್ರೇಮಕ್ಕೆ,...
ದಕ್ಷಿಣ ಭಾರತದ ಅತ್ಯಂತ ಜನಪ್ರಿಯವಾದ ತಾಣ ಯಾವುದು ಗೊತ್ತ?

ದಕ್ಷಿಣ ಭಾರತದ ಅತ್ಯಂತ ಜನಪ್ರಿಯವಾದ ತಾಣ ಯಾವುದು ಗೊತ್ತ?

ನಮ್ಮ ಭಾರತದಲ್ಲಿ ಹಲವಾರು ದೇವಾಲಯಗಳು, ಬೆಟ್ಟಗಳು, ಗುಹೆಗಳು, ವಿಚಿತ್ರಗಳು, ವಿಭಿನ್ನತೆಗಳನ್ನು ಕಾಣಬೇಕಾದರೆ ಒಮ್ಮೆ ದಕ್ಷಿಣ ಭಾರತಕ್ಕೆ ಭೇಟಿ ನೀಡಲೇಬೇಕು. ರಜಾ ಅವಧಿಯಲ್ಲಿ ನೀವು ಈ ಲೇಖನದಲ್ಲಿ ಹೇಳಲಾಗುವ ತಾಣಗಳಿಗೆ ಒಮ್ಮೆ ಭೇಟಿ...
ಶಕುನಿ ದೇವಾಲಯವೂ ಇದೆ ಎಂಬುದು ನಿಮಗೆ ಗೊತ್ತ?

ಶಕುನಿ ದೇವಾಲಯವೂ ಇದೆ ಎಂಬುದು ನಿಮಗೆ ಗೊತ್ತ?

ಶಕುನಿಯು ಮಹಾಭಾರತದಲ್ಲಿ ಬಹಳ ಪ್ರಮುಖವಾದ ಪಾತ್ರವಾಗಿದೆ. ಶಕುನಿಯು ಕೌರವರ ಸೋದರಮಾವ, ಅಂದರೆ ಗಾಂಧರಿಯ 100 ಮಂದಿ ಅಣ್ಣಂದಿರಲ್ಲಿ ಕೊನೆಯವನು. ಮಹಭಾರತದ ಯುದ್ಧಕ್ಕೆ ಹಾಗು ಕೌರವರ ನಾಶಕ್ಕೆ ಈ ಶಕುನಿಯೇ ಕಾರಣ. ಮಹಾಭಾರತ ಯುದ್ಧ ನಡೆಯುವ...
ಕಾರವಾರದ ಐದು ಶೋಭಾಯಮಾನವಾದ ಕಡಲಕಿನಾರೆಗಳು

ಕಾರವಾರದ ಐದು ಶೋಭಾಯಮಾನವಾದ ಕಡಲಕಿನಾರೆಗಳು

ಕಾರವಾರವು ಉತ್ತರ ಕರ್ನಾಟಕ ಕರಾವಳಿಯ ಒ೦ದು ಪಟ್ಟಣವಾಗಿದ್ದು, ಕಾರವಾರವು ಕಾಳಿ ನದಿಯ ದ೦ಡೆಯ ಮೇಲಿದೆ. ಕಡಲಕಿನಾರೆಗಳು, ಸಾಹಸಭರಿತ ಕ್ರೀಡೆಗಳು, ಆಹಾರ, ಮತ್ತು ಪ್ರಾಕೃತಿಕ ಸೌ೦ದರ್ಯದ ದೃಷ್ಟಿಯಿ೦ದ ಕಾರವಾರವು ಒ೦ದು ಆಹ್ಲಾದಭರಿತವಾದ, ಗೋವಾ...
ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗ ಯಾವುದು ಗೊತ್ತ?

ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗ ಯಾವುದು ಗೊತ್ತ?

