Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಪ್ಪಳ » ಆಕರ್ಷಣೆಗಳು
  • 01ಕುಕನೂರು

    ಮಧ್ಯಯುಗದಲ್ಲಿ ನಿರ್ಮಾಣವಾದ ಪ್ರಮುಖ ಕಟ್ಟಡಗಳಿಗೆ ಕುಕನೂರು ಪ್ರಮುಖ ಪಟ್ಟಣ. ಈಗ ಅವೆಲ್ಲವೂ ಹಾಳಾಗಿವೆ. ಕುಕನೂರು ಹಳೆಯ ದೇವಸ್ಥಾನಗಳಿಗೂ ಕೂಡಾ ಜನಪ್ರಿಯ. ನವಲಿಂಗ ದೇವಸ್ಥಾನ, ಕಲ್ಲೇಶ್ವರ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಮಹಾಮಾಯ ದೇವಸ್ಥಾನವು ಇಲ್ಲಿನ ಪ್ರಮುಖ ದೇವಸ್ಥಾನಗಳಲ್ಲೊಂದು. ನವಲಿಂಗ ದೇವಸ್ಥಾನವು...

    + ಹೆಚ್ಚಿಗೆ ಓದಿ
  • 02ಕೊಪ್ಪಳ ಕೋಟೆ

    ಕೊಪ್ಪಳ ಪಟ್ಟಣವು ಹಿರೇಹಳ್ಳ ನದಿಯ ತಟದಲ್ಲಿದೆ. ಸುಮಾರು 400 ಮೀಟರು ಎತ್ತರದಲ್ಲಿರುವ ಕೊಪ್ಪಳ ಕೋಟೆಯು ಇಡೀ ಜಿಲ್ಲೆಯಲ್ಲೇ ಪ್ರಮುಖ ಪ್ರವಾಸಿ ತಾಣ. ಟಿಪ್ಪು ಸುಲ್ತಾನನು 1789ರಲ್ಲಿ ಈ ಕೋಟೆಯನ್ನು ಮರಾಠರಿಂದ ವಶಪಡಿಸಿಕೊಂಡು, ಫ್ರಾನ್ಸ್‌ನ ಇಂಜಿನಿಯರುಗಳ ಸಹಾಯದಿಂದ ಮರುನಿರ್ಮಾಣ ಮಾಡಿದ ಎಂದು ಹೇಳಲಾಗುತ್ತದೆ....

    + ಹೆಚ್ಚಿಗೆ ಓದಿ
  • 03ಇಟಗಿ

    ಇಟಗಿಯು ಯಲಬುರ್ಗಾ ತಾಲೂಕಿನಲ್ಲಿರುವ ಮತ್ತು ಕುಕನೂರು ಸಮೀಪದ ಸಣ್ಣ ಪಟ್ಟಣ. ಮಹದೇವ ದೇವಸ್ಥಾನಕ್ಕೆ ಇಟಗಿಯು ಜನಪ್ರಿಯ. ಇದನ್ನು ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸ್ಥಳೀಯ ನಂಬಿಕೆಯ ಪ್ರಕಾರ ಮಹದೇವ ದೇವಸ್ಥಾನದ ತೀರ್ಥವು ಪವಿತ್ರವಾದದ್ದು. ಇಲ್ಲಿರುವ ಕನ್ನಡ ಶಿಲಾಶಾಸನಗಳು ಚಾಲುಕ್ಯ ರಾಜರ ಬಗ್ಗೆ...

    + ಹೆಚ್ಚಿಗೆ ಓದಿ
  • 04ಕಿನ್ನಾಳ

    ಕಿನ್ನಾಳ

    ಕೊಪ್ಪಳ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದು ಕಿನ್ನಾಳ. ಪ್ರತಿವರ್ಷವೂ ಹಲವು ಜನರು ಕಿನ್ನಾಳಕ್ಕೆ ಭೇಟಿ ನೀಡುತ್ತಾರೆ. ಮುಖ್ಯವಾಗಿ ಕರಕುಶಲ ವಸ್ತುಗಳನ್ನು ಖರಿದಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ.

    ಕಿನ್ನಾಳಿನಲ್ಲಿ ಜನಸಂಖ್ಯೆಯು ತುಂಬಾ ಕಡಿಮೆಯಿದ್ದರೂ, ಸ್ಥಳೀಯರು ಪ್ರವಾಸಿಗರನ್ನು ತುಂಬು ಹೃದಯದಿಂದ ಸ್ವಾಗತಿಸುವ...

    + ಹೆಚ್ಚಿಗೆ ಓದಿ
  • 05ಕನಕಗಿರಿ

    ಕನಕಗಿರಿ

    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಕನಕಗಿರಿಯು ಸುಂದರವಾದ ಹಳ್ಳಿ. ಇದರ ಹಳೆಯ ಹೆಸರು ಸುವರ್ಣಗಿರಿ. ಮೌರ್ಯರ ರಾಜ್ಯಕ್ಕೆ ಇದು ದಕ್ಷಿಣ ಕೇಂದ್ರವಾಗಿತ್ತು. ಚಿನ್ನದ ಗಿರಿ, ಕನಕಗಿರಿಯು ಪುರಾತನ ದೇವಸ್ಥಾನಗಳಿಗೂ ಕೂಡಾ ಜನಪ್ರಿಯ. ಅವುಗಳಲ್ಲಿ ತುಂಬಾ ಜನಪ್ರಿಯವಾದದ್ದು ಕನಕಗಿರಿ ದೇವಸ್ಥಾನ. ಇದು ಅತ್ಯುತ್ತಮವಾದ...

    + ಹೆಚ್ಚಿಗೆ ಓದಿ
  • 06ಮುನಿರಾಬಾದ್

    ಕೊಪ್ಪಳ ಪಟ್ಟಣದಲ್ಲಿನ ಒಂದು ಸಣ್ಣ ಹಳ್ಳಿ ಮುನಿರಾಬಾದ್‌. ಇದು ದಟ್ಟ ಹಸಿರು ಮತ್ತು ಪ್ರಶಾಂತ ವಾತಾವರಣಕ್ಕೆ ಪ್ರಸಿದ್ಧಿ. ತುಂಗಭದ್ರಾ ನದಿಗೆ ಮುನಿರಾಬಾದ್‌ ಸಮೀಪದಲ್ಲಿದೆ. ಮುನಿರಾಬಾದ್‌ನ ಸ್ಥಳೀಯ ಆಕರ್ಷಣೆಗಳೆಂದರೆ, ತುಂಗಭದ್ರಾ ಡ್ಯಾಂ, ಪಂಪ ಸರೋವರ, ಬಾಲಿ ಕಿಲಾ, ಹುಲ್ಗಮ್ಮ ಮಠ ಮಂದಿರ ಮತ್ತು ಋಷ್ಯಮೂಕ...

    + ಹೆಚ್ಚಿಗೆ ಓದಿ
  • 07ಹುಲಿಗೆಮ್ಮ ದೇವಸ್ಥಾನ

    ಮುನಿರಾಬಾದ್‌, ತನ್ನ ಐತಿಹಾಸಿಕ ಪ್ರಾಮುಖ್ಯತೆಯಿಂದ ಗಮನ ಸೆಳೆದಿದೆ. ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಮುನಿರಾಬಾದ್‌ ಡ್ಯಾಮ್‌ ಇಲ್ಲಿ ಪ್ರೇಕ್ಷಣೀಯ ಸ್ಥಳ. ಋಷ್ಯಮೂಕ ಬೆಟ್ಟ, ಬಲಿ ಕಿಲಾ ಮತ್ತು ಪಂಪ ಸರೋವರವೂ ಕೂಡಾ ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳ. ಮುನಿರಾಬಾದ್‌ನಲ್ಲಿ ಭೇಟಿಕೊಡುವ...

    + ಹೆಚ್ಚಿಗೆ ಓದಿ
  • 08ಪುರಾ

    ಪುರಾ

    ಕರ್ನಾಟಕದಲ್ಲಿ ಸೋಮೇಶ್ವರ ದೇವಸ್ಥಾನವು ಪ್ರಮುಖ ಶಿವ ದೇವಸ್ಥಾನವಾಗಿದೆ. ಇದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪುರದಲ್ಲಿದೆ. ಈ ಸಣ್ಣ ಸುಂದರ ಹಳ್ಳಿ ಪುರವು ಸಗದ್ದೆಪುರ ಎಂದೂ ಜನಪ್ರಿಯ.ಹೊಯ್ಸಳರ ಕಾಲದಲ್ಲಿನ ವಾಸ್ತುಶಿಲ್ಪ ಕೌಶಲ್ಯವನ್ನು ಸೋಮೇಶ್ವರ ದೇಗುಲವ ಪ್ರದರ್ಶಿಸುತ್ತಿದೆ. ಈ ದೇವಸ್ಥಾನದ ಪ್ರಮುಖ ಮೂರ್ತಿಯೆಂದರೆ,...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed