ಕಾಳಿ ದೇವಿಯ ಕಮಲೇಶ್ವರಿ ಮಂದಿರವು ತ್ರಿಪುರದ ಬಹುದೊಡ್ಡ ಪಟ್ಟಣವಾದ ಕಮಲಪುರದಲ್ಲಿದೆ. ಇದು ಧಲೈನ ಮುಖ್ಯ ಜಿಲ್ಲಾ ಕೇಂದ್ರವಾದ ಅಂಬಾಸ್ಸಾದಿಂದ 35 ಕಿಮೀ ದೂರದಲ್ಲಿದೆ. ಅಗರತಲದಿಂದ 122 ಕಿಮೀ ದೂರದಲ್ಲಿದೆ.
ಕಮಲೇಶ್ವರಿ ಎನ್ನುವುದು ಕಾಳಿ ದೇವಿಯ ಮತ್ತೊಂದು ಹೆಸರು. ಈ ದೇವಾಲಯದಿಂದ ಈ ಪಟ್ಟಣಕ್ಕೆ ಕಮಲಪುರವೆಂದು ಹೆಸರು....
ಧಲೈ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಲೊಂಗಥರೈ ಎನ್ನುವುದು ಕೊಕ್ಬೊರೊಕ್ನಲ್ಲಿ ಶಿವನ ಹೆಸರು. ಅಗರತಲದಿಂದ ಇದು 102 ಕಿಮೀ ದೂರದಲ್ಲಿದೆ. ಶಿವನು ತನ್ನ ವಾಸಸ್ಥಾನವಾದ ಕೈಲಾಶ ಪರ್ವತದಿಂದ ಪ್ರಯಾಣ ಮಾಡುತ್ತಿದ್ದಾಗ ಇಲ್ಲಿ ವಿರಮಿಸಿದ್ದನಂತೆ. ಇಲ್ಲಿ ಅವನು ಕಾಲೂರಿದ್ದರಿಂದಲೇ ಈ ಪ್ರದೇಶ ಜನಪ್ರಿಯವಾಗಿದೆ ಎಂದು...
ರಾಸಲೀಲೆ ಎನ್ನುವುದು ಕೃಷ್ಣ-ರಾಧೆ ಮತ್ತು ಅವಳ ಸಖಿಯರ ಪ್ರಸಿದ್ಧ ನೃತ್ಯ. ಕೃಷ್ಣನ ಅನುಯಾಯಿಗಳಾದ ಮಣಿಪುರಿಗಳು ಪ್ರತಿವರ್ಷ ಕೃಷ್ಣನಿಗೆ ಗೌರವ ಸೂಚಿಸಲು ರಾಸ ಲೀಲಾ ನೃತ್ಯವನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಧಲೈಜಿಲ್ಲೆಯಲ್ಲಿ ಮಣಿಪುರಿ ಸಮುದಾಯದವರು ರಾಸ ಮೇಳವನ್ನು ಆಯೋಜಿಸುತ್ತಾರೆ.
ಇದರ ಅತಿ ದೊಡ್ಡ ಮೇಳ...