ಉತ್ತರ ತ್ರಿಪುರಾದ ನರಗ ಕೇಂದ್ರ ಕೈಲಾಶಹಾರ ನಲ್ಲಿ ಲಖಿ ನಾರಾಯಣ ಬಾರಿ ಇದೆ. ಇಲ್ಲಿರುವ ಶ್ರೀ ಕೃಷ್ಣ ದೇವರ ಮೂರ್ತಿಗೆ ಇದು ಪ್ರಸಿದ್ಧವಾಗಿದೆ. ಇದನು ಕೃಷ್ಣಾನಂದ ಸೇವಾಯೆತ್ ಪ್ರತಿಷ್ಟಾಪಿಸಿದರು ಎಂದು ಹೇಳಲಾಗುತ್ತದೆ. ಇಂದು ಇದನ್ನು ಭಾರತದ ಪುರಾತನ ಸ್ಮಾರಕ ಎಂದು ಪರಿಗಣಿಸಲಾಗುತ್ತದೆ.
ಲಖಿ ನಾರಾಯಣ ಬಾರಿ ಕೈಲಾಶಹಾರ್...
ಚೌದೋ ದೇವೋತಾರ್ ಮಂದಿರ್ ಅಥವಾ 14 ದೇವತೆಗಳ ದೇವಾಲಯ ರಂಗೌತಿಯಲ್ಲಿ ತ್ರಿಪುರದ ರಾಜಧಾನಿ ಅಗರ್ತಲಾದಿಂದ 14 ಕಿಲೋಮೀಟರ್ ದೂರದಲ್ಲಿದೆ. ಇದು ರಂಗೌತಿಯಲ್ಲಿ ಕೈಲಾಶಹಾರ್ ಮೇಲೆ ನೆಲೆಸಿದೆ. ಚೌದೋ ದೇವೋತಾರ್ ಮಂದಿರವನ್ನು ತ್ರಿಪುರದಲ್ಲಿ ಅತ್ಯಂತ ಗೌರವಿಸಲಾಗುತ್ತದೆ. ಮತ್ತು 14 ದೇವ ಮತ್ತು ದೇವತೆಗಳನ್ನು ಈ ದೇವಾಲಯದಲ್ಲಿ...
ಕೈಲಾಶಹಾರ್ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ 16 ಕ್ಕೂ ಹೆಚ್ಚು ಚಹಾ ತೋಟಗಳಿವೆ. ಈ ಸಮೃದ್ಧ ಹಸಿರು ತೋಟಕ್ಕೆ ಭೇಟಿ ನೀಡಲು ಎಲ್ಲರೂ ಇಷ್ಟಪಡುತ್ತಾರೆ! ಈ ಚಹಾ ತೋಟಗಳು ತಮ್ಮ ಮೋಡಿಮಾಡುವ ಸೌಂದರ್ಯ ಮಾತ್ರವಲ್ಲದೇ ಚಹಾ ಎಲೆಗಳ ಭವ್ಯವಾದ ಗುಣಮಟ್ಟಕ್ಕೂ ಹೆಸರುವಾಸಿಯಾಗಿವೆ.
ಈ ಪ್ರದೇಶದಲ್ಲಿರುವ ಚಹಾ...