ಸಿರ್ಪುರ್ : ಶ್ರೀಮಂತ ನಗರ
ಸಿರ್ಪುರ ಅಥವ ಶಿರ್ಪುರವನ್ನು ಶ್ರೀಮಂತ ನಗರವೆಂದು ಕೂಡ ಕರೆಯುತ್ತಾರೆ. ಈ ಪುರಾತನ ನಗರವು ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಪುರಾತತ್ವ ಸ್ಮಾರಕಗಳಿಗೆ......
ಧಮತರಿ : ಮನಮೋಹಕ ಪ್ರಕೃತಿ ಸೌಂದರ್ಯ ಅನುಗ್ರಹೀತ ನಾಡು
ಧಮತರಿಯು ಭಾರತದಲ್ಲಿನ ಹಳೆಯ ಪುರಸಭಾ ಕ್ಷೇತ್ರಗಳಲ್ಲಿ ಒಂದು. 1998 ಜುಲೈ 6 ರಂದು ಈ ಜಿಲ್ಲೆಯು ಅಧೀಕೃತವಾಗಿ ನಿರ್ಮಾಣಗೊಂಡಿತು. ಈ ಜಿಲ್ಲೆಯು ಛತ್ತೀಸಗಡ್ ರಾಜ್ಯದ ಒಂದು ಫಲವತ್ತಾದ ಬಯಲು ಪ್ರದೇಶವಾಗಿದೆ. ಇದು,......
ಜಾಂಜಗೀರ್-ಚಂಪಾ : ಭವ್ಯ, ಸಿರಿವಂತ ಪರಂಪರೆ
ಇಸವಿ 1998 ರ ಮೇ ತಿಂಗಳಿನ 25 ನೆಯ ತಾರೀಖಿನಂದು ಜಿಲ್ಲೆಯೆಂದು ಘೋಷಿಸಲ್ಪಟ್ಟ ಜಾಂಜಗೀರ್-ಚಂಪಾ ಜಿಲ್ಲೆಯು ಛತ್ತೀಸ್ ಗಡ್ ನ ಕೇಂದ್ರ ಭಾಗದಲ್ಲಿ ಇರುವುದರಿಂದ, ಈ ಜಿಲ್ಲೆಗೆ "ಛತ್ತೀಸ್ ಗಡ್ ನ ಹೃದಯ" ಎಂಬ......
ಕೊರ್ಬಾ : ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ತಾಣ.
ಪ್ರಾಕೃತಿಕ ಸೌಂದರ್ಯಕ್ಕೆ, ದೇವಾಲಯಗಳಿಗೆ ಮತ್ತು ಕೋಟೆಗಳಿಗೆ ಪ್ರಸಿದ್ಧಿಯನ್ನು ಪಡೆದಿರುವ ತಾಣ. ಕೊರ್ಬಾವು ಚತ್ತೀಸ್ಗಢ್ನ ಶಕ್ತಿಯ ರಾಜಧಾನಿ. ಇದು ಹಚ್ಚ ಹಸಿರಿನಿ ಕಾಡುಗಳ ಮಧ್ಯೆ ಇರುವ ಅಹಿರನ್ ಮತ್ತು......
ರಾಯಪುರ್ : ಇತಿಹಾಸದ ಪುಟಗಳ ಮೆಲುಕು
ಛತ್ತೀಸ್ ಗಢ್ ನ ರಾಜಧಾನಿ ರಾಯಪುರ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಹಾಗೂ ಪ್ರಮುಖ ಪ್ರವಾಸಿ ಕೇಂದ್ರ. ಭಾರತದ ಅನ್ನದ ಬಟ್ಟಲು ಎಂದೇ ಪ್ರಸಿದ್ಧಿಯಾಗಿರುವ ರಾಯಪುರ್ ಕೈಗಾರಿಕಾ ಮತ್ತು ಪ್ರವಾಸೋದ್ಯಮದಲ್ಲಿ......
ಬಿಲಾಸಪುರ: ದೇವಾಲಯ ಮತ್ತು ನೈಸರ್ಗಿಕ ಪ್ರದೇಶದ ಸುತ್ತ ಪಯಣ
ಬಿಲಾಸಪುರ ಚತ್ತೀಸಗಡ ರಾಜ್ಯದ ಎರಡನೇ ಮತ್ತು ಮೂರನೇ ಅತಿ ಹೆಚ್ಚು ಜನಸಂಖ್ಯೆವಿರುವ ಜಿಲ್ಲೆ. ಇದು ಭಾರತದ ವಿದ್ಯುತ್ ಉತ್ಪಾದನೆ ಕೇಂದ್ರ. ಬಿಲಾಸಪುರ ರೈಲ್ವೆ ಮೂಲಕ ಹೆಚ್ಚಿನ ಆದಾಯಗಳಿಸುವ ನಗರದಲ್ಲೊಂದು. ಚತ್ತೀಸಗಡ......
ದುರ್ಗ್ : ಯಾತ್ರಿಕರ ನಗರ
ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ಪುಣ್ಯಭೂಮಿ ನಮ್ಮ ಭಾರತ. ವೈವಿಧ್ಯತೆಯೇ ಭಾರತದ ವಿಶೇಷತೆ. ನಮ್ಮ ದೇಶದಲ್ಲಿನ ಪ್ರತಿಯೊಂದು ರಾಜ್ಯಗಳು ಕೂಡಾ ಭಿನ್ನ ವಿಭಿನ್ನವಾದ ಪರಂಪರೆ, ಇತಿಹಾಸ, ಸಂಸ್ಕೃತಿಯನ್ನು......
