ಕರ್ತಾರಪುರ ಗುರುದ್ವಾರವನ್ನು ಶ್ರೀ ಗುರು ಹರಗೋಬಿಂದ್ ಸಾಹೇಬ್ ಜಿ ನಿರ್ಮಿಸಿದ್ದಾರೆ, ಇದು ಜಲಂಧರ್ ನಗರದ ಕರ್ತಾಪುರಕ್ಕೆ ಹದಿನಾರು ಕಿಲೋಮೀಟರ್ ದೂರದಲ್ಲಿದೆ. ಪ್ರತಿ ವರ್ಷ, ಇಲ್ಲಿ ಅವರ ಸ್ಮರಣಾರ್ಥ ಜಾತೆಯನ್ನು ಆಯೋಜಿಸಲಾಗುತ್ತದೆ. ಪ್ರವಾಸಿಗರು ಇಲ್ಲಿ ಚುಭಾಚಾ (ನೀರು ತುಂಬಿರುವ ಬಾವಿ) , ಈ ಹಿಂದೆ ಅದು ಯಾವಾಗಲೂ...
ದೇವಿ ತಲಾಬ್ ಮಂದಿರ ಹೆಸರಾಂತ ಧಾರ್ಮಿಕ ಕೇಂದ್ರವಾಗಿದ್ದು ಜಲಂಧರ ರೈಲು ನಿಲ್ದಾಣದಿಂದ ಕಿಲೋಮೀಟರ್ ದೂರದಲ್ಲಿದೆ. ಇದನ್ನು 51 ಶಕ್ತಿ ಪೀಠಗಳಲ್ಲಿ ಒಂದು ಎನ್ನಲಾಗುತ್ತದೆ. ದಂತಕಥೆಯ ಪ್ರಕಾರ ಈ ದೇವಾಲಯವಿರುವ ಜಾಗದಲ್ಲಿ ಸಾತಿ ದೇವಿಯ ಬಲಸ್ಥನದ ಭಾಗವು ಇಲ್ಲಿ ಬಿದ್ದಿತ್ತು ಎಂದು. ಇದನ್ನು ದೇಶದ 51 ಶಕ್ತಿ ಪೀಠಗಳಲ್ಲಿ ಒಂದು...
ಸೈಂಟ್ ಮೇರಿ ಕ್ಯಾಥಡ್ರಾಲ್ ಅತ್ಯಂತ ಜಲಂಧರಿನ ಅತ್ಯಂತ ಆಕರ್ಷಿತ ಪ್ರವಾಸಿ ಸ್ಥಳ. ಈ ಚರ್ಚ್, ಒಂದು ಕಾಲದಲ್ಲಿ ಬಿಷಪ್ ಲಾಹೋರ್ ಆಡಳಿತದಲ್ಲಿತ್ತು, ಜಲಂಧರ್ ಬಿಷಪ್ ಅವರ ಆಳ್ವಿಕೆಯಲ್ಲಿ ಈ ಚರ್ಚ್ ಈಗ ಕಾರ್ಯ ನಿರ್ವಹಿಸುತ್ತಿದೆ. ಎತ್ತರದ ಮತ್ತು ಗೋಲಾಕಾರ ಸುಂದರ ವಿನ್ಯಾಸವನ್ನು ಚರ್ಚ್ ಹೊಂದಿದೆ. ಚರ್ಚ್ ಸುತ್ತಮುತ್ತ ವಿರುವ...
ತುಳಸಿ ಮಂದಿರವು ವೃಂದಾ ದೇವಿ ದೇವಾಲಯವೆಂದೂ ಹೆಸರಾಗಿದೆ, ಇದನ್ನು ವೃಂದಾ ದೇವಿಯ ನೆನಪಿಗಾಗಿ ನಿರ್ಮಿಸಲಾಗಿದೆ - ದೈವಾಂಶ ಸಂಭೂತ ಜಲಂಧರ ರಾಜ. ದೇವಾಲಯದ ಒಳಗೆ ಪುಷ್ಕರಣಿಯಿದ್ದು ಇಲ್ಲಿ ದೇವರು ಸ್ನಾನ ಮಾಡುತ್ತಿದ್ದರು ಎನ್ನುವುದು ನಂಬಿಕೆ. ಈ ದೇವಾಲಯದ ಹತ್ತಿರದಲ್ಲಿ, ಗುಹಾಂತರ ದೇವಾಲಯವಿದ್ದು ಅಲ್ಲಿ ಅನ್ನಪೂರ್ಣ ತಾಯಿಯ...
ಶಿವಮಂದಿರವನ್ನು ಸುಲ್ತಾನಪುರದ ಲೋಧಿಯ ಉಚ್ಚ ಆಡಳಿತದ ಸಮಯದಲ್ಲಿ ನಿರ್ಮಿಸಲಾಗಿದೆ, ಇದು ಗುರ್ ಮಂಡಿಯಲ್ಲಿದೆ. ದಂಥಕಥೆಯ ಪ್ರಕಾರ, ಇಲ್ಲಿನ ನವಾಬನು ಹೊಸದಾಗಿ ಮದುವೆಯಾದ ಹಿಂದೂ ಹುಡುಗಿಯೊಬ್ಬಳ ಮೇಲೆ ಕೆಟ್ಟ ದೃಷ್ಟಿಯನ್ನು ಬಿಟ್ಟನು, ಆದರೆ ಅವಳೊಬ್ಬ ಶಿವ ಭಕ್ತೆಯಾಗಿದ್ದು ಬಾಸುಖಿ ಎನ್ನುವ ಸರ್ಪವು ಅವಳನ್ನು ನವಾಬನಿಂದ...
