ಇಲ್ಲಿನ ದೇವಿಗೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು!
ದೇವಾಲಯಗಳ ವಿಷಯಕ್ಕೆ ಬಂದರೆ ಹೆಚ್ಚಾಗಿ ಮಹಿಳೆಯರು ಆದಿ ಶಕ್ತಿಯನ್ನು ಪೂಜಿಸುತ್ತಾರೆ. ಆ ತಾಯಿಯು ಯಾವುದೇ ಒಂದು ಹಬ್ಬ ಹರಿದಿನಗಳಲ್ಲಿ ಮತ್ತಷ್ಟು ಸೌಂದರ್ಯವತಿಯಾಗಿ ಕಾಣುತ್ತಾಳೆ. ಸಲಕ ಸೃಷ್ಟಿಗೆ ಮೂಲವಾದ ಆ ಜಗದಾಂಬೆಯನ್ನು ಆರಾಧಿಸಲು ಪ್ರತಿ...
ಬೆ೦ಗಳೂರಿನಿ೦ದ ಸು೦ದರ ತಾಣವಾಗಿರುವ ಕೊಡಚಾದ್ರಿಯತ್ತ ತೆರಳಲು ಲಭ್ಯವಿರುವ ಮಾರ್ಗ
ಕೊಡಚಾದ್ರಿಯು ಪಶ್ಚಿಮ ಘಟ್ಟಗಳ ಶಿಖರವಾಗಿದ್ದು, ಇದು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿದೆ. ಸಾವಿರದ ಮುನ್ನೂರ ನಲವತ್ತ ಮೂರು ಮೀಟರ್ ಗಳಷ್ಟು ಎತ್ತರದಲ್ಲಿರುವ ಈ ಶಿಖರವನ್ನು ಕರ್ನಾಟಕ ರಾಜ್ಯ ಸರಕಾರವು ನೈಸರ್ಗಿಕ ಪಾರ೦ಪರಿಕ ತಾಣವೆ೦ದು...
ಮಳೆಗಾಲದ ಅವಧಿಯಲ್ಲಿ ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳಗಳು
ಮಳೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರಿಗೂ ಸಾಮಾನ್ಯವಾಗಿ ಇಷ್ಟವೇ. ಆದರೆ ಅದೇ ಧಾರಾಕಾರವಾಗಿ ಸುರಿದರೆ ಮಾತ್ರ "ಯಾಕಪ್ಪ ಬರುತ್ತೆ ಈ ಮಳೆ" ಅಂದುಕೊಳ್ಳುತ್ತೇವೆ. ಆದರೆ ಯುವಕರಿಗೆ ಮಾತ್ರ ಸಾಹಸ ಚಟುವಟಿಕೆಗಳನ್ನು ಮಾಡಬೇಕು ಎಂದು ಸದಾ...
ಪ್ರೀತಿಸದವರನ್ನೇ ಸಿಗುವಂತೆ ಮಾಡುವ ದೇವಾಲಯವಿದು!
ಒಂದು ಗಂಡಿಗೆ ಒಂದು ಹೆಣ್ಣು ಎಂಬುದು ಒಂದು ದೈವದ ಸೃಷ್ಟಿಧರ್ಮ. ಒಂದು ವಯಸ್ಸಿಗೆ ಬಂದಾಗ ತಮ್ಮ ಜೀವನ ಸಂಗಾತಿಯ ಬಗ್ಗೆ ಕನಸ್ಸುಗಳನ್ನು ಕಾಣುವುದು ಸಾಮಾನ್ಯವಾದ ವಿಚಾರವೇ. ಹೀಗಾಗಿ ತಾವು ಪ್ರೀತಿಸದವರು ದೂರವಾದರೆ ಅದರ ಕಷ್ಟ ಅನುಭವಿಸಿದವರಿಗೆ...
ಆಂಧ್ರ ಪ್ರದೇಶದಲ್ಲಿನ ದೇವಾಲಯ ರಹಸ್ಯ!!
ಗಂಟೂರು ದಕ್ಚಿಣ ಭಾರತ ದೇಶದ ಆಂಧ್ರ ಪ್ರದೇಶ ರಾಜ್ಯದಲ್ಲಿರುವ ಒಂದು ಪ್ರಧಾನವಾದ ನಗರ. ಇದು ಬಂಗಾಳಕೊಲ್ಲಿ ಸಮುದ್ರಕ್ಕೆ ಸುಮಾರು 60 ಕಿ.ಮೀ ದೂರದಲ್ಲಿ ಇದೆ. ಗುಂಟೂರು ಅತ್ಯಂತ ಪ್ರಾಚೀನವಾದ ಚರಿತ್ರೆಯನ್ನು ಹೊಂದಿದೆ. ಕಲಾರಂಗದಲ್ಲಿ, ರಾಜಕೀಯ...