ಭಿಲಾಯಿ : ಉಕ್ಕಿನ ನಗರ
ಭಿಲಾಯಿ ನಗರ ಚತ್ತೀಸಗಡದ ದುರ್ಗ್ ಜಿಲ್ಲೆಯಲ್ಲಿದೆ. ಇದು ರಾಷ್ಟೀಯ ಹೆದ್ದಾರಿ ನಂಬರ್ ಆರರಲ್ಲಿದೆ, ಇದು ರಾಯಪುರದಿಂದ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದೆ. ರಾಯಪುರ ಚತ್ತೀಸಗಡದ ರಾಜಧಾನಿ. ಭಾರತದ ಅತ್ಯಂತ ದೊಡ್ಡ......
ರಜ್ನಾಂದಗಾವ್ : ದೇವಿಯರನಾಡು
ಛತ್ತೀಸಘಡದ ದುರ್ಗ್ ಜಿಲ್ಲೆಯ ವಿಭಜನೆಯ ಫಲವಾಗಿ ಜನೇವರಿ 26, 1973 ರಲ್ಲಿ ಜನ್ಮತಾಳಿದ ಹೊಸಜಿಲ್ಲೆಯೇ ರಜ್ನಾಂದಗಾವ್. ಇಲ್ಲಿನ ನಿವಾಸಿಗಳ ಧರ್ಮ ಸಹಿಷ್ಣುತೆ, ಶಾಂತ ಚಿತ್ತ ಹಾಗು ಹೊಂದಾಣಿಕಾ ಮನೋಭಾವಗಳು ಈ ಸ್ಥಳಕ್ಕೆ......
ಮಹಾಸಮುಂದ್ : ಈಶ್ವರನ ದೇವಾಲಯಗಳ ಸ್ಥಳ
ಮಹಾಸಮುಂದ್ ಪಟ್ಟಣವು ಚತ್ತೀಸ್ಘಡ್ ರಾಜ್ಯದಲ್ಲಿರುವ ಮಹಾಸಮುಂದ್ ಜಿಲ್ಲೆಯಲ್ಲಿದೆ. ಇದು ಚತ್ತಿಸ್ಘಡ್ಡಿನ ಮಧ್ಯ-ಪೂರ್ವ ಭಾಗದ ಪ್ರದೇಶವಾಗಿದೆ. ಮಹಾಸಮುಂದ್ ದಕ್ಷಿಣ ಕೋಸಲ ರಾಜ್ಯದ ಸೋಮವಂಶೀಯ......
ಜಬಲ್ಪೂರ ಪ್ರವಾಸೋದ್ಯಮ: ಸುಂದರ ಅಮೃತ ಶಿಲೆಗಳು ಮತ್ತು ಇನ್ನಷ್ಟು ಆಕರ್ಷಣೆಗಳು!
ನರ್ಮದ ನದಿಯ ದಂಡೆಯ ಮೇಲಿರುವ ಜಬಲ್ಪೂರ ಮಧ್ಯಪ್ರದೇಶದ ಮುಖ್ಯ ನಗರಗಳಲ್ಲಿ ಒಂದು. ಇದು ಪ್ರಮುಖ ನಗರವಾಗಲು ಹಾಗೂ ಪ್ರವಾಸಿ ಸ್ಥಳವಾಗಲು ಹಲವು ಕಾರಣಗಳಿವೆ. ಜಬಲ್ಪೂರವನ್ನು ಭಾರತದ ಅಮೃತಶಿಲೆಗಳ ನಗರವೆಂದು ಕರೆಯುತ್ತಾರೆ.......
ರಜೀಮ್ : ಒಂದು ಪವಿತ್ರ ಕ್ಷೇತ್ರ
ಛತ್ತೀಸಗಡ್ ನ ಪ್ರಯಾಗ್ ಎಂದೇ ಜನಪ್ರಿಯವಾಗಿರುವ ರಜೀಮ್ ಎಂಬ ಸಣ್ಣ ಪಟ್ಟಣ ರಾಜ್ಯದ ರಾಯಪುರ್ ಜಿಲ್ಲೆಯಿಂದ ಸುಮಾರು 45 ಕಿ.ಮಿ ದೂರದಲ್ಲಿ ಮಹಾನದಿ ಎಂಬ ನದಿಯ ಪೂರ್ವ ಭಾಗದ ತಟದಲ್ಲಿ ಉಪಸ್ಥಿತವಿದೆ. ಇದರ ಶ್ರೀಮಂತ......
ಕೋರಿಯ : ತೆರೆಮರೆಯ ಸ್ವರ್ಗ
ಕೋರಿಯ ಜಿಲ್ಲೆಯು ಮಧ್ಯ ಭಾರತದ ಛತ್ತಿಸಘರ ರಾಜ್ಯದ ವಾಯುವ್ಯ ಭಾಗದಲ್ಲಿರುವ ಒಂದು ಜಿಲ್ಲೆಯಾಗಿದೆ. ಈ ಜಿಲ್ಲೆಯ ಜಿಲ್ಲಾ ಮುಖ್ಯ ಕೇಂದ್ರ ಎಂದರೆ ಬೈಕುಂತಪುರ. ಇದು ಉತ್ತರದಲ್ಲಿ ಮಧ್ಯ ಪ್ರದೇಶದ ಸಿಧಿ......