ಐರಾವತೇಶ್ವರ ದೇವಾಲಯವು ದಾರಾಸುರಂನ ಪ್ರಮುಖ ಆಕರ್ಷಣೆಗಳಲ್ಲೊಂದು. ಸ್ಥಳಪುರಾಣಗಳ ಪ್ರಕಾರ, ಇಂದ್ರನ ಬಿಳಿ ಆನೆಯು(ಐರಾವತ), ದೂರ್ವಾಸ ಋಷಿ ಮತ್ತು ಯಮನ ಶಾಪದಿಂದ ಮುಕ್ತಿ ಪಡೆಯಲು ಇಲ್ಲಿ ಶಿವನನ್ನು ಪೂಜಿಸಿತಂತೆ. ಆದ್ದರಿಂದ ಈ ದೇವಸ್ಥಾನದಲ್ಲಿ ಶಿವನು ಐರಾವತೇಶ್ವರ ಎಂದು ಪೂಜೆಗೊಳ್ಳುತ್ತಾನೆ.
ಇದು ದ್ರಾವಿಡ...
ಪಳಯಾರೈ ಚೋಳರ ಕಾಲದಲ್ಲಿ ರಾಜಧಾನಿಯಾಗಿತ್ತು. ಈ ಪಟ್ಟಣದಲ್ಲಿ ಚೋಳರ ಕಾಲದ ಹಲವು ದೇವಾಲಯಗಳಿವೆ. ಅವುಗಳಲ್ಲಿ ಪಳಯಾರೈ ಸೋಮೇಶ್ವರ ದೇವಾಲಯ ಅಥವ ಪಳಯಾರೈ ವಡತಲೈ ದೇವಾಲಯವು ಪ್ರಮುಖವಾದುದು. ಇದು ಕುಂಭಕೋಣಂನಿಂದ 6 ಕಿ.ಮೀ ಮತ್ತು ದಾರಾಸುರಂನಿಂದ 3 ಕಿಮೀ ದೂರದಲ್ಲಿದೆ. ಇದೊಂದು ಸಂದರ್ಶಿಸಲೇಬೇಕಾದ ಯಾತ್ರಾಸ್ಥಳ. ಇದು ದಾರಾಸುರಂನ...
ಪಟ್ಟೀಶ್ವರಂ ಕುಂಭಕೋಣಂನಿಂದ 8 ಕಿ.ಮೀ ದೂರದಲ್ಲಿದೆ. ಹಿಂದೂಗಳ ಪೂಜನೀಯ ಗೋವು ಕಾಮಧೇನುವಿನಿಂದ ಈ ಹಳ್ಳಿಗೆ ‘ಪಟ್ಟಿ’ ಎಂಬ ಹೆಸರು ಬಂದಿದೆ. ಅಂದರೆ ಕಾಮಧೇನುವಿನ ಕರು ಎಂದರ್ಥ. ಸ್ಥಳ ಪುರಾಣದ ಪ್ರಕಾರ, ಕಾಮಧೇನುವಿನ ಕರು ಈ ಸ್ಥಳದಲ್ಲೇ ಶಿವನನ್ನು ಪೂಜಿಸುತ್ತಿತ್ತಂತೆ, ಆದ್ದರಿಂದಲೇ ಪಟ್ಟೀಶ್ವರಂ ಎಂಬ ಹೆಸರು...
ದಾರಾಸುರಂನ ಹೊರಗಣ ಭಾಗದಲ್ಲಿ ತಿರುನಲ್ಲೂರು ಎಂಬ ಹಳ್ಳಿಯಿದೆ. ಇದು ತಂಜಾವೂರು ಜಿಲ್ಲೆಯ ಒರತನಾಡು ತಾಲ್ಲೂಕಿನ ದಾರಾಸುರಂನಿಂದ 8 ಕಿ,ಮೀದೂರದಲ್ಲಿದೆ. ಇಲ್ಲಿ ಪ್ರಸಿದ್ಧ ಕಲ್ಯಾಣಸುಂದರೇಶ್ವರ ದೇವಾಲಯ. ಶಿವನು ಇಲ್ಲಿ ಕಲ್ಯಾಣಸುಂದರೇಶ್ವರ ಎಂದು ಪೂಜೆಗೊಳ್ಳುತ್ತಾನೆ. ವರ್ಷಪೂರ್ತಿ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು...
ಪಾಪನಾಶಂ ತಂಜಾವೂರು ಜಿಲ್ಲೆಯ ದಾರಾಸುರಂನಿಂದ 10 ಕಿ.ಮೀ ದೂರದಲ್ಲಿದೆ. ತಂಜಾವೂರಿನಿಂದ 25 ಕಿಮೀ ಮತ್ತು ಕುಂಬಕೋಣಂನಿಂದ 15 ಕಿಮೀ ದೂರದಲ್ಲಿದೆ. ಪಾಪನಾಶಂನಲ್ಲಿ ಪಳೈವನಾಥ ಸ್ವಾಮಿ ದೇವಾಲಯವು ಪ್ರಸಿದ್ಧವಾದದ್ದು. ಇದನ್ನು ಚೋಳರು ಕಟ್ಟಿಸಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿ ನಾಯಕರು ಕಟ್ಟಿಸಿದ ದೊಡ್ಡದೊಂದು...