ಸೊದಾಲ್ ಮಂದಿರವನ್ನು ಬಾಬಾ ಸೊದಾಲ್ ನೆನಪಿಗಾಗಿ ನಿರ್ಮಿಸಲಾಗಿದೆ. ನಂಬಿಕೆಯ ಪ್ರಕಾರ, ಒಂದೊಮ್ಮೆ ಬಾಬಾ ಸೊದಲರು ತಾಯಿಯೊಂದಿಗೆ ಕೊಳದ ಹತ್ತಿರ ಬಂದಿದ್ದರು. ತುಂಟ ಬಾಲಕರಾಗಿದ್ದ ಅವರು ಸುಮ್ಮನಿರಲಾರದೆ ಚೇಷ್ಟೆಗಾಗಿ ತಾಯಿಯ ಮೇಲೆ ಜೇಡಿ ಮಣ್ಣಿನ ಉಂಡೆಗಳನ್ನು ಎಸೆಯ ಹತ್ತಿದರು. ಇದರಿಂದ ಕುಪಿತಳಾದ ತಾಯಿ ಹಿಡಿ ಶಾಪವನ್ನು...
ರಂಗಲ ಪಂಜಾಬ್ ಹವೇಲಿ ಜಿಟಿ ರಸ್ತೆಯಲ್ಲಿದೆ, ಇದು ಪಂಜಾಬಿನ ಜೀವನಶೈಲಿಯನ್ನು ಬಿಂಬಿಸುತ್ತದೆ. ಇದು ಥೀಂ ಹಳ್ಳಿಯಾಗಿದ್ದು ಮಹಿಳೆಯರ ಮತ್ತು ಮಕ್ಕಳ ವಸ್ತ್ರ ವಿನ್ಯಾಸದ ಬಗ್ಗೆ ವಿವರಿಸಲಾಗಿದೆ. ಪ್ರವಾಸಿಗರನ್ನು ಇಲ್ಲಿ ಪಾರಂಪರಿಕ ರಂಗಲ ಶೈಲಿಯ ಬಟ್ಟೆಯಲ್ಲಿ ಪ್ರಮುಖವಾಗಿ ಥೇಮಟ್ - ಕುರ್ತಾಸ್ ಮತ್ತು ಪುಲ್ಕಾರಿ ಜ್ಯಾಕೆಟಿನ ಮೂಲಕ...
ಪುಷ್ಪಾ ಗುಜ್ರಾಲ ವಿಜ್ಞಾನ ನಗರವು ಜಲಂಧರ್ ಮತ್ತು ಕಪುರ್ತಲಾ ರಸ್ತೆಯಲ್ಲಿದೆ, ಇದು 72 ಎಕರೆ ಪ್ರದೇಶದಲ್ಲಿ ಹರಡಿದೆ. ಇದು ಮಕ್ಕಳಿಗೆ ಪ್ರಸಕ್ತವಾದ ಜಾಗವಾಗಿದ್ದು, ವಿಜ್ಞಾನಕ್ಕೆ ಸಂಬಂಧಪಟ್ಟ ಹಲವಾರು ಪ್ರಾಜೆಕ್ಟುಗಳಿವೆ. ಇಲ್ಲಿರುವ ಪ್ರಾಜೆಕ್ಟುಗಳು ಭೌತಶಾಸ್ತ್ರ, ಸ್ವಾಭಾವಿಕ, ಸಮಾಜ ಶಾಸ್ತ್ರ, ಇಂಜಿಯನಿರಿಂಗ್, ಆಧುನಿಕ...
ವಂಡರ್ ಲ್ಯಾಂಡ್ ಥೀಮ್ ಪಾರ್ಕ್ ದೋಬಾ ಪ್ರದೇಶದಲ್ಲಿದ್ದು, ಇದೊಂದು ಪ್ರವಾಸಿಗರು ನೋಡಲೇ ಬೇಕಾದ ಸ್ಥಳಗಳಲ್ಲೊಂದು. ಇದನ್ನು ದೇಶದ ಹೆಸರಾಂತ ಅಮ್ಯೂಸ್ಮೆಂಟ್ ಪಾರ್ಕಿನಲ್ಲೊಂದು. ಇಲ್ಲಿಗೆ ಭೇಟಿ ನೀಡುವವರು ಮಜಾ ಅನುಭವಿಸಬಹುದು. ಇಲ್ಲಿ ಪ್ರವಾಸಿಗರು ಆಕರ್ಷಿಸುವ ಹಲವಾರು ಆಟಗಳು, ಕ್ರೀಡೆಗಳಿವೆ. ಪ್ರಮುಖವಾಗಿ ಬಂಪರ್ ಕಾರ್, ಹಾರುವ...
ಶಹೀದ್ -ಇ-ಆಜಾಂ ಭಗತ್ ಸಿಂಗ್ ಮ್ಯೂಸಿಯಂ ಅನ್ನು 23 ಮಾರ್ಚ್ 1981 ಉದ್ಘಾಟಿಸಲಾಯಿತು, ಇದನ್ನು ಶಹೀದ್ ಭಗತ್ ಸಿಂಗ್ ಅವರ ಹದಿನೈದನೇ ಪುಣ್ಯತಿಥಿಯ ಸ್ಮರಣಾರ್ಥ ಕಟ್ಟಲಾಗಿದೆ. ಈ ಮ್ಯೂಸಿಯಂ ಸ್ವಾತಂತ್ರ್ಯ ಹೋರಾಟಗಾರ ಕತ್ಕರ್ ಕೈಲಾನ್ ವಾಸವಾಗಿದ್ದ ಹಳ್ಳಿಯಲ್ಲಿದೆ, ಇದು ಜಲಂಧರ್ ನಗರದಿಂದ 55 ಕಿಲೋಮೀಟರ್ ದೂರದಲ್ಲಿದೆ. ಭಗತ್...