ಶಹೀದ್ -ಇ-ಆಜಾಂ ಭಗತ್ ಸಿಂಗ್ ಮ್ಯೂಸಿಯಂ ಅನ್ನು 23 ಮಾರ್ಚ್ 1981 ಉದ್ಘಾಟಿಸಲಾಯಿತು, ಇದನ್ನು ಶಹೀದ್ ಭಗತ್ ಸಿಂಗ್ ಅವರ ಹದಿನೈದನೇ ಪುಣ್ಯತಿಥಿಯ ಸ್ಮರಣಾರ್ಥ ಕಟ್ಟಲಾಗಿದೆ. ಈ ಮ್ಯೂಸಿಯಂ ಸ್ವಾತಂತ್ರ್ಯ ಹೋರಾಟಗಾರ ಕತ್ಕರ್ ಕೈಲಾನ್ ವಾಸವಾಗಿದ್ದ ಹಳ್ಳಿಯಲ್ಲಿದೆ, ಇದು ಜಲಂಧರ್ ನಗರದಿಂದ 55 ಕಿಲೋಮೀಟರ್ ದೂರದಲ್ಲಿದೆ. ಭಗತ್ ಸಿಂಗ್ ಗೆ ಸಂಬಂಧ ಪಟ್ಟ ಕ್ರಾಂತಿಕಾರಿ ಪತ್ರಗಳು, ಚಿತ್ರಗಳು ಮತ್ತು ಇತರ ಕ್ರಾಂತಿಕಾರಿ ಹೋರಾಟಗಾರಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಈ ಮ್ಯೂಸಿಯಂನಲ್ಲಿ ಪ್ರರ್ದರ್ಶಿಸಲಾಗಿದೆ. ಅರ್ಥಬೆಂದ ಮೂಳೆಗಳು, ರಕ್ತಸಿಕ್ತ ದಿನಪತ್ರಿಕೆಗಳನ್ನೂ ಇಲ್ಲಿ ಶೇಖರಿಸಲಿಡಲಾಗಿದೆ. ಪ್ರವಾಸಿಗರು ಶಹೀದ್ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಮರಣಪತ್ರ ಬರೆಯಲು ಬಳಸಿದ ಪೆನ್ನುಗಳನ್ನೂ ನೋಡಬಹುದಾಗಿದೆ.


Click it and Unblock the Notifications