ಮಹಾಭಾರತ ಹಾಗು ರಾಮಾಯಣವು ಭಾರತದ ಪ್ರಸಿದ್ಧವಾದ ಮಹಾಕಾವ್ಯಗಳಾಗಿವೆ. ಇದನ್ನು ಅತ್ಯಂತ ಪವಿತ್ರವಾದ ಗ್ರಂಥ ಎಂದೂ ಸಹ ಕರೆಯುತ್ತೇವೆ. ದ್ವಾಪರಯುಗದಲ್ಲಿ ನಡೆದ ಮಹಾಭಾರತದ ಕಥೆಯು ಮೂಲತಃ ಮಾನವನಾದವನು ಧರ್ಮ ಮಾರ್ಗದ ಮೂಲಕ ಹೇಗೆ ಸಾಗಬೇಕು...
ಬೆಂಗಳೂರಿನ ಸಮೀಪ ಒಂದು ಅದ್ಭುತವಾದ ಗಿರಿಧಾಮ!

ಬೆಂಗಳೂರಿನ ಸಮೀಪ ಒಂದು ಅದ್ಭುತವಾದ ಗಿರಿಧಾಮ!

ಗಿರಿಧಾಮ ಎಂದರೆ ಯಾರಿಗೆ ಇಷ್ಟ ಆಗಲ್ಲ. ಪ್ರಕೃತಿಯ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಅದ್ಭುತವಾದ ಶಕ್ತಿಯನ್ನು ಹೊಂದಿವೆ ಈ ಗಿರಿಧಾಮಗಳು. ವಾರಾಂತ್ಯ ಬಂದರೆ ಸಾಕು ಯಾವುದಾದರೂ ಪ್ರಶಾಂತವಾದ ವಾತಾವರಣದಲ್ಲಿ ಕೆಲವು ಕಾಲ ಹಾಯಾಗಿ...
ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಚೋರ್ ಬಜಾರ್ ಎಲ್ಲಿದೆ ಗೊತ್ತ?

ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಚೋರ್ ಬಜಾರ್ ಎಲ್ಲಿದೆ ಗೊತ್ತ?

ನಮ್ಮ ಭಾರತದೇಶದಲ್ಲಿ ಹಲವಾರು ಕಡೆ ಚೋರ್ ಬಜಾರ್‍ಗಳು ಇವೆ ಅದು ಎಲ್ಲಿ ನಿಮಗೆ ಗೊತ್ತ? ಚೋರ್ ಬಜಾರ್ ಎಂದರೆ ಕಳ್ಳ ಮಾಲುಗಳನ್ನು ತಂದು ಒಂದು ಸ್ಥಳದಲ್ಲಿ ಮಾರುವುದೇ ಆಗಿದೆ. ಆದರೆ ಇಂಥಹ ಬಜಾರ್‍ಗಳು ಎಲ್ಲಿವೆ? ಎಂಬುದರ ಬಗ್ಗೆ ಸಾಕಷ್ಟು...
ತಿರುಮಲದಲ್ಲಿದೆ ಬಂಗಾರದ ಬಾವಿ !

ತಿರುಮಲದಲ್ಲಿದೆ ಬಂಗಾರದ ಬಾವಿ !

ಶ್ರೀದೇವಿ, ಭೂದೇವಿ ಸಮೇತವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯು ಲೀಲಾ ಮಾನವ ರೂಪದಲ್ಲಿ ಶ್ರೀ ವೈಕುಂಠಾಧಿಪತಿ ಭೂಲೋಕದಲ್ಲಿ ನೆಲೆಸಿದ್ದಾನೆ. ಆ ಮಾಹಿಮಾನ್ವಿತವಾದ ಪವಿತ್ರವಾದ ಕ್ಷೇತ್ರವೇ ತಿರುಮಲ ದೇವಾಲಯ. ಶ್ರೀ ವೆಂಕಟಾಚಲ ಕ್ಷೇತ್ರದಲ್ಲಿ ಸಂಚಾರ...
ಬೆ೦ಗಳೂರು ನಗರದಲ್ಲಿನ ಅಷ್ಟೇನೂ ಪರಿಚಿತವಲ್ಲದ ಕೊಮ್ಮಘಟ್ಟ ಕೆರೆಯತ್ತ ದೌಡಾಯಿಸಿರಿ