ಸಂಗೀತವನ್ನು ಹಾಡುತ್ತಿರುವ ಕಲ್ಲಿನ ರಹಸ್ಯ
ನಮ್ಮ ಕರ್ನಾಟಕದ ಹಂಪಿಯಲ್ಲಿನ ಸಂಗೀತ ಸ್ತಂಭಗಳ ಹಾಗೆ ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯಲ್ಲಿಯೂ ಕೂಡ ಇರುವುದು ಕಾಣಬಹುದು. ನಲ್ಗೊಂಡ ಜಿಲ್ಲೆಯು ತೆಲಂಗಾಣ ರಾಜ್ಯದ 31 ಜಿಲ್ಲೆಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ನಲ್ಗೊಂಡಗೆ "ನೀಲಗಿರಿ"...
ಬ್ರಿಟೀಷ್ರು ನಿರ್ಮಾಣ ಮಾಡಿದ ಏಕೈಕ ಹಿಂದೂ ದೇವಾಲಯ ಯಾವುದು ಗೊತ್ತೆ?
ಮಾನವರು ನಿರ್ಮಾಣ ಮಾಡಿದ್ದು ಕುಲ, ಮತ, ಪ್ರಾಂತ್ಯ. ಆದರೆ ಭಗವಂತನು ನಿರ್ಮಾಣ ಮಾಡಿದ್ದು ಈ ಸೃಷ್ಟಿಯನ್ನು ಮತ್ತು ಜೀವಿಗಳನ್ನು. ಈ ಜೀವಿಗಳಲ್ಲಿ ನೋಡುವುದೇ ಪ್ರಾರ್ಥನೆ ಮಾಡುವ ಗುಣವನ್ನು, ಪಾಪ-ಪುಣ್ಯಗಳನ್ನು. ಆ ಸೃಷ್ಟಿಕರ್ತ ಯಾವುದೇ ಕುಲ,...
ಬೆ೦ಗಳೂರಿನಿ೦ದ ಮ೦ಡಗದ್ದೆ ಪಕ್ಷಿಧಾಮಕ್ಕೊ೦ದು ಕಲರವದ ಪಯಣ
ಒ೦ದೆಡೆ ದಟ್ಟವಾದ ಅರಣ್ಯಗಳು ಹಾಗೂ ಇನ್ನೊ೦ದೆಡೆ ತು೦ಗಾ ನದಿಯಿ೦ದ ಆವರಿಸಲ್ಪಟ್ಟಿರುವ ಪುಟ್ಟ ದ್ವೀಪ ಪ್ರದೇಶವೇ ಮ೦ಡಗದ್ದೆ ಪಕ್ಷಿಧಾಮವಾಗಿರುತ್ತದೆ. ಈ ಪುಟ್ಟ ಭೂಭಾಗವು 1.14 ಎಕರೆಗಳಷ್ಟು ವಿಸ್ತಾರವಾಗಿದೆ. ಪ್ರಕೃತಿ ಛಾಯಾಚಿತ್ರಗ್ರಹಣವು...
ಚಿಕ್ಕಬಳ್ಳಾಪರದ ಪ್ರವಾಸಿ ಸ್ಥಳಗಳು ಇವು...
ಚಿಕ್ಕಬಳ್ಳಾಪುರದಲ್ಲಿ ಪ್ರವಾಸಿ ಆಕರ್ಷಣೆಗೇನು ಕಡಿಮೆ ಇಲ್ಲ. ಈ ಸುಂದರವಾದ ಸ್ಥಳದಲ್ಲಿ ಪ್ರಸಿದ್ಧವಾದ ಪ್ರವಾಸಿ ತಾಣಗಳಿದ್ದು, ಹಲವಾರು ರಾಜ್ಯಗಳಿಂದ ಭೇಟಿ ನೀಡುತ್ತಿರುತ್ತಾರೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಕೇವಲ 58 ಕಿ.ಮೀ...
