ಬಡೇಶ್ವರ ನಾಥ್, ಬಸ್ತಿಯಿಂದ ಸುಮಾರು ಐದು ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿ. ಬ್ರಾಹ್ಮಣರು ಮತ್ತು ಗೋಸ್ವಾಮಿಗಳು ಬಹು ಸಂಖ್ಯೆಯಲ್ಲಿರುವ ಈ ಗ್ರಾಮವು ಕೇವಲ ಐದರಿಂದ ಆರು ನೂರು ರಷ್ಟು ಜನಸಂಖ್ಯೆಯನ್ನು ಮಾತ್ರ ಹೊಂದಿದೆ. ಆದಾಗ್ಯೂ,ಈ ಸಣ್ಣ ಹಳ್ಳಿಯು ಪ್ರವಾಸಿ ಹೆಗ್ಗುರುತಾಗಿದೆ. ಇದು ಶಿವನನ್ನು ಪೂಜಿಸುವ...
ಬಸ್ತಿ ಜಿಲ್ಲೆಯ ಆಗ್ನೇಯ ಭಾಗದಲ್ಲಿ ತಂಡಾ ರಸ್ತೆಗೆ ಸುಮಾರು 10 ಕಿಲೋಮೀಟರ್ ದೂರದಲ್ಲಿ, ಪಕ್ಷಿ ವೀಕ್ಷಕರಿಗೆ, ಮೀನು ಪ್ರೇಮಿಗಳಿಗೆ ಮತ್ತು ವಿಹಾರ ಪ್ರಿಯರಿಗೆ ಇಷ್ಟವಾದ ತಾಣವಾಗಿದೆ ಚಂದೂ ತಾಲ್ ಅಥವಾ ಸರೋವರ! ಸರೋವರವು ಚಳಿಗಾಲದಲ್ಲಿ ವಲಸೆ ಪಕ್ಷಿಗಳ ಒಂದು ದೊಡ್ಡ ಸಂಖ್ಯೆಯನ್ನೆ ಆಕರ್ಷಿಸುತ್ತದೆ. ವಿವಿಧ ವರ್ಣದ ಹಾಗೂ ಕಲರವ...
ಬಾರಾ ಛತ್ತರ್ ಎಂದೂ ಕರೆಯಲ್ಪಡುವ ಬಾರಾಹ್/ಬಾರಾ ದೇವಾಲಯ, ಈ ಹೆಸರು ಬರಲು ಕಾರಣವಾದ ಬಾರಾಹ್ ಹಳ್ಳಿಯಲ್ಲಿದೆ. ಕುವಾನಾ ನದಿ ದಡದಲ್ಲಿರುವ ಬಸ್ತಿ ನಗರದಿಂದ 15 ಕಿ.ಮೀ ದೂರದಲ್ಲಿದೆ. ಈ ಪುರಾತನ ಹಳ್ಳಿಯ ಮೂಲ ಹೆಸರು ವಿಯಗ್ರಪುರಿ.
ಈ ಹಳ್ಳಿ ಮತ್ತು ಇಲ್ಲಿನ ದೇವಸ್ಥಾನವು ಪೌರಾಣಿಕ ಗ್ರಂಥಗಳಲ್ಲಿ ಮಹಾನ್ ಪೂಜ್ಯನೀಯ ಸ್ಥಳ...
ಬಸ್ತಿಯಲ್ಲಿ 1956 ರಲ್ಲಿ ಸ್ಥಾಪಿಸಲಾಗಿರುವ ತೋಟಗಾರಿಕೆ ಆರ್ & ಡಿ ತರಬೇತಿ ಕೇಂದ್ರ ಉತ್ತರಪ್ರದೇಶ ಪೂರ್ವ ಪ್ರದೇಶದಲ್ಲಿ ತೋಟಗಾರಿಕಾ ಮತ್ತು ಕೃಷಿ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ. ಇದು ಶೈಕ್ಷಣಿಕ ದೃಷ್ಟಿಯಿಂದ ಮಾತ್ರವಲ್ಲದೆ ಆಸಕ್ತ ಪ್ರವಾಸಿಗರಿಗೆ ಕಲಾತ್ಮಕ ಭೂದೃಶ್ಯದ ಸೊಬಗನ್ನೂ...
ರಾಷ್ಟ್ರೀಯ ವನ್ ಚೇತನ ಕೇಂದ್ರವನ್ನು, ಬಸ್ತಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳ ನಡುವೆ ಕಾಡುಗಳು ಮತ್ತು ಪರಿಸರ ಬಗ್ಗೆ ಅರಿವು ಬೆಳೆಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಮಹಾನ್ ಸಂತ ಅವರ ಶ್ಲಾಘನೆಗೆ 'ಸಂತ ರವಿ ದಾಸ್ ವನ್ ವಿಹಾರ್'ಎಂದೂ ಕೂಡ ಇದನ್ನು ಕರೆಯಲಾಗುತ್ತದೆ.
ಬಸ್ತಿ ಒಂದು ಪುರಾತನ...
