ಭೀಮಸಾಗರ ಆಣೆಕಟ್ಟು ಝಾಲಾವರ್ ನಿಂದ ಸುಮಾರು 24 ಕಿ.ಮೀ ದೂರದಲ್ಲಿದೆ. ಇದು ಉಜಾದ್ ನದಿಯ ದಡದಲ್ಲಿದ್ದು ಮಾವು ಬೋರ್ ಡಾದ ಸಮೀಪದಲ್ಲಿದೆ. ಈ ಪ್ರದೇಶವು ಖಿಚಿ ಚೌಹಾಣರ ರಾಜಧಾನಿಯಾಗಿತ್ತು. ದೇವಸ್ಥಾನಗಳು, ಅರಮನೆಗಳು ಮತ್ತು ಮಸೀದಿಗಳು ಮುಸ್ಲಿಮರಿಂದ ಮತ್ತು ರಜಪೂತರಿಂದ ಇಲ್ಲಿ ನಿರ್ಮಾಣಗೊಂಡಿದೆ. ಈ ಪ್ರದೇಶಕ್ಕೆ ಪಿಕ್ನಿಕ್ಗೆ ಬಂದು ಪ್ರವಾಸಿಗರು ಖುಷಿ ಅನುಭವಿಸಬಹುದು.


Click it and Unblock the Notifications