ಮುಂಬೈ ಸುತ್ತಮುತ್ತಲಿನ ಸೈಕಲ್ ಟ್ರ್ಯಾಕ್ ಗಳ ಬಗ್ಗೆ ಒಂದು ಕಥಾ ಪ್ರಯಾಣ
ಸೈಕ್ಲಿಂಗ್ ಎನ್ನುವುದು ಪುನರುಜ್ಜೀವನಗೊಳಿಸುವ ಮತ್ತು ಪುನರ್ಯೌವನಗೊಳಿಸುವ ಕ್ರೀಡೆಯಾಗಿದೆ ಮತ್ತು ಯಾವುದೇ ಇತರ ಕ್ರೀಡೆ ಕೂಡ ಇದಕ್ಕೆ ಸಾಟಿಯಿಲ್ಲ. ಸೈಕ್ಲಿಂಗ್ ಮಾಡುವಾಗ ಗಾಳಿಯು ನಿಮ್ಮ ಮುಖಕ್ಕೆ ಬೀಸುತ್ತದೆ ಅಡ್ರಿನಾಲಿನ್ ನಿಮ್ಮ ದೇಹದ ಮೂಲಕ...
ತಿರುಪತಿ ದೇವಾಲಯವನ್ನು ಯಾರು ನಿರ್ಮಾಣ ಮಾಡಿದರು ಗೊತ್ತ?
ತಿರುಪತಿ ದೇವಾಲಯ ಒಂದು ಮಾಹಿಮಾನ್ವಿತವಾದ ದೇವಾಲಯ. ಈ ದೇವಾಲಯದಲ್ಲಿನ ಸ್ವಾಮಿಯನ್ನು ಕಾಣಲು ದೇಶದ ಮೂಲೆ-ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಭೇಟಿ ನೀಡುತ್ತಾರೆ. ಅತ್ಯಂತ ಸುಂದರವಾಗಿ ಕಾಣುವ ಈ ಸ್ವಾಮಿಯು ವಜ್ರ, ಚಿನ್ನಾಭರಣಗಳಿಂದ...
ತಾಜ್ ಮಹಲಿನಲ್ಲಿ ಎಷ್ಟು ರಹಸ್ಯ ಕೋಣೆಗಳು ಇವೆ ಗೊತ್ತ?
ತಾಜ್ ಮಹಲ್ ಪ್ರಪಂಚದಲ್ಲಿನ 7 ಅದ್ಭುತಗಳಲ್ಲಿ ಇದು ಕೂಡ ಒಂದು. ಮುಂತಾಜ್ಗಾಗಿ ಷಹಜಹಾನ್ ನಿರ್ಮಾಣ ಮಾಡಿರುವ ಪ್ರೇಮ ಮಂದಿರ ಇದಾಗಿದೆ. ಇದು ದೊಡ್ಡ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಆನೇಕ ಮಂದಿ ಪ್ರವಾಸಿಗರು ವಿದೇಶಗಳಿಂದ ಕೂಡ ತಾಜ್...
ಇಲ್ಲಿ ಹುಟ್ಟುವ ಮಕ್ಕಳೆಲ್ಲಾ ಅವಳಿ-ಜವಳಿ
ಪ್ರತಿಯೊಂದು ಹೆಣ್ಣಿಗೆ ತಾಯಿತನ ಜೀವನದಲ್ಲಿ ಅತಿ ಮುಖ್ಯವಾದುದು. ಒಂದು ಮಗುವಿನ ತಾಯಿಯಾಗಬೇಕಾದರೆ ಆಕೆ ಹುಟ್ಟಿ ಮತ್ತೆ ಬದುಕಬೇಕು. ತಾಯಿಯ ಕರುಳ ಬಳ್ಳಿಯ ವಾತ್ಸಾಲ್ಯ ಜೀವನದಲ್ಲಿ ಆ ಸ್ಥಾನ ಯಾರು ತುಂಬಲಾರರು. ಸಾಮಾನ್ಯವಾಗಿ ಮಕ್ಕಳೆಂದರೆ...
ಬೆ೦ಗಳೂರಿನಿ೦ದ ಮೈಸೂರು ಎ೦ಬ ಪಾರ೦ಪರಿಕ ಪಟ್ಟಣಕ್ಕೊ೦ದು ಪ್ರವಾಸವನ್ನು ಕೈಗೊಳ್ಳಿರಿ
ಆಡಳಿತಾತ್ಮಕವಾಗಿ ಮೈಸೂರು ಎ೦ದು ಪುನರ್ನಾಮಕರಣಗೊ೦ಡ ಮೈಸೂರ್, ಕರ್ನಾಟಕ ರಾಜ್ಯದ ಮೂರನೆಯ ಅತೀ ದೊಡ್ಡ ಹಾಗೂ ಅತೀ ಹೆಚ್ಚು ಜನಸ೦ಖ್ಯೆಯಿರುವ ನಗರವಾಗಿದೆ. ಮೈಸೂರು ನಗರವು ಚಾಮು೦ಡಿ ಬೆಟ್ಟಗಳ ತಪ್ಪಲಲ್ಲಿದ್ದು, ನೈರುತ್ಯ ದಿಕ್ಕಿನಲ್ಲಿ...
ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುವ ಮಹಿಮಾನ್ವಿತ ಸರ್ಪ ದೇವಾಲಯ
ನಮ್ಮ ಭಾರತ ದೇಶದಲ್ಲಿನ ಒಂದೊಂದು ದೇವಾಲಯಕ್ಕೆ ತನ್ನದೇ ಆದ ಮಹತ್ವವಿರುತ್ತದೆ. ಆದರೆ ವರ್ಷಕ್ಕೆ ಕೆಲವೇ ದಿನಗಳು ಮಾತ್ರ ದೇವಾಲಯದ ದ್ವಾರವನ್ನು ತೆಗೆಯುತ್ತಾರೆ ಎಂಬ ಹಲವಾರು ದೇವಾಲಯಗಳ ಮಾಹಿತಿಯನ್ನು ನೀವು ಈಗಾಗಲೇ ಪಡೆದುಕೊಂಡಿದ್ದೀರಾ. ಆದರೆ...
ಬೆಂಗಳೂರಿನ ಬಳಿ ಇದೆ ಟ್ರೆಕ್ಕಿಂಗ್ ಮಾಡುಲು ಸೂಕ್ತವಾದ ಸ್ಥಳ
ನಮ್ಮ ಕರ್ನಾಟಕದಲ್ಲಿನ ಯುವಜನತೆಗೆ ಹೆಚ್ಚಾಗಿ ಟ್ರೆಕ್ಕಿಂಗ್ ಮಾಡಲು ಬಯಸುತ್ತಾರೆ. ಅದರಲ್ಲೂ ಕೆಲವು ಒತ್ತಡಗಳಿಂದ ಹೊರಬಂದು, ಸ್ನೇಹಿತರೊಂದಿಗೆ ಕಾಲ ಕಳೆಯಬೇಕು ಎಂದು ಕೊಳ್ಳುವವರಿಗೆ ಈ ಸ್ಥಳವು ಸೂಕ್ತವಾದುದು. ಈ ಸುಂದರವಾದ ಸ್ಥಳವು...
ಬೆ೦ಗಳೂರಿನಿ೦ದ ಚನ್ನಪಟ್ಟಣಕ್ಕೊ೦ದು ಧಿಡೀರ್ ಪ್ರವಾಸ
ದೈನ೦ದಿನ ಕೆಲಸದ ಒತ್ತಡ, ಕಿರಿಕಿರಿಗಳು ವಾರಾ೦ತ್ಯದ ವೇಳೆಗೆ ನಿಮ್ಮನ್ನು ಹೈರಾಣಾಗಿಸುತ್ತವೆಯೇ ? ಬೆ೦ಗಳೂರಿನ ಗೌಜು, ಗದ್ದಲಗಳಿ೦ದ ದೂರಾಗಿ ಒ೦ದಷ್ಟು ಶಾ೦ತಿ, ನೆಮ್ಮದಿಗಳನ್ನು ನೀಡುವ ಪ್ರಶಾ೦ತ ಪಟ್ಟಣಕ್ಕೊ೦ದು ತ್ವರಿತ ಭೇಟಿ ನೀಡುವ ಯೋಜನೆಯು...
ಕರ್ನಾಟಕದ ಶ್ರೀರ೦ಗಪಟ್ಟಣದ ನಿಮಿಷಾ೦ಬ ದೇವಸ್ಥಾನ
"ನಿಮಿಷ" ಎ೦ಬ ಪದದ ಅರ್ಥವು "ಒ೦ದು ಕ್ಷಣ" ಎ೦ದಾಗಿದ್ದು, ನಿಮಿಷಾ೦ಬ ದೇವಸ್ಥಾನದ ದೇವತೆಯು ತನ್ನ ಭಕ್ತರ ಕೋರಿಕೆಗಳನ್ನು ಕ್ಷಣಾರ್ಧದಲ್ಲಿ ಈಡೇರಿಸುವಳೆ೦ಬ ನ೦ಬಿಕೆ ಇದೆ. ನಿಮಿಷಾ೦ಬೆಯು ಭಗವತಿ ಪಾರ್ವತಿದೇವಿಯ ಮತ್ತೊ೦ದು ರೂಪವಾಗಿದ್ದು, ಈ...