ಪೈದಾ, ಬಸ್ತಿ ಜಿಲ್ಲೆಯಲ್ಲಿರುವ ಸಣ್ಣ ಹಳ್ಳಿ ಅಥವಾ ಗ್ರಾಮ. ಇದು ಸಿದ್ಧಾರ್ಥ್ ನಗರದ ಹಾದಿಯಲ್ಲಿ ಜಿಲ್ಲೆಯಿಂದ ಸುಮಾರು 14 ಕಿಲೋಮೀಟರ್ ದೂರದಲ್ಲಿದೆ. ದೇಶದ ಸ್ವಾತಂತ್ರ್ಯ ಚಳವಳಿಯಯಲ್ಲಿ ತನ್ನ ಕೊಡುಗೆಯನ್ನು ನೀಡಿರುವ ಕಾರಣದಿಂದಾಗಿ ಈ ಹಳ್ಳಿ ಅತ್ಯಂತ ಪ್ರಸಿದ್ಧವಾಗಿದೆ. ಇದು ಸ್ವಾತಂತ್ರ್ಯ ಹೋರಾಟದ ಒಂದು ಪ್ರಮುಖ...
ಪಕ್ಕೆ ಬಜಾರ್, ಬಸ್ತಿ ಜಿಲ್ಲೆಯ ಮುಖ್ಯ ಮಾರುಕಟ್ಟೆಗೆ ಹೆಸರಾಗಿದೆ. ಇದು ಒಂದು ಕೇಂದ್ರೀಯ ಮಾರುಕಟ್ಟೆಯಾಗಿದ್ದು ನಗರದ ಜನರನ್ನು ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಸಹ ಆಕರ್ಷಿಸುತ್ತದೆ. ಇದು ಅತ್ಯಂತ ಬಿಡುವಿಲ್ಲದ ಶಾಪಿಂಗ್ ಪ್ರದೇಶವಾಗಿದೆ ಮತ್ತು ಸದಾ ಜನರಿಂದ ತುಂಬಿರುತ್ತದೆ. ಮಾರುಕಟ್ಟೆ ವ್ಯಾಪಾರ...
ನಗರ ಎಂಬ ಪದವನ್ನು ಸಾಮಾನ್ಯವಾಗಿ ಯಾವುದೇ ವಸಾಹತು, ಉಪಜಿಲ್ಲೆಯ ಅಥವಾ ಸಿಟಿಗಳಿಗೆ ಬಳಸಲಾಗುತ್ತದೆ. ಆದಾಗ್ಯೂ, ಇದು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಒಂದು ಹಳ್ಳಿಯ ಹೆಸರು. ಈ ಸ್ಥಳವನ್ನು ನಗರ ಬಜಾರ್ ಎಂದು ಕರೆಯುತ್ತಾರೆ. ಜಿಲ್ಲೆಯ ಕಾರ್ಯಾಲಯದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ನೆಲೆಯಾಗಿರುವ ನಗರ, ಗಣೇಶ್...
ಅಹಮತ್ ಪೂಲ್ ಅಥವಾ ಅಹಮತ್ ಸೇತುವೆ, ಬಸ್ತಿ ನಗರದ ಹೊರ ಪ್ರದೇಶದಲ್ಲಿ ಕುವಾನಾ ನದಿಯ ಮೇಲಿದೆ. ಬ್ರಿಟಿಷ್ ಸರ್ಕಾರದಿಂದ ನಿರ್ಮಿಸಲಾದ ಈ ಸೇತುವೆಯು ಅಯೋಧ್ಯಾ, ಫೈಜಾಬಾದ್ ಮತ್ತುಲಖನೌನಂತಹ ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಈ ಸೇತುವೆ ಕುವಾನಾ ನದಿ ದಂಡೆಯಲ್ಲಿದ್ದ ಸನ್ಯಾಸಿಗಳಿಂದ ಹೆಸರನ್ನು...
ಚಾವನಿ ಬಜಾರ್, ಕರಮಯಾ ಹಳ್ಳಿಯಿಂದ 12 ಕಿಲೋಮೀಟರ್ ಮತ್ತು ಬಸ್ತಿ ನಗರದಿಂದ 40 ಕಿಲೋಮೀಟರ್ ದೂರದಲ್ಲಿದೆ. ಇದು 1850 ರಲ್ಲಿ ಭಾರತದಲ್ಲಿ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಸೇನೆಯ ಪ್ರಮುಖ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸಿತ್ತು. ಆದರೆ 1857 ರಲ್ಲಿ ಭಾರತ ಮೊದಲ ಸ್ವಾತಂತ್ರ ಸಮರದ ಸಮಯದಲ್ಲಿ ಬ್ರಿಟಿಷ್ ಆಡಳಿತಗಾರರ ವಿರುದ್ಧ...
ಮಹುವಾ ದಬಾರ್, ಬಸ್ತಿ ಜಿಲ್ಲೆಯಿಂದ 15 ಕಿಲೋಮೀಟರ್ ದೂರದಲ್ಲಿರುವ ಒಂದು ಉಪಜಿಲ್ಲೆಯಾಗಿದ್ದು, ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಒಂದು ಹೆಮ್ಮೆಯ ಸ್ಥಾನ ಪಡೆದಿದೆ. 1857 ರಲ್ಲಿ ಭಾರತದ ಮೊದಲನೇ ಸ್ವಾತಂತ್ರ್ಯ ಹೋರಾಟದಲ್ಲಿ ಹತರಾದ ಬಾಂಬೆಯಲ್ಲಿ ಉದ್ಯಮಿಯಾಗಿದ್ದ ಮೊಹಮ್ಮದ್ ಲತೀಫ್ ಅನ್ಸಾರಿ, ಅವರ ಪೂರ್ವಜರು ಇಲ್ಲಿ...