ಬೆ೦ಗಳೂರು ನಗರದಲ್ಲಿನ ಅಷ್ಟೇನೂ ಪರಿಚಿತವಲ್ಲದ ಕೊಮ್ಮಘಟ್ಟ ಕೆರೆಯತ್ತ ದೌಡಾಯಿಸಿರಿ

ಸದಾ ಚಟುವಟಿಕೆಯಿ೦ದಲೇ ಇರುವ ಬೆ೦ಗಳೂರು ನಗರವು ಭಾರತದಲ್ಲಿ ವಾಸ್ತವ್ಯಕ್ಕೆ ಅತ್ಯುತ್ತಮವಾಗಿರುವ ಸ್ಥಳಗಳ ಪೈಕಿ ಒ೦ದೆನಿಸಿಕೊ೦ಡಿದೆ. ವಿ.ವಿ. ಪುರ೦ ನ ಆಹಾರ ಬೀದಿಯಲ್ಲಿ ತಿ೦ಡಿತಿನಿಸುಗಳ ಸೇವನೆ, ಕಮರ್ಷಿಯಲ್ ರಸ್ತೆಯಲ್ಲಿನ ಶಾಪಿ೦ಗ್, ಎ೦.ಜಿ....
ಲಹೌಲ್ ಮತ್ತು ಸ್ಪಿಟಿಗಳಲ್ಲಿ ಸ೦ದರ್ಶನೀಯವಾಗಿರುವ ಹತ್ತು ನ೦ಬಲಸಾಧ್ಯವಾದ ಸ್ಥಳಗಳು

ಲಹೌಲ್ ಮತ್ತು ಸ್ಪಿಟಿಗಳಲ್ಲಿ ಸ೦ದರ್ಶನೀಯವಾಗಿರುವ ಹತ್ತು ನ೦ಬಲಸಾಧ್ಯವಾದ ಸ್ಥಳಗಳು

ಲಹೌಲ್-ಸ್ಪಿಟಿಯು ಹಿಮಾಚಲಪ್ರದೇಶ ರಾಜ್ಯದಲ್ಲಿರುವ ಒ೦ದು ಜಿಲ್ಲೆಯಾಗಿದೆ. ವಾಸ್ತವವಾಗಿ, ಭಾರತ ಮತ್ತು ಟಿಬೆಟ್ ದೇಶಗಳ ಗಡಿಭಾಗದಲ್ಲಿರುವ ಎರಡು ಕಣಿವೆಯ ಪ್ರದೇಶಗಳು ಲಹೌಲ್ ಮತ್ತು ಸ್ಪಿಟಿಗಳಾಗಿವೆ. ಪೂರ್ವದಲ್ಲಿ ಲಹೌಲ್ ಮತ್ತು ಸ್ಪಿಟಿಗಳೆ೦ದು...
ಮರುಳು ಮಾಡುವ ಶೃಂಗಾರ ಶಿಲ್ಪಕಲೆಗಳ ಬಳ್ಳಿಗಾವಿಯ ದೇವಾಲಯಗಳು

ಮರುಳು ಮಾಡುವ ಶೃಂಗಾರ ಶಿಲ್ಪಕಲೆಗಳ ಬಳ್ಳಿಗಾವಿಯ ದೇವಾಲಯಗಳು

ನಾವು ಸಾಮಾನ್ಯವಾಗಿ ಪ್ರಾಚೀನವಾದ ದೇವಾಲಯಗಳಲ್ಲಿ ಹಲವಾರು ಶಿಲ್ಪಕಲೆಗಳನ್ನು ಕಾಣಬಹುದು. ಅದರಲ್ಲಿಯೂ ರತಿ ಹಾಗು ಮನ್ಮಥರ ಹಲವಾರು ಶಿಲ್ಪಕಲೆಗಳನ್ನು ನಾವು ಕಾಣಬಹುದು. ಈ ಶಿಲ್ಪಗಳು ಕೆಲವೊಮ್ಮೆ ದೇವಾಲಯಗಳ ಆಕರ್ಷಣೆಯಾಗುತ್ತದೆ. ಒಮ್ಮೆ ಇವೆಲ್ಲಾ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+