ವಿಷ್ಣು ಘಾಟ್ ಹರಿದ್ವಾರದಲ್ಲಿರುವ ಅತ್ಯಂತ ಪವಿತ್ರ ಮತ್ತು ಹೆಸರಾಂತ ಆಧ್ಯಾತ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇದು ಹಿಂದೂ ಭಗವಾನ್ ವಿಷ್ಣು ಸ್ನಾನ ಮಾಡಿದ ಸ್ಥಳವಾಗಿದೆ. ಈ ಘಾಟ್ ನ ನೀರಿನಲ್ಲಿ ಸ್ನಾನ ಮಾಡುವ ಮನುಷ್ಯನ ಎಲ್ಲಾ ಪಾಪಕರ್ಮಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತವೆ ಎಂದು ನಂಬಲಾಗಿದೆ.
ವಿಷ್ಣು ಘಾಟ್ ಹರಿದ್ವಾರದಲ್ಲಿರುವ ಅತ್ಯಂತ ಪವಿತ್ರ ಮತ್ತು ಹೆಸರಾಂತ ಆಧ್ಯಾತ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇದು ಹಿಂದೂ ಭಗವಾನ್ ವಿಷ್ಣು ಸ್ನಾನ ಮಾಡಿದ ಸ್ಥಳವಾಗಿದೆ. ಈ ಘಾಟ್ ನ ನೀರಿನಲ್ಲಿ ಸ್ನಾನ ಮಾಡುವ ಮನುಷ್ಯನ ಎಲ್ಲಾ ಪಾಪಕರ್ಮಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತವೆ ಎಂದು ನಂಬಲಾಗಿದೆ.