Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಲಡಿ » ಆಕರ್ಷಣೆಗಳು
  • 01ಕಲ್ಲಿಲ್ ದೇವಿ ದೇವಾಲಯ

    ಕಲ್ಲಿಲ್ ದೇವಿ ದೇವಾಲಯವು ಕಾಲಡಿಯಿಂದ 22 ಕಿ.ಮೀ ದೂರದಲ್ಲಿದೆ. ಇದೊಂದು ಜೈನ ದೇವಾಲಯವಾಗಿದ್ದು, ಸುಮಾರು 9ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದಾಗಿದೆ. ಕಲ್ಲಿಲ್ ಎಂದರೆ ಮಲೆಯಾಳಂನಲ್ಲಿ ಕಲ್ಲು ಎಂದರ್ಥ. ಈ ದೇವಾಲಯವು ಸುಮಾರು 28 ಎಕರೆಗಳಷ್ಟು ವಿಶಾಲವಾದ ಪ್ರಾಂತ್ಯದಲ್ಲಿ ತಲೆ ಎತ್ತಿದೆ. ಅಲ್ಲದೆ ಇದನ್ನು ಒಂದು ಬಂಡೆಯನ್ನು...

    + ಹೆಚ್ಚಿಗೆ ಓದಿ
  • 02ಶ್ರೀ ಆದಿ ಶಂಕರ ಕೀರ್ತಿಸ್ತಂಭಂ

    ಆದಿ ಶಂಕರ ಕೀರ್ತಿಸ್ತಂಭಂ ಮಂಡಪಂ ಅನ್ನು ಕಂಚಿ ಕಾಮಕೋಟಿ ಮಠದವರು ನಿರ್ಮಿಸಿದ್ದಾರೆ. ಇದೊಂದು ಎಂಟು ಅಂತಸ್ತಿನ ಕಟ್ಟಡವಾಗಿದ್ದು, ಪಾದುಕ ಮಂಟಪದ ಕಡೆಗೆ ಸಾಗುತ್ತದೆ. ಇಲ್ಲಿ ಎರಡು ಬೆಳ್ಳಿಯ ಗುಂಡುಗಳಿದ್ದು, ಅವು ಗುರುವಿನ ಎರಡು ಪಾದುಕೆಗಳನ್ನು ಪ್ರತಿನಿಧಿಸುತ್ತದೆ. ಪಾದುಕೆ ಎಂದರೆ ಗುರುವಿಗಾಗಿ ಗಂಧದ ಮರದಲ್ಲಿ...

    + ಹೆಚ್ಚಿಗೆ ಓದಿ
  • 03ರಾಮಕೃಷ್ಣ ಆಶ್ರಮ

    ರಾಮಕೃಷ್ಣ ಆಶ್ರಮ

     

    ರಾಮಕೃಷ್ಣ ಆಶ್ರಮವು ಬೇಲೂರ್ ಮಠದ ರಾಮಕೃಷ್ಣ ಮಠಕ್ಕೆ ಸೇರಿದ ಒಂದು ಶಾಖೆಯಾಗಿದೆ. ಇದು ಆದಿ ಶಂಕರರ ತವರಿನಲ್ಲಿ ನೆಲೆಗೊಂಡಿದೆ. ಇದೊಂದು ವಿಶಾಲವಾದ ಸಭಾಂಗಣವಾಗಿದ್ದು, ಪ್ರಾರ್ಥನೆಗಳಿಗೆ ಬಳಸಲ್ಪಡುತ್ತದೆ. ಇದು ಬೇಲೂರ್ ಮಠದಲ್ಲಿರುವಂತೆ ಶ್ರೀ ರಾಮಕೃಷ್ಣರ ದೇವಾಲಯವನ್ನು ಹೊಂದಿದೆ. ಈ ಆಶ್ರಮವು ಒಂದು ಶಾಲೆ ,...

