ಬಲಂಗೀರ್ ಜಿಲ್ಲಾ ಕೇಂದ್ರದಿಂದ 40 ಕಿ ಮೀ ಅಂತರದಲ್ಲಿ ಈ ಪತ್ನಾಗರ್ ಪ್ರದೇಶವಿದೆ. ಈ ಪ್ರದೇಶದಲ್ಲಿ ಕೆಲವು ಹಳೆಯ ದೇವಾಲಯಗಳಿವೆ. ಇಲ್ಲಿರುವ ಪರಮೇಶ್ವರಿ ದೇವಾಲಯ ಚಾಲುಕ್ಯರ ಕಾಲದ ವಾಸ್ತುಶಿಲ್ಪವನ್ನು ಹೊಂದಿದೆ. ಮುಖ್ಯ ಯಾತ್ರಾ ಸ್ಥಳಗಳಲ್ಲಿ ಒಂದಾದ ಸೋಮೇಶ್ವರ ಶಿವ ದೇವಾಲಯವು 12 ನೇ ಶತಮಾನದ ದೇವಾಲಯವಾಗಿದೆ. ಪತ್ನಾಗರ್...
ಗಂಧಮರ್ದನ ಬೆಟ್ಟದ ತಪ್ಪಲಿನಲ್ಲಿ ಹರಿಶಂಕರ ದೇವಾಲಯ ಬರುತ್ತದೆ. ಇದು ನೈಸರ್ಗಿಕ ಸೌಂದರ್ಯದಲ್ಲಿ ನೆಲೆಸಿದ ಹಿಂದೂ ಯಾತ್ರಾ ಸ್ಥಳವಾಗಿದೆ. ಈ ಸ್ಥಳವು ಹರಿ ಶಂಕರ ದೇವಾಲಯವನ್ನು ಒಳಗೊಂಡಿದ್ದು ಇದು ಶಿವ ಮತ್ತು ಕೃಷ್ಣ ಇಬ್ಬರಿಗೂ ಸಂಬಂಧಿಸಿದ ದೇವಾಲಯವಾಗಿದೆ. ಈ ದೇವಾಲಯದ ಆವರಣದಲ್ಲಿ ಹನುಮಂತ, ಜಗನ್ನಾಥ ಮತ್ತು ರಾಮ ದೇವರ ಗುಡಿ...
ಜಲ ಮಹಾದೇವ್ ಬಲಂಗೀರ್ ನಿಂದ 84 ಕಿ ಮೀ ಅಂತರದಲ್ಲಿದೆ. ಈ ಸ್ಥಳದ ವೈಶಿಷ್ಟ ಎಂದರೆ ಇಲ್ಲಿ ಶಿವಲಿಂಗದ ಬದಲು ಶಿವನ ಮೂರ್ತಿಯೆ (ಸ್ವಯಂಭು) ನೀರಿನ ಪುಟ್ಟ ತೊರೆಯೊಳಗಿದ್ದು ಬಹುಸಂಖ್ಯೆಯಲ್ಲಿ ಭಕ್ತರು ದರ್ಶಿಸಲು ಇಲ್ಲಿಗೆ ಬರುತ್ತಾರೆ. ಜಲ ಮಹಾದೇವದಲ್ಲಿ ಶಿವ ತನ್ನದೇ ಆದ ರೀತಿಯಲ್ಲಿ ಸ್ವಯಂಭು ಆಗಿ ಕಾಣಿಸಿಕೊಳ್ಳುತ್ತಾನೆ...
ರಾಜೇಂದ್ರ ಉದ್ಯಾನವನವು 100 ವರ್ಷ ಹಳೆಯದಾಗಿದ್ದು ಪತ್ನಾಗರ್ ಕೊನೆಯ ರಾಜನಾದ ರಾಜೇಂದ್ರ ನಾರಾಯಣ್ ಸಿಂಗ್ ಅವರಿಂದ ಕಟ್ಟಲಾಗಿದೆ. ಈ ಉದ್ಯಾನವನವು ಬಲಂಗೀರ್ ನ ಹೃದಯ ಭಾಗದಲ್ಲಿದೆ. ಈ ಉದ್ಯಾನವನವು ಸುಮಾರು ನೂರು ಬಗೆಯ ಗುಲಾಬಿ ಹೂವಿನ ಗಿಡ ಮತ್ತು ಬೇರೆಬೇರೆ ತಳಿಯ ಇತರ ಗಿಡಗಳನ್ನು ಕೂಡ ಹೊಂದಿದೆ. ಸಂಜೆ ಸಮಯದಲ್ಲಿ ಹಾಕಲಾಗುವ...
ಬಲಂಗೀರ್ ನಿಂದ 5 ಕಿ ಮೀ ಅಂತರದಲ್ಲಿರುವ ಕುಜೆನ್ ಪಲಿ ಎಂಬಲ್ಲಿ ಈ ಆಶ್ರಮ ಇರುವುದರಿಂದ ಇದನ್ನು ಕುಜೆನ್ ಪಲಿ ಆಶ್ರಮ ಎಂದು ಕೂಡ ಕರೆಯುತ್ತಾರೆ. ಈ ಆಶ್ರಮವನ್ನು 1985 ರಲ್ಲಿ ಪರಮಹಂಸ ಸ್ವಾಮೀ ಶ್ರೀ ಸತ್ಯಪ್ರಜಾನಂದ ಸರಸ್ವತಿ ಅವರಿಂದ ಕಟ್ಟಲಾಗಿದೆ. ಈ ಆಶ್ರಮವು 40 ಎಕರೆ ಭೂಮಿಯನ್ನು ಹೊಂದಿದೆ.
ಈ ಆಶ್ರಮ...
ಬಲಂಗೀರ್ ನಿಂದ 104 ಕಿ ಮೀ ಅಂತರದಲ್ಲಿರುವ ಜಾರಿಯಲ್ ಮತ್ತು ರಾಣಿಪುರ್ ಇವುಗಳು ಅವಳಿ ಹಳ್ಳಿಗಳು. ಪುರಾತನ ಕಾಲದಲ್ಲಿ ಪಾತ್ನಾಗರ್ ನ ರಾಣಿಯರು ರಾಣಿಪುರದಲ್ಲಿ ವಾಸಿಸುತ್ತಿದ್ದರು ಮತ್ತು ಜಾರಿಯಲ್ ನಲ್ಲಿ ಕೋಟೆಗಳು ಇದ್ದವು. ಈ ಸ್ಥಳ ವಿವಿಧ ಜನಾಂಗದ ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದಿದೆ. ಇಲ್ಲಿ ವೈಷ್ಣವ, ಶೈವ, ಬೌದ್ಧ...
ಐತಿಹಾಸಿಕ ಮತ್ತು ಪುರಾತತ್ವ ಪ್ರಾಮುಖ್ಯತೆಯನ್ನು ಹೊಂದಿರುವ ಸೈಂತಲ ಬಲಂಗೀರ್ ನಿಂದ 35 ಕಿ ಮೀ ಅಂತರದಲ್ಲಿದೆ. ಈ ಸ್ಥಳವು ಚಂಡಿ ದೇವಿಯು ಮಹಿಷಾಸುರಮರ್ಧಿನಿ ಅವತಾರದಲ್ಲಿರುವ ರೂಪದಂತಿರುವ ಮಾ ಚಂಡೇಶ್ವರಿ ತಕುರಾನಿ ದೇವಾಲಯಕ್ಕೆ ಪ್ರಸಿದ್ದಿ ಪಡೆದಿದೆ. ಸೋಮವಂಶಿ ಕಾಲಕ್ಕೆ ಸೇರಿದ ದೇವಾಲಯ ಇದು ಎಂದು ಹೇಳಲಾಗುತ್ತದೆ. ದೇವಾಲಯದ...
ತೆಂತುಲಿಖುಂತಿ ಬಲಂಗೀರ್ ನಗರದಿಂದ 42 ಕಿ ಮೀ ಅಂತರದಲ್ಲಿರುವ ಹಳ್ಳಿ. ಸವಪುರಿಯ ರಾಜವಂಶದ ಆಡಳಿತ ಕಾಲದಲ್ಲಿ ಈ ಹಳ್ಳಿ ವಿವಿಧ ಧಾರ್ಮಿಕ ಆಚರಣೆಗಳ ಕ್ಷೇತ್ರವಾಗಿತ್ತು ಎಂದು ಹೇಳಲಾಗುತ್ತದೆ. ಪತ್ನಾಗರ್ ಅನ್ನು ಕ್ರಿ ಶ 8 ನೇ ಶತಮಾನದಲ್ಲಿ ಸೋಮವಂಶಿ ಕೆಶರಿಯವರು ಆಳುವ ಮೊದಲು ಸವಪುರಿಯ ರಾಜವಂಶದವರು ಆಳುತ್ತಿದ್ದರು ಎಂದು...
ಮುರ್ಸಿಂಗ್ ಒಡಿಶಾದ ಆದಿವಾಸಿ ಜನರು ವಾಸಿಸುತ್ತಿದ್ದ ಒಂದು ಪ್ರಾಚೀನ ಗ್ರಾಮ. ಮುರ ಎಂಬುವವನನ್ನು ಕೊಂದ, ವಿಷ್ಣುವಿನ ನಾಲ್ಕನೇ ಅವತಾರವಾದ ನರಸಿಂಗ ಎಂಬುದರಿಂದ ಈ ಸ್ಥಳಕ್ಕೆ ಮುರ್ಸಿಂಗ್ ಎಂಬ ಹೆಸರು ಬಂದಿದೆ. ಈ ಸ್ಥಳವು, ದೇವಿಯ ಅಥವಾ ದೇವರ ಅತಿ ದೊಡ್ಡ ದೇವಸ್ಥಾನ ಹೊಂದಿಲ್ಲ ಆದರೂ ಇಲ್ಲಿ ಧಾರ್ಮಿಕ ವಿಧಿ ನಿರ್ವಹಣೆಗಳು ಪುರಿ...