ಖುತಾಘಾಟ್ ಸುಂದರವಾದ ಜಲಾಶಯ ಮತ್ತು ಅಣೆಕಟ್ಟಾಗಿದ್ದು ಬಿಲಾಸಪುರದ ಹತ್ತು ಕಿಲೋಮೀಟರ್ ದೂರದ ರತ್ನಾಪುರ ಎನ್ನುವಲ್ಲಿದೆ. ಇದು ಬಿಲಾಸಪುರ - ಅಂಬಿಕಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವುದರಿಂದ, ಈ ಪ್ರದೇಶವನ್ನು ಪ್ರವಾಸಿಗರು ನಿರಾಯಾಸವಾಗಿ ತಲುಪಬಹುದಾಗಿದೆ. ಅರಣ್ಯ ಮತ್ತು ಬೆಟ್ಟಗಳು ಕಹುತಘಾಟ್ ಸುತ್ತಮುತ್ತಲಿನ...
ಭೌಗೋಳಿಕವಾಗಿ ಮತ್ತು ಪವಿತ್ರ ಸ್ಥಳವಾಗಿ, ಬಿಲಾಸಪುರ ವನ್ಯಜೀವಿಯಧಾಮವು ಕೂಡಾ. ಕೆಲವೊಂದು ಭಯಂಕರ ಅರಣ್ಯ ಜೊತೆಗೆ ಬೆಟ್ಟಗಳು ಮತ್ತು ನದಿಗಳು ಈ ಸ್ಥಳದಲ್ಲಿ ಕಾಣಸಿಗುತ್ತದೆ. ಅಚಾನಕ್ಮರ್ ವನ್ಯಜೀವಿಧಾಮವು ಚತ್ತೀಸಘಡದ ಪ್ರಮುಖ ವನ್ಯ ಜೀವಿಧಾಮಗಳಲ್ಲೊಂದು.
ಈ ವನ್ಯಜೀವಿಧಾಮವು ವೈವಿಧ್ಯರೀತಿಯ ಪ್ರಾಣಿಗಳು ಪ್ರಮುಖವಾಗಿ...
ರತನ್ಪುರ್ ಬಿಲಾಸಪುರದಿಂದ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದ್ದು ಇದು ರಾಷ್ಟೀಯ ಹೆದ್ದಾರಿ 200ರಲ್ಲಿದೆ. ರತ್ನಾಪುರ ವಿವಿಧ ಸಾಮ್ರಾಜ್ಯದಲ್ಲಿ ಐತಿಹಾಸಿಕ ಆಳ್ವಿಕೆಯನ್ನು ಕಂಡಿತ್ತು. ಒಂಬತ್ತು ಅಡಿ ಎತ್ತರದ ಹೈಹ್ಗೈ ಸಾಮ್ರಾಜ್ಯದ ಬಾಬ ಭೈರವನಾಥ್ ಕ್ಷೇತ್ರಪಾಲ ಸಿಂಗ್ ಅವರ ಪುಥ್ಥಳಿ ರರತನ್ಪುರ್ ದ ಪ್ರವೇಶದ್ವಾರದಲ್ಲಿದೆ....
ಮಲಹರ್ ಬಿಲಾಸಪುರದಿಂದ್ ನಲವತ್ತು ಕಿಲೋಮೀಟರ್ ದೂರದಲ್ಲಿದೆ, ಇದು ಬಿಲಾಸಪುರ - ರಾಯಗರ್ ರಸ್ತೆಯಲ್ಲಿದೆ, ಮಸ್ತೂರಿ ಬ್ಲಾಕಿನಿಂದ ಹದಿನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಸರ್ವಾಪುರ್ ಎಂದೂ ಹೆಸರಾಗಿರುವ ಇದು ಒಂದು ಕಾಲದಲ್ಲಿ ಚತ್ತೀಸಘಡದ ರಾಜಧಾನಿಯಾಗಿತ್ತು. ಇದು ಭೌಗೋಳಿಕವಾಗಿ ಮುಖ್ಯ ಸ್ಥಳ.
ಪಟೇಲೇಶ್ವರ ದೇವಾಲಯ,...
ತಲ ಅಥವಾ ತಲಗ್ರಾಮ್ ಭೋಜಪುರ್ - ದಗೋರಿ ರಸ್ತೆಯಲ್ಲಿದ್ದು ಬಿಲಾಸಪುರದಿಂದ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದೆ. ಇದೊಂದು ಹೆಸರುವಾಸಿ ಸ್ಥಳವಾಗಿದ್ದು ದಿಯೋರಾಣಿ ಮತ್ತು ಜೇತಾನಿ ದೇವಾಲಯವಿದ್ದು, ಇದು ಐದನೇ ಶತಮಾನದ್ದು. ಈ ದೇವಾಲವವು ಭೂಗರ್ಭ ಶೋಧನೆಯ ಸಮಯದಲ್ಲಿ ಬೆಳಕಿಗೆ ಬಂದಿದ್ದು, ಇದರಲ್ಲಿ ದೇವರಾಣಿ ದೇವಾಲಯ ಉತ್ತಮ...