    + ಹೆಚ್ಚಿಗೆ ಓದಿ
  • 04ಶೃಂಗೇರಿ ಮಠ ಸಂಕೀರ್ಣ

    ಶೃಂಗೇರಿ ಮಠ ಸಂಕೀರ್ಣ

    ಶೃಂಗೇರಿ ಮಠ ಸಂಕೀರ್ಣವು ಪೆರಿಯಾರ್ ನದಿಯ ಉತ್ತರ ದಂಡೆಯ ಮೇಲೆ ನೆಲೆಗೊಂಡಿದೆ. ಈ ಸಂಕೀರ್ಣವು ಮೂಲತಃ ಆದಿ ಶಂಕರಾಚಾರ್ಯನವರ ಆಶ್ರಮಕ್ಕೆ ಸೇರಿದ್ದಾಗಿದೆ. ಇದು ಆದಿ ಶಂಕರಾಚಾರ್ಯನವರ ಮಾತೆಯವರಿಗೆ ಸೇರಿದ ಹಲವಾರು ಪೂಜಾ ಮಂದಿರಗಳನ್ನು ಒಳಗೊಂಡಿದೆ. ಈ ಮಠವು ವೇದಗಳ ಕುರಿತಾಗಿ ಹಲವಾರು ಧಾರ್ಮಿಕ ಮುಖಂಡರು ಮತ್ತು ವಿದ್ವಾಂಸರು...

    + ಹೆಚ್ಚಿಗೆ ಓದಿ
  • 05ಕುಳುಪ್ಪಿಲ್ಲಿಕ್ಕವೆ ಜಲದುರ್ಗ ದೇವಾಲಯ

    ಕುಳುಪ್ಪಿಲ್ಲಿಕ್ಕವೆ ಜಲದುರ್ಗ ದೇವಾಲಯ

    ಈ ಪುರಾತನ ದೇವಾಲಯವು ತನ್ನ ಸುತ್ತಲು ಎಂದಿಗು ಬತ್ತದ ನೀರಿನಿಂದ ಆವೃತವಾಗಿದೆ. ಈ ದೇವಾಲಯದೊಳಗೆ 16 ದಿನಗಳ ಕಾಲ ಆಚರಿಸಲ್ಪಡುವ ಜಲದುರ್ಗ ಉತ್ಸವವು ನಡೆಯುತ್ತದೆ. ಫಾಲ್ಗುಣ ಮಾಸದ ಮೊದಲ ದಿನ ನಡೆಯುವ ಈ ಉತ್ಸವಕ್ಕೆ ಸಾವಿರಾರು ಭಕ್ತಾಧಿಗಳು ಆಗಮಿಸುತ್ತಾರೆ.

    + ಹೆಚ್ಚಿಗೆ ಓದಿ
  • 06ಮಹಾದೇವ ದೇವಾಲಯ

    ಮಹಾದೇವ ದೇವಾಲಯ

    ತಿರುವನಿಕುಲಂ ಮಹಾದೇವ ದೇವಾಲಯವು ಎರ್ನಾಕುಲಂ ಜಿಲ್ಲೆಯಲ್ಲಿರುವ ಕಾಲಡಿಗೆ ಸಮೀಪದಲ್ಲಿರುವ ದಕ್ಷಿಣ ಅಲುವದಲ್ಲಿ ನೆಲೆಗೊಂಡಿದೆ. ಇಲ್ಲಿ ಪ್ರಮುಖವಾಗಿ ಶಿವನನ್ನು ಪೂಜಿಸಲಾಗುತ್ತದೆ. ಅಲ್ಲದೆ ಇಲ್ಲಿ ಪಾರ್ವತಿ ದೇವಿಗಾಗಿ ಪ್ರತ್ಯೇಕ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯವು ಗಣಪತಿ, ಅಯ್ಯಪ್ಪ ಮತ್ತು ವಿಷ್ಣುವಿನ ಸಣ್ಣ ಸಣ್ಣ...

    + ಹೆಚ್ಚಿಗೆ ಓದಿ
  • 07ವಾಮನಮೂರ್ತಿ ದೇವಾಲಯ

    ವಾಮನಮೂರ್ತಿ ದೇವಾಲಯವು ವಿಷ್ಣುವಿನ ಅವತಾರವಾದ ವಾಮನನಿಗಾಗಿ ನಿರ್ಮಿಸಲಾಗಿರುವ ಅತ್ಯಂತ ಅಪರೂಪದ ದೇವಾಲಯಗಳಲ್ಲಿ ಒಂದಾಗಿದೆ. ತ್ರಿಕ್ಕಕರದಲ್ಲಿರುವ ಈ ದೇವಾಲಯವನ್ನು ಸಾಂಪ್ರದಾಯಿಕವಾದ ಕೇರಳದ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ 10 ರಿಂದ 13 ನೇ ಶತಮಾನಕ್ಕೆ ಸೇರಿದ ಶಾಸನಗಳನ್ನು ನಾವು ಕಾಣಬಹುದು. ಈ ದೇವಾಲಯಕ್